ಹುಟ್ಟು ಹಬ್ಬಕ್ಕೆ ಮನೆಯ ಅಲಂಕಾರ 


Team Udayavani, Nov 24, 2018, 12:56 PM IST

24-november-11.gif

ಮನೆಯಲ್ಲಿ ತಮ್ಮ ಮಕ್ಕಳದ್ದು ಅಥವಾ ಅಪ್ಪ, ಅಮ್ಮನ ಹುಟ್ಟು ಹಬ್ಬವನ್ನು ಮಕ್ಕಳು ಸಪ್ಸೆನ್ಸ್‌ ಆಗಿ ಅವರಿಗೆ ತಿಳಿಯದೆ ಡೆಕೊರೇಟ್‌ ಮಾಡಬೇಕು ಅಂದುಕೊಳ್ಳುತ್ತೇವೆ. ಆದರೆ ಅದು ಹೇಗೆ ಎನ್ನುವುದು ಎಲ್ಲರಲ್ಲಿ ಗೊಂದಲ ಉಂಟು ಮಾಡುತ್ತದೆ. ಕಡಿಮೆ ಖರ್ಚಿನಲ್ಲಿ ಗ್ರಾಂಡ್‌ ಆಗಿ ಹುಟ್ಟು ಹಬ್ಬವನ್ನು ಆಚರಿಸಬೇಕಾದರೆ ಕೆಲವೊಂದು ಕ್ರಿಯಾಶೀಲತೆಯಿಂದ ಇದನ್ನು ರೂಪುಗೊಳಿಸಬಹುದು.

ಲೈಟಿಂಗ್‌
ಲೈಟಿಂಗ್‌ಗೆ ಇಂತಹ ಆಚರಣೆಯಲ್ಲಿ ಮುಖ್ಯ ಪಾತ್ರವಹಿ ಸುತ್ತದೆ. ಏಕೆಂದರೆ ಈ ದೀಪಗಳು ನಮ್ಮ ಒಟ್ಟು ಮನಸ್ಥಿತಿ ಅಥವಾ ಮೂಡ್‌ ಅನ್ನು ಬದಲಿಸುತ್ತದೆ. ಆದ್ದರಿಂದ ಇದರ ಬಗ್ಗೆಯೂ ಗಮನಹರಿಸಬೇಕು. ಕಲರ್‌ ಕಲರ್‌ ಮಿನೇಚರ್‌ಗಳು, ಜೀರೊ ವೋಲ್ಟ್ ಬಲ್ಬ್  ಗಳನ್ನು ಬಳಸಿ ಕಲರ್‌ ಫ‌ುಲ್‌ ಆಗಿ ಹಾಲ್‌ ಅಥವಾ ಬೆಡ್‌ರೂಮ್‌ ಅನ್ನು ಅಲಂಕರಿಸಬಹುದು.

ಕ್ಯಾಂಡಲ್‌ಗ‌ಳನ್ನೂ ಇಲ್ಲಿ ಬಳಸಬಹುದು. ವಿದ್ಯುತ್‌ ದೀಪದ ಬದಲುಎಲ್ಲ ಕ್ಯಾಂಡಲ್‌ಗ‌ಳನ್ನು ಅಲ್ಲಲ್ಲಿ ಉರಿಸಿ ಕ್ಯಾಂಡಲ್‌ ಲೈಟ್‌ ಸೆಲೆಬ್ರೇಶನ್‌ ಮಾಡಬಹುದು. ಅದಲ್ಲದೆ ಈ ಕ್ಯಾಂಡಲ್‌ ಲೈಟ್‌ಡಿನ್ನರ್‌ ಒಂದು ಟ್ರೆಂಡ್‌ಕೂಡ ಹೌದು. ಬಹು ಮುಖ್ಯ ಅಂಗವಾದ ಟೇಬಲ್‌ ಅನ್ನು ಫ‌ುಲ್‌ ಡೆಕೊರೇಟ್‌ ಮಾಡಬೇಕು. ಏಕೆಂದರೆ ಬರ್ತ್‌ಡೇ ಸೆಲೆಬ್ರೇಶನ್‌ಗೆ ಕೇಕ್‌ ಹಾಗೂ ಇನ್ನಿತರ ತಿಂಡಿ ತಿನಿಸುಗಳನ್ನು ಇಡಲು ಮುಖ್ಯವಾಗಿರುತ್ತದೆ. ಹಾಗಾಗಿ ಸ್ವಲ್ಪದೊಡ್ಡ ಟೇಬಲ್‌ ಅನ್ನು ನೀಟ್‌ ಆಗಿ ವ್ಯವಸ್ಥಿತಗೊಳಿಸಬೇಕು.

ಗಾರ್ಲಂಡ್‌ ಬೆಬಿ ಫೇಸ್‌
ಅಂದರೆ ಹುಟ್ಟುಹಬ್ಬ ಆಚರಿಸುವವರ ಫೋಟೋಗಳನ್ನು ಅಥವಾ ಕಲರ್‌ ಪ್ರಿಂಟ್‌ಗಳನ್ನು ಒಂದು ನೂಲಿಗೆ ಕಟ್ಟಿತೋರಣದ ರೀತಿ ನೇತು ಹಾಕಿ. ಇದರಿಂದ ಎಲ್ಲೆಡೆ ಹುಟ್ಟುಹಬ್ಬ ಆಚರಿಸುವವರ ಮುಖ ಕಂಗೊಳಿಸುತ್ತದೆ. ಮಾತ್ರವಲ್ಲದೆ ಒಂದು ವಿಭಿನ್ನ ವಾತಾವರಣವನ್ನು ಸೃಷ್ಟಿಸುತ್ತದೆ.

ಬರ್ತ್‌ಡೇಯಲ್ಲಿ ಎಲ್ಲದಿಕ್ಕಿಂತ ಮುಖ್ಯ ಪಾತ್ರವಹಿಸುವುದು ಡಿನ್ನರ್‌. ಹಾಗಾಗಿ ಈ ಡಿನ್ನರ್‌ ಟೇಬಲ್‌ ಅನ್ನು ಡೆಕೊರೇಟ್‌ ಮಾಡಿದರೆ ಮತ್ತಷ್ಟು ಮೆರುಗನ್ನು ನೀಡುತ್ತದೆ. ಕ್ಯಾಂಡಲ್‌ ಲೈಟ್‌ ಡಿನ್ನರ್‌ ಮಾಡುವ ಮೂಲಕ ಹೊಸ ಡಿನ್ನರ್‌ಅನ್ನು ಅರೇಂಜ್‌ ಮಾಡಬಹುದು. ಜತೆಗೆ ಟೇಬಲ್‌, ಚೆಯರ್‌ಗಳಿಗೆ ವಿಭಿನ್ನ ಕವರ್‌ ಮಾಡಿ ಸುಂದರಗೊಳಿಸಬ ಹುದು. ಖಾದ್ಯಗಳನ್ನು ಆಕರ್ಷಕ ಸರ್ವಿಂಗ್‌ ಬೌಲ್‌ನಲ್ಲಿ ಇಡುವುದು. ಮತ್ತು ತಿನ್ನಲು ಬಳಸುವ ಪ್ಲೇಟ್‌, ಸ್ಪೂನ್‌, ಗ್ಲಾಸ್‌, ಫೋರ್ಕ್‌ ಇನ್ನಿತರ ವಸ್ತುಗಳ ಬಗ್ಗೆ ವಿಶೇಷ ಗಮನಹರಿಸಬೇಕು. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಮನೆಯವರ ಹುಟ್ಟುಹಬ್ಬವನ್ನು ಆಚರಿಸಿ ಸಂತೋಷದ ಕ್ಷಣಗಳನ್ನು ಜೀವನದಲ್ಲಿ ಅಚ್ಚಳಿಯದಂತೆ ನೆನಪಿನಲ್ಲಿಟ್ಟುಕೊಳ್ಳಬಹುದು.

ಬಲೂನ್‌
ಬಲೂನ್‌, ಲೈಟಿಂಗ್‌ ಹಾಗೂ ಕೆಲವು ಕರಕುಶಲ ವಸ್ತುಗಳಿದ್ದರೆ ಸಾಕು. ಮನೆಯ ಅಂದವನ್ನು ಹೆಚ್ಚಿಸಿ ಮತ್ತಷ್ಟು ಸುಂದರಗೊಳಿಸಬಹುದು. ಕಲರ್‌ಕಲರ್‌ ಬೆಲೂನ್‌ ಗಳನ್ನು ಊದಿ ಮನೆಯ ಹಾಲ್‌ನಲ್ಲಿ ನೇತು ಹಾಕುವುದು ಹಾಗೂ ಒಂದು ಗೋಡೆಗೆ ಸ್ಟೇಜ್‌ ರೀತಿಯಲ್ಲಿ ಹ್ಯಾಪಿ ಬರ್ತ್‌ಡೇ ಎಂದು ಬಲುನ್‌ನಿಂದ ಅಲಂಕರಿಸುವುದು, ಹುಟ್ಟು ಹಬ್ಬ ಆಚರಿಸುವವರ ಹೆಸರು ಹಾಗೂ ವಯಸ್ಸನ್ನು ಬಲೂನ್‌ನಲ್ಲಿ ಗೋಡೆಗೆ ಹಚ್ಚಬಹುದು. ಇದಕ್ಕೆ ಬೇಕಾದ ಅಕ್ಷರ ಹಾಗೂ ಅಂಕೆ ಬಲೂನ್‌ ದೊರೆಯುತ್ತದೆ. ಜತೆಗೆ ಡೆಕೊರೇಟಿಂಗ್‌ ವಸ್ತುಗಳಾದ ಚಿಟ್ಟೆ, ಕಲರ್‌ರೋಲ್‌, ಕುರ್ಲಕ್ರೀಪ್‌ ಪೇಪರ್‌ಗಳನ್ನು ಇಲ್ಲಿ ಬಳಸಬಹುದು. 

 ಭರತ್‌ ರಾಜ್‌ ಕರ್ತಡ್ಕ 

ಟಾಪ್ ನ್ಯೂಸ್

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.