ಮಿಥಿಲಾ ಪಾಲ್ಕರ್‌ 


Team Udayavani, Aug 10, 2018, 6:00 AM IST

x-25.jpg

ಮಾಡೆಲಿಂಗ್‌ನಿಂದ, ರಂಗಭೂಮಿಯಿಂದ, ಕಿರುತೆರೆಯಿಂದ ಬಾಲಿವುಡ್‌ಗೆ ನಾಯಕಿಯರು ಬಂದಿರುವುದನ್ನು ನೋಡಿದ್ದೇವೆ. ಆದರೆ, ಮಿಥಿಲಾ ಪಾಲ್ಕರ್‌ ಕತೆ ಮಾತ್ರ ತುಸು ಭಿನ್ನವಾದದ್ದು. ಈಗ ಬಾಲಿವುಡ್‌ಗೆ ಬಂದಿರುವುದು ಇಂಟರ್‌ನೆಟ್‌ನಿಂದ. ಹಾಗೆಂದು, ಇಂಟರ್‌ನೆಟ್‌ನಿಂದ ಡೌನ್‌ಲೋಡ್‌ ಮಾಡಿಕೊಂಡವಳು ಎಂದು ಭಾವಿಸಬೇಡಿ. ಮಿಥಿಲಾ ನಟಿಸುತ್ತಿದ್ದದ್ದು ಇಂಟರ್‌ನೆಟ್‌ ಸಿನೆಮಾಗಳಲ್ಲಿ.

ಕಾರ್‌ವಾನ್‌ ಎಂಬ ಚಿತ್ರ ಮಿಥಿಲಾಳಿಗೆ ಬಾಲಿವುಡ್‌ ಬಾಗಿಲು ತೆಗೆದಿದೆ. ಈ ಚಿತ್ರದಲ್ಲೇ ಮಲಯಾಳಂ ಸೂಪರ್‌ಸ್ಟಾರ್‌ ದುಲ್ಕರ್‌ ಸಲ್ಮಾನ್‌ ಕೂಡ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಆಕರ್ಷ್‌ ಖುರಾನ ನಿರ್ದೇಶಿಸಿರುವ ಕಾರ್‌ವಾನ್‌ ಒಂದು ರೋಡ್‌ ಟ್ರಿಪ್ಪಿನ ಕಥೆ. ಪ್ರತಿಭಾವಂತ ಇರ್ಫಾನ್‌ ಖಾನ್‌ ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿದ್ದಾರೆ. ಭಿನ್ನ ಸ್ವಭಾವದ ಮೂವರು ಅನಿರೀಕ್ಷಿತ ಸ್ಥಿತಿಯಲ್ಲಿ ಜತೆಗೆ ಪ್ರಯಾಣ ಮಾಡಬೇಕಾದ ಸಂದರ್ಭ ಬಂದಾಗ ಉಂಟಾಗುವ ವಿಚಿತ್ರ ಘಟನೆಗಳೇ ಚಿತ್ರದ ಕಥಾವಸ್ತು. ಅಂದ ಹಾಗೆ ಚಿತ್ರ ಪ್ರಾರಂಭವಾಗುವುದು ಬೆಂಗಳೂರಿನಲ್ಲಿ. ಅಲ್ಲಿಂದ ಊಟಿಗೆ ಹಾಗೂ ಕೊನೆಗೆ ಕೇರಳಕ್ಕೆ ಹೋಗಿ ತಲಪುತ್ತದೆ. 

ಮಿಥಿಲಾ ಪಾಲಿಗೆ ಮೊದಲ ಚಿತ್ರವೇ ಚಾಲೆಂಜಿಂಗ್‌ ಆದ ಪಾತ್ರವನ್ನು ತಂದುಕೊಟ್ಟಿದೆ. ಹಾಗೆಂದು ಮಿಥಿಲಾಗೆ ಟ್ರಾವೆಲಿಂಗ್‌ ಹೊಸದೇನೂ ಅಲ್ಲ. ರೋಡ್‌ ಟ್ರಿಪ್‌ ಅವಳ ಖಯಾಲಿ. ಹೀಗಾಗಿ, ಪಾತ್ರ ಅವಳ ಹವ್ಯಾಸಕ್ಕೆ ಸರಿಯಾಗಿ ಹೊಂದಿಕೊಂಡಿದೆಯಂತೆ. ಮಿಥಿಲಾ ನಟಿ ಮಾತ್ರ ಅಲ್ಲ ಗಾಯಕಿಯೂ ಹೌದು. ಕಾರ್‌ವಾನ್‌ನಲ್ಲಿ ತನ್ನ ಒಂದು ಹಾಡನ್ನು ಸ್ವತಃ ಹಾಡಿದ್ದಾಳೆ. ಹಾಡುಗಳಿಗೆ ಅನಿರೀಕ್ಷಿತ ಟ್ವಿಸ್ಟ್‌ ಕೊಡುವುದರಲ್ಲಿ ಅವಳು ಎಕ್ಸ್‌ಪರ್ಟ್‌ ಅಂತೆ. ಬಾಲಿವುಡ್‌ನಿಂದ ಹಾಡುವ ಆಫ‌ರ್‌ಗಳು ಬಂದರೂ ತಯಾರಿದ್ದಾಳಂತೆ. ಹತ್ತಾರು ಇಂಟರ್‌ನೆಟ್‌ ಚಿತ್ರಗಳಲ್ಲಿ ನಟಿಸಿರುವ ಮಿಥಿಲಾ ಮೊದಲು ಕಾಣಿಸಿಕೊಂಡದ್ದು ಮರಾಠಿ ಚಿತ್ರದಲ್ಲಿ. ಇದರ ಬೆನ್ನಿಗೆ ಇದೀಗ ಬಾಲಿವುಡ್‌ನ‌ ದೊಡ್ಡ ಚಿತ್ರ ಸಿಕ್ಕಿದೆ. ಕಾರ್‌ವಾನ್‌ ಹಿಟ್‌ ಆದರೆ ದುಲ್ಕರ್‌ ಸಲ್ಮಾನ್‌ ಮತ್ತು ಮಿಥಿಲಾ ಇಬ್ಬರ ಭಾಗ್ಯದ ಬಾಗಿಲು ತೆರೆಯಲಿದೆ.  

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.