ದೋಸೆ ಒಗ್ಗರಣೆ, ಇದು ಸ್ನ್ಯಾಕ್ಸ್  ಸ್ಪೆಶಲ್‌


Team Udayavani, Oct 20, 2018, 1:06 PM IST

19-october-12.gif

ಮನೆಯಲ್ಲಿ ಬೆಳಗ್ಗೆ ಮಾಡಿದ ಉಪಾಹಾರ ಅಥವಾ ಬ್ರೇಕ್‌ ಫಾಸ್ಟ್‌ ಉಳಿಯುವುದು ಸಾಮಾನ್ಯ. ಆಗ ಮಹಿಳೆಯರಿಗೆ ಈ ಉಳಿದ ಆಹಾರವನ್ನು ಏನು ಮಾಡುವುದು ಎಂಬ ತಲೆ ನೋವು ಉಂಟಾಗುವುದು ಸಾಮಾನ್ಯ. ಯಾಕೆಂದರೆ ಈಗಿನ ಮಕ್ಕಳಿಗೆ ಬೆಳಗ್ಗೆ ತಿಂದ ತಿಂಡಿಯನ್ನು ಮತ್ತೊಮ್ಮೆ ತಿನ್ನುವುದು ಎಂದರೆ ಅಷ್ಟಕ್ಕಷ್ಟೆ. ಇದೇ ಉಪಾಹಾರವನ್ನು ಸಂಜೆ ಸ್ನ್ಯಾಕ್ಸ್‌ ಆಗಿ ಮಕ್ಕಳಿಗೆ ನೀಡಿದರೆ ತಿನ್ನುವುದಂತು ಗ್ಯಾರಂಟಿ.

ಹೌದು ಈ ರೀತಿಯ ಹೊಸ ಸ್ನ್ಯಾಕ್ಸ್‌ ಅನ್ನು ಈಗಿನ ಮಾಡ ರ್ನ್ ಅಮ್ಮಂದಿರು ಪ್ರಯೋಗ ಮಾಡಿದ್ದಾರೆ. ಬೆಳಗ್ಗಿನ ಬ್ರೇಕ್‌ ಫಾಸ್ಟ್‌ಗೆ ಮಾಡಿದ ನೀರು ದೋಸೆ, ಉದ್ದಿನ ದೋಸೆ, ಕೆಂಪು (ಸಾಂಬರು) ದೋಸೆ, ಅಕ್ಕಿ ದೋಸೆ ಬಾಕಿಯಾದರೆ ಮತ್ಯಾರು ಅದರ ಗೋಜಿಗೆ ಹೋಗುವವರಿಲ್ಲ.

ಸಣ್ಣ ತುಂಡುಗಳನ್ನಾಗಿಸಿ
ಅದಕ್ಕೆ ಉಳಿದ ದೋಸೆಯನ್ನು ಸ್ನ್ಯಾಕ್ಸ್‌ ರೂಪದಲ್ಲಿ ಒಗ್ಗರೆ ಹಾಕಿ ಮತ್ತಷ್ಟು ಅದರ ರುಚಿ ಹೆಚ್ಚಿಸಬಹುದು. ಬೆಳಗ್ಗೆ ಉಳಿದ ಅಕ್ಕಿ ದೋಸೆಯನ್ನು ಸಣ್ಣ ಸಣ್ಣದಾಗಿ ತುಂಡರಿಸಿಕೊಂಡು ಇಟ್ಟುಕೊಳ್ಳಬೇಕು. ಅನಂತರ ಒಂದು ಬಾಣಲೆಯನ್ನು ಇಟ್ಟು ಬೆಂಕಿ ಹಚ್ಚಿ ನಾಲ್ಕು ಚಮಚ ಎಣ್ಣೆ, ಒಗ್ಗರಣೆಗೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಪುಟಾಣಿ, ಒಣ ಮೆಣಸು ಹಾಕಿ ಅನಂತರ ಬೆಳ್ಳುಳ್ಳಿ ಹಾಗೂ ಶುಂಠಿ ಪೇಸ್ಟ್‌ ಮಾಡಿಕೊಂಡು ಅದಕ್ಕೆ ಹಾಕಿ, ಎರಡು ಅಥವಾ ಮೂರು ಹಸಿ ಮೆಣಸನ್ನು ತುಂಡರಿಸಿ ಅದನ್ನು ಈ ಒಗ್ಗರಣೆಗೆ ಹಾಕಿ. ಬಳಿಕ ಹೆಚ್ಚಿಕೊಂಡ 2 ಈರುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ.

ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿದರೆ ಇದರ ಪರಿಮಳ ಹೆಚ್ಚುತ್ತದೆ. ಹುಳಿ ಬೇಕಿದ್ದಲ್ಲಿ ಟೊಮೇಟೊ ಸಣ್ಣದಾಗಿ ಹೆಚ್ಚಿಕೊಂಡು ಅದನ್ನು ಈ ಒಗ್ಗರಣೆಗೆ ಹಾಕಿಕೊಳ್ಳಬಹುದು. ಅಥವಾ ಹುಣಸೆ ಹುಳಿಯನ್ನು ಇದಕ್ಕೆ ಸೇರಿಸಬಹುದು. ಅವರವರ ಇಷ್ಟಕ್ಕೆ ತಕ್ಕಂತೆ ಖಾರ, ಹುಳಿ, ಸಿಹಿ ಮಾಡಿಕೊಳ್ಳಬಹುದು. ಬಳಿಕ ಈ ಬಾಣಲೆಗೆ ದೋಸೆ ತುಂಡನ್ನು ಹಾಕಿ ಚೆನ್ನಾಗಿ ತಿರುವಿ. ಈ ಒಗ್ಗರಣೆಯ ಘಮ ಘಮ ಪರಿಮಳದ ಜತೆಗೆ ಬಿಸಿ ಬಿಸಿ ದೋಸೆ ಒಗ್ಗರಣೆ ಸವಿಯಲು ಬಲು ರುಚಿ.

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.