ಸಂಘರ್ಷಗಳ ಮಧ್ಯೆ ಜೀವನದ ಗುರಿಯನ್ನರಸಿ ಹೊರಟ ಸಹೋದರಿಯರು


Team Udayavani, Oct 15, 2018, 2:39 PM IST

15-october-11.gif

ಹಳೆ ಕತೆಯಾವ ಹೊತ್ತಿನಲ್ಲಾದರೂ ಎದ್ದು ಬಂದು, ವರ್ತಮಾನದ ಜಗತ್ತನ್ನು ಕಂಪಿಸುವಂತೆ ಮಾಡುತ್ತೆ ಎನ್ನುವುದ ರ್ಯಾಬಿಟ್‌ ಪ್ರೂಫ್ ಫೆನ್ಸ್‌ ಸಿನೆಮಾವೇ ಸಾಕ್ಷಿ. ಫಿಲಿಪ್‌ ನೊಯ್ಸ ಅವರು 2002ರಲ್ಲಿ ಬಿಡುಗಡೆಗೊಳಿಸಿದ ಈ ಸಿನೆಮಾ ಬದುಕಿನ ಸಂಘರ್ಷವನ್ನು, ಸೋಲನ್ನೊಪ್ಪಿಕೊಳ್ಳದೆ ಗುರಿ ಸೇರುವ ತವಕವನ್ನು ತೆರೆ ಮೇಲೆ ತಂದಿಟ್ಟಿದೆ.

1930ರ ಒಂದು ನೈಜ ಕತೆಯು ಈ ಶತಮಾನದ ಆರಂಭದಲ್ಲಿ ಅತ್ಯಂತ ರೋಚಕವಾಗಿ ತೆರೆ ಮೇಲೆ ಓಡಾಡಿತು. ಮೋಲ್ಲಿ ಮತ್ತು ಡೈಸಿ ಎಂಬ ಇಬ್ಬರು ಅಕ್ಕತಂಗಿಯರ ದಿ ಗ್ರೇಟ್‌ ಎಸ್ಕೇಪ್‌ ಕತೆಗೆ ಜಗತ್ತೇ ಕಣ್ಣೀರಿಟ್ಟಿತ್ತು.

ಅದು ಆಸ್ಟ್ರೇಲಿಯಾದ ಜಿಗಲಾಂಗ್‌ ಪ್ರದೇಶ. ಬುಡಕಟ್ಟು ಮಹಿಳೆಯರಿಗೆ ಬಿಳಿಯರಿಂದ ಹುಟ್ಟಿದ ಮಕ್ಕಳನ್ನು ಅಲ್ಲಿನ ಸರಕಾರ ಸದ್ದಿಲ್ಲದೇ ಅಪಹರಣ ಮಾಡುತ್ತದೆ. ಹಾಗೆ ಅವರನ್ನು  ಕಿಡ್ನ್ಯಾಪ್  ಮಾಡಿ ತಂದು, ಪರ್ತ್‌ನ ನಿರಾಶ್ರಿತ ತರಬೇತಿ ಶಿಬಿರದಲ್ಲಿ ಟ್ರೈನಿಂಗ್‌ ಕೊಟ್ಟು, ಮನೆಗೆಲಸದ ಆಳುಗಳನ್ನಾಗಿ ರೂಪಿಸುವ ಯೋಜನೆ ಸರಕಾರದ್ದು. ದುರದೃಷ್ಟವಶಾತ್‌ ಹೀಗೆ ಅಪಹರಿಸಲ್ಪಟ್ಟವರೇ ಮೋಲ್ಲಿ ಮತ್ತು ಡೈಸಿ ಎಂಬ ಅಕ್ಕ- ತಂಗಿ. ಆದರೆ, ಅವರು ಅಲ್ಲಿ ಕಣ್ಣೀರಿಡುತ್ತಾ ಸುಮ್ಮನೆ ಕೂರುವುದಿಲ್ಲ.

ಶಿಬಿರದಿಂದ ತಪ್ಪಿಸಿಕೊಂಡು, ವಾಪಸ್‌ ತಾಯಿಯನ್ನು ಅರಸಿ ಓಡಿಬರುವ ಮೋಲ್ಲಿ ಮತ್ತು ಡೈಸಿ ಮಾಡುವ ಪ್ರಯತ್ನಗಳು ವೀಕ್ಷಕರ ಹೃದಯವನ್ನೇ ಕಲಕಿಬಿಡುವಂತಿದೆ. ಸರಕಾರದ ಕಣ್ಗಾವಲನ್ನು ಭೇದಿಸಿ, ಸುಮಾರು 1 ಸಾವಿರ ಕಿ.ಮೀ. ದೂರವನ್ನು ಆತಂಕದಲ್ಲಿಯೇ ಕ್ರಮಿಸುತ್ತಾರೆ. ಕೊನೆಗೂ ಆ ಮಕ್ಕಳು ಬುಡಕಟ್ಟು ಜನಾಂಗದ ಪ್ರವಾಸಿಗನ ನೆರವಿನಿಂದ ತಾಯಿಯನ್ನು ಸೇರುತ್ತಾರೆ. ಅವರ ಓಟದ ಒಂದೊಂದು ಹೆಜ್ಜೆಯಲ್ಲೂ ರೋಚಕತೆ ತುಂಬಿರುವ ನಿರ್ದೇಶಕ ಫಿಲಿಪ್‌ ನೊಯ್ಸಗೆ ಈ ಚಿತ್ರ ಬಹುದೊಡ್ಡ ಟರ್ನಿಂಗ್‌ ಪಾಯಿಂಟ್‌ ಕೊಟ್ಟಿದ್ದಂತೂ ಸುಳ್ಳಲ್ಲ. 

ಟಾಪ್ ನ್ಯೂಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

4-uv-fusion

UV Fusion: ಬಿರು ಬೇಸಿಗೆಯ ಸ್ವಾಭಾವಿಕ ಚಪ್ಪರ ಈ ಹೊಂಗೆ ಮರ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.