“ಅಂಡಾ’ ತಂದ ಅಂದ


Team Udayavani, Jun 13, 2018, 6:00 AM IST

z-2.jpg

ನನ್ನ ಪರಿಚಿತೆಯೊಬ್ಬಳಿಗೆ ಕಳೆದವರ್ಷ ಮದುವೆ ಆಯಿತು. ಗಂಡನೂ ಇವರಂತೆ ಶ್ಯಾಮವರ್ಣ ಸುಂದರ. ಇತ್ತೀಚೆಗಷ್ಟೇ ಗಂಡು ಮಗುವಾಯಿತೆಂಬ ಸುದ್ದಿಯೂ ಬಂತು. ಮಗು ಬೆಳ್ಳಗಿದೆಯಂತೆ. ನನ್ನ ಗೆಳತಿ ಜೊತೆ, “ಏನ್‌ ಕಥೆನೇ ಇದು?’ ಎಂದು ಕೇಳಿದಾಗ, “ಮೊಟ್ಟೆಯಲ್ಲಿ ಸ್ನಾನ ಮಾಡಿಸ್ತಾರಂತೆ. ಆ ಕಾರಣದಿಂದ್ಲೆ ಮಗು ಬೆಳ್ಳಬೆಳ್ಳಗೆ’ ಅಂದಳು! ನನಗೆ ಆ ವಿಷಯ ತಮಾಷೆ ಎನಿಸಿತು. ಅಮ್ಮನಿಗೆ ಈ ವಿಷಯವನ್ನು ಆಶ್ಚರ್ಯವೆಂಬಂತೆ ತಿಳಿಸಿದಾಗ, “ಅದರಲ್ಲೇನಿದೆ ಹೊಸ ವಿಷಯ? ನೀನು ಸಣ್ಣವಳಿರುವಾಗ ನಿನಗೂ ಮೊಟ್ಟೆಯಲ್ಲೇ ಸ್ನಾನ ಮಾಡಿಸಿದ್ದೇನೆ’ ಎಂದರು. ಅಷ್ಟೇ ಅಲ್ಲದೆ, “ಮೊಟ್ಟೆಯಲ್ಲಿ ಪ್ರೊಟೀನ್‌ ಅಂಶವಿದ್ದು ಚರ್ಮಕ್ಕೆ ಕಳೆ ತರುತ್ತದೆ’ ಎಂದರು. “ಹೌದಾ’ ಅಂತ ಗೂಗಲ್‌ ಅನ್ನು ಕೇಳಿದ್ದಕ್ಕೆ, ಇನ್ನಷ್ಟು ಮಾಹಿತಿಯನ್ನು ನೀಡಿತು. 

1. ಮೊಟ್ಟೆಯ ಬಿಳಿಯನ್ನು ಬಾದಾಮಿ ಪುಡಿಯೊಂದಿಗೆ ಸೇರಿಸಿ ಒಣ ಚರ್ಮಕ್ಕೆ ಲೇಪಿಸಿದರೆ ಮಾಯಿಶ್ಚರೈಸರ್‌ ಸಿಗುತ್ತದೆ. 

2. ಪೇಪರ್‌ ಟವಲನ್ನು ಮುಖಕ್ಕೆ ಹಾಕಿ (ಕಣ್ಣಿನ ಬದಿ ಬಿಟ್ಟು )ಅದರ ಮೇಲೆ ಮೊಟ್ಟೆಯ ಬಿಳಿಯನ್ನು ಲೇಪಿಸಿ, ಒಣಗಿದ ಮೇಲೆ ಪೇಪರ್‌ ಅನ್ನು ಎಳೆದು ತೆಗೆದರೆ ಮುಖದ ಮೇಲಿನ ಕೂದಲು ಉದುರುತ್ತದೆ. 

3. ಒಂದು ಚಮಚ ಮೊಟ್ಟೆಯ ಬಿಳಿಯೊಂದಿಗೆ ಲಿಂಬೆರಸ ಸೇರಿಸಿ ಲೇಪಿಸುವುದರಿಂದ ಮುಖದ ರಂಧ್ರಗಳನ್ನು ಮುಚ್ಚಬಹುದು. ಹಾಗೆ ಮುಖದ ರಂಧ್ರಗಳನ್ನು ಮುಚ್ಚಿ ಚರ್ಮವನ್ನು ಬಿಗಿಗೊಳಿಸಿದರೆ ಎಣ್ಣೆಯುಕ್ತ ಚರ್ಮದಿಂದ ಮುಕ್ತಿ ಸಿಗುತ್ತದೆ. 

4. ಹಾಲಿನೊಂದಿಗೆ ಮೊಟ್ಟೆ ಸೇರಿಸಿ ತಲೆಗೂದಲಿಗೆ ಮಸಾಜ್‌ ಮಾಡುವುದರಿಂದ ಒಣ ಕೂದಲುಗಳು ಚೇತರಿಸಿಕೊಳ್ಳುತ್ತವೆ.

5. ಮೊಟ್ಟೆಯ ಹಳದಿಯೊಂದಿಗೆ ಬೇಬಿ ಆಯಿಲ್‌ ಸೇರಿಸಿ ಕಂಡಿಷನರ್‌ನಂತೆ ಬಳಸಬಹುದು.

6. ಮೆಂತ್ಯೆಯೊಂದಿಗೆ ಮೊಟ್ಟೆ ಸೇರಿಸಿ ಹಚ್ಚಿದರೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

– ದೀಪ್ತಿ ಚಾಕೋಟೆ, ಹನುಮಗಿರಿ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.