ಮಗುವಲ್ಲ ಇದು ಹೂವು!


Team Udayavani, Oct 11, 2018, 6:00 AM IST

q-5.jpg

ಪುಟ್ಟ ಮಗುವನ್ನು ಬಟ್ಟೆಯಲ್ಲಿ ಸುತ್ತಿಟ್ಟಾಗ ಎಷ್ಟು ಮುದ್ದುದ್ದಾಗಿ ಕಾಣುತ್ತಲ್ವ? ಈ ಆರ್ಕಿಡ್‌ ಹೂವುಗಳೂ ಅಷ್ಟೇ ಮುದ್ದು. ಯಾಕಂದ್ರೆ, ಅರಳಿ ನಿಂತ ಈ ಹೂವುಗಳು ಥೇಟ್‌ ಬಟ್ಟೆಯಲ್ಲಿ ಸುತ್ತಿ ನಿದ್ದೆ ಮಾಡುತ್ತಿರುವ ಮಗುವಿನಂತೆಯೇ ಕಾಣುತ್ತವೆ…

“ಆಂಗೋಲಾ ಯೂನಿಫ್ಲೋರ’ ಎಂಬ ವೈಜ್ಞಾನಿಕ ಹೆಸರುಳ್ಳ ಹೂಗಳನ್ನು ಅರಳಿಸುವ ಆರ್ಕಿಡ್‌ ಸಸ್ಯಗಳು, ತಮ್ಮ ಹೂವುಗಳಿಂದಾಗಿಯೇ ಜಗತøಸಿದ್ಧವಾಗಿವೆ. ಯಾಕಂದ್ರೆ, ಈ ಹೂವುಗಳ ಆಕಾರ, ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿಟ್ಟಂತೆ ಕಾಣಿಸುತ್ತದೆ. “ದೋಣಿ ಆರ್ಕಿಡ್‌’ ಎಂದು ಕರೆಯಲ್ಪಡುವ ಈ ಸಸ್ಯ, ವೆನೆಜುವೇಲಾ, ಕೊಲಂಬಿಯಾ, ಈಕ್ವೆಟಾರ್‌, ಬೊಲಿಯಾ ಮತ್ತು ಪೆರುವಿನ ಕಾಡುಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ. 

ಹೆಸರು ಬಂದದ್ದು ಹೇಗೆ?
ಸಸ್ಯಶಾಸ್ತ್ರಜ್ಞರಾದ ಲೋಪೆಜ್‌ ಮತ್ತು ಆಂಟೋನಿಯೋ ಜಿಮೇನಜ್‌ರವರು 1777-1788ರವರೆಗೆ ಚಿಲಿ ಹಾಗೂ ಪೆರು ಪ್ರದೇಶಗಳಲ್ಲಿ ಅಧ್ಯಯನಕ್ಕಾಗಿ ಹೋಗಿದ್ದಾಗ, ಈ ಸಸ್ಯವನ್ನು ಮೊದಲ ಬಾರಿಗೆ ಗುರುತಿಸಿದರು. 1798ರವರೆಗೂ ಯಾವುದೇ ವರ್ಗೀಕರಣಕ್ಕೆ ಒಳಗಾಗದಿದ್ದ ಈ ಆರ್ಕಿಡ್‌ ಪ್ರಬೇಧಕ್ಕೆ, ಪೆರುವಿನ ಗಣಿ ವಿಭಾಗದ ಡೈರೆಕ್ಟರ್‌ ಜನರಲ್‌ ಆಗಿದ್ದ “ಫ್ರಾನ್ಸಿಸ್ಕೋ ಡಿ ಆಂಗುಲೋ’ ಗೌರವಾರ್ಥ ಅವರ ಹೆಸರನ್ನೇ ಇಡಲಾಯ್ತು. 

ಒಂದು ಕೊಂಬೆಗೆ ಒಂದೇ ಹೂವು
ಈ ಸಸ್ಯದ ಬೆಳವಣಿಗೆಗೆ ಅತಿ ಉಷ್ಣಾಂಶದ ಅಗತ್ಯ ಇರುವುದಿಲ್ಲ. ಶೀತ ಹವೆಯಿದ್ದರೂ ಸಾಕು, ಹುಲುಸಾಗಿ ಬೆಳೆಯುತ್ತದೆ. ಸರಾಸರಿ 18-24 ಇಂಚುಗಳಷ್ಟು ಎತ್ತರಕ್ಕೆ ಬೆಳೆಯಬಲ್ಲ ಈ ಸಸ್ಯ, ಒಂದು ಮೀಟರ್‌ಗೂ ಜಾಸ್ತಿ ಉದ್ದವಿರುವ ತೆಳುವಾದ ಎಲೆಗಳನ್ನು ಹೊಂದಿರುತ್ತದೆ. ಇದರ ಗೆಡ್ಡೆಯ ಮೇಲೆ ಮೂರರಿಂದ ನಾಲ್ಕು ಎಲೆಗಳು ಬೆಳೆಯುತ್ತವೆ. ಈ ಜಾತಿಯ ಆರ್ಕಿಡ್‌ನ‌ ಹೂಗಳು ವಿಶೇಷವಾದ ಸಂಕೀರ್ಣತೆ ಹೊಂದಿದ್ದು, ದೊಡ್ಡಗಾತ್ರದಲ್ಲಿ ಇರುತ್ತವೆ. ಬಿಳಿ ಮತ್ತು ಹಳದಿ ಬಣ್ಣದ ಹೂಗಳು, ನೋಡಲು ಮಗುವಿನಂತೆ ಕಾಣುವುದಲ್ಲದೆ, ದಾಲಿcನ್ನಿಯಂತೆ ಸುವಾಸನೆ ಬೀರುತ್ತವೆ. ಮೇಣದಂತ ರಚನೆಯುಳ್ಳ ಈ ಹೂವುಗಳು ಚಳಿಗಾಲ ಮತ್ತು ಬೇಸಿಗೆಯಲ್ಲಿ ಅರಳುತ್ತಿರುತ್ತವೆ. ಒಂದು ಕೊಂಬೆಗೆ ಒಂದೇ ಹೂವು ಅರಳುವುದು ವಾಡಿಕೆ.

ಪ.ನಾ.ಹಳ್ಳಿ. ಹರೀಶ್‌ ಕುಮಾರ್‌

ಟಾಪ್ ನ್ಯೂಸ್

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.