ಮೈಮೇಲೆ ಇರುವೆ ಬಿಟ್ಟುಕೊಳ್ಳುವ ಆಸೆ ಯಾರಿಗಿದೆ? 


Team Udayavani, May 17, 2018, 4:24 PM IST

iruve.jpg

ಫೇಸ್‌ಬುಕ್ಕಿಗರಿಗಿದೆ. ಕ್ರಿಕೆಟ್‌ ಬುಕ್ಕಿಗಳ ಬಗ್ಗೆ ಕೇಳಿದ್ದೀರಿ, ರೇಸ್‌ಬುಕ್ಕಿಗಳ ಬಗ್ಗೆಯೂ ಕೇಳಿದ್ದೀರಿ, ಫೇಸ್‌ಬುಕ್ಕಿಗಳ ಬಗ್ಗೆ? ಅವರ ಬಗ್ಗೆಯೂ ಕೇಳಿದ್ದೀರಿ ಮತ್ತು ನೋಡಿದ್ದೀರಿ. ಇದೊಂದು ಹೊಸದಾಗಿ ಶುರುವಾಗಿರುವ ಚಟ.

ಫೇಸ್‌ಬುಕ್ಕಿನಲ್ಲಿ ಮಾತ್ರವೇ ಇವರ ಪ್ರಲಾಪ, ಪೌರುಷವೆಲ್ಲವೂ. ಹಾಗಾಗಿ “ಫೇಸ್‌ಬುಕ್ಕಿನಲ್ಲಿ ಹುಲಿ, ಹೊರಗಡೆ ಇಲಿ’ ಎಂದು ಹೊಸ ಗಾದೆಯನ್ನೂ ಸೃಷ್ಟಿಸಿಬಿಡಬಹುದೆನ್ನಿ. ಇರುವೆ ಬಿಟ್ಟುಕೊಳ್ಳುವ ಇವರ್ಯಾರೂ ನಿಜಕ್ಕೂ ಇರುವೆ ಬಿಟ್ಟುಕೊಂಡಿರುವುದಿಲ್ಲ. ಎಲ್ಲಾ ವಿಷಯದಲ್ಲೂ ಮೂಗು ತೂರಿಸಿ ರಾಡಿ ಎಬ್ಬಿಸುವವರನ್ನು ಜಾಡಿಸಲು ಬಳಸುವ ಉಪಮೆಯಷ್ಟೇ ಇದು. ಆದರೆ, ಕಾಗೆ ಪ್ರಭೇದಕ್ಕೆ ಸೇರಿದ “ಜೇ’ ಎಂದು ಕರೆಯಲ್ಪಡುವ ಹಕ್ಕಿಯೊಂದಿದೆ. ಅದಕ್ಕೆ ನಿಜಕ್ಕೂ ಮೈಮೇಲೆ ಇರುವೆ ಬಿಟ್ಟುಕೊಳ್ಳುವುದೆಂದರೆ ಇಷ್ಟ. ಅದಕ್ಕಾಗಿ ಇರುವೆ ಗೂಡಿನ ಬಳಿ ನಿಲ್ಲುತ್ತದೆ. ಜೇ ಪಕ್ಷಿಯ ಪುಕ್ಕಗಳಲ್ಲಿ ಸೇರಿಕೊಂಡು ಉಪಟಳ ಕೊಡುವ ಪರಾವಲಂಬಿ ಜೀವಿಗಳಾದ ಕ್ರಿಮಿಗಳನ್ನು ಮೈಮೇಲೆ ಹತ್ತಿಕೊಂಡ ಇರುವೆ ತಿಂದು ಮೈಯನ್ನು ಸ್ವತ್ಛಗೊಳಿಸುತ್ತದೆ. ಮೊಸಳೆ ಕೂಡಾ ತನ್ನ ಹಲ್ಲಿನ ನಡುವೆ ಸಿಲುಕಿದ ಆಹಾರದ ತುಣುಕುಗಳನ್ನು ಪಕ್ಷಿಗಳ ಸಹಾಯದಿಂದ ಸ್ವತ್ಛಗೊಳಿಸಿಕೊಳ್ಳುವುದು ನಿಮಗೆ ತಿಳಿದಿರಬೇಕು.

ಮೊಸಳೆಗಳು ತಮ್ಮ ಬಾಯಿ ಶುದ್ಧೀಕರಣಕ್ಕಾಗಿ “ಫ್ಲೋವರ್‌’ ಪ್ರಭೇದದ ಪಕ್ಷಿಗಳನ್ನು ಬಳಸಿಕೊಳ್ಳುತ್ತವೆ. ಪಕ್ಷಿಗಳು ಮೈ ಶುದ್ಧಿಗಾಗಿ ಇರುವೆಗಳನ್ನು ಬಳಸಿಕೊಳ್ಳುತ್ತವೆ. ಇದಲ್ಲವೆ ಪ್ರಕೃತಿಯ ಸಾಮರಸ್ಯದ ಸೈಕಲ್‌ಗೆ ಉದಾಹರಣೆ!

ಟಾಪ್ ನ್ಯೂಸ್

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.