ಉತ್ತಮ ಕಥೆಗಾರರೆ ಗೇಮ್‌ ಡಿಸೈನರ್‌


Team Udayavani, Feb 13, 2019, 7:32 AM IST

13-february-11.jpg

ಕ್ರೀಡೆ, ಮನೋರಂಜನೆಗೆಂದೇ ಸೀಮಿತವಾಗಿರುವ ಸಾಕಷ್ಟು ಕಂಪ್ಯೂಟರ್‌ ಸಿಸ್ಟಮ್‌ಗಳು ಇಂದು ಮಾರುಕಟ್ಟೆಯಲ್ಲಿವೆ. ಜತೆಗೆ ಟೆಂಪಲ್‌ ರನ್‌, ಕ್ಯಾಂಡಿ ಕ್ರಶ್‌, ಆ್ಯಂಗ್ರಿ ಬಡ್ಸ್‌ರ್ನಂಥ ಮೊಬೈಲ್‌ ಗೇಮ್ಸ್‌ಗಳು ಸಾಕಷ್ಟು ಜನರನ್ನು ಆಕರ್ಷಿಸಿವೆ. ಹೀಗಾಗಿ ಕಂಪ್ಯೂಟರ್‌ ಗೇಮ್ಸ್‌, ಆ್ಯಂಡ್ರಾಯ್ಡ ಗೇಮ್ಸ್‌ಗಳು ಇಂದು ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಗಿಟ್ಟಿಸಿಕೊಂಡಿವೆೆ. ಆದರೆ ಇದರ ಹಿಂದಿನ ಸೂತ್ರದಾರ ಗೇಮ್‌ ಡಿಸೈನರ್ಸ್‌.

ಗೇಮ್‌ ಡಿಸೈನರ್ಸ್‌ ಆಗಬೇಕಾದರೆ ಪುಟಗಟ್ಟಲೆ ಪ್ರೋಗ್ರಾಮ್‌ ಕೋಡ್‌ ಬರೆಯಬೇಕಿಲ್ಲ, ಆರ್ಟ್‌ವರ್ಕ್‌ ಕೂಡ ಮಾಡಬೇಕಿಲ್ಲ. ಗೇಮ್ಸ್‌ನ ಪೂರ್ತಿ ರೂಪುರೇಷೆ ಯಾವ ರೀತಿ ಇರಬೇಕು ಎಂಬುದನ್ನು ಅಧ್ಯಯನ ನಡೆಸಿ, ಅದನ್ನು ಸಿದ್ಧಪಡಿಸಬೇಕು. ಅದಕ್ಕಾಗಿ ಕಥೆ, ಪಾತ್ರಗಳು, ಅಂತ್ಯ, ಸಂಗೀತ, ಗೇಮ್‌ ನೀಡುವ ಅನುಭವದ ಕುರಿತು ವರ್ಕೌಟ್ ಮಾಡಬೇಕಾಗುತ್ತದೆ. ಗೇಮ್‌ ಡಿಸೈನರ್‌ಗೆ ಇರಬೇಕಾದ ಬಹುಮುಖ್ಯ ಗುಣವೆಂದರೆ ಆತ ಕತೆಗಾರನಾಗಿರಬೇಕು. ಎಷ್ಟೇ ಒಳ್ಳೆಯ ಗ್ರಾಫಿಕ್ಸ್ ಇರಬಹುದು, ರೋಚಕತೆ ತುಂಬಿರಬಹುದು, ವೇಗ ಹೆಚ್ಚಿದ್ದಿರಬಹುದು ಆದರೆ ಅವೆಲ್ಲ ಒಂದೊಳ್ಳೆ ಕಥೆಯನ್ನು ಹೇಳಲು ಇರುವ ಮಾಧ್ಯಮ.

ಗೇಮ್‌ ಡಿಸೈನರ್ಸ್‌ ಆಗಬೇಕಿದ್ದರೆ ವಿವಿಧ ಹಂತಗಳಲ್ಲಿ ಬಳಸುವ ಸಾಫ್ಟ್ವೇರ್‌, ಹಾರ್ಡ್‌ವೇರ್‌ ತಂತ್ರಜ್ಞಾನ ಅರಿವು ಬೇಕಾಗುತ್ತದೆ. ಜತೆಗೆ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು, ಲೇಟೆÓr್ ತಂತ್ರಜ್ಞಾನಗಳ ಕುರಿತು ತಿಳಿದುಕೊಂಡಿರಬೇಕಾಗುತ್ತದೆ.

ಸಿನೆಮಾ ನಿರ್ದೇಶಕನಂತೆ ಗೇಮ್‌ ಡಿಸೈನರ್‌ ಕೆಲಸ ಮಾಡಬೇಕಾಗುತ್ತದೆ. ಅದರ ಸೋಲು ಗೆಲುವಿಗೆ ಆತನೇ ಸಂಪೂರ್ಣ ಬದ್ಧನಾಗಿರುತ್ತಾನೆ. ಗೇಮ್‌ ಡಿಸೈನಿಂಗ್‌ ಕೇವಲ ಕಂಪ್ಯೂಟರ್‌, ಮೊಬೈಲ್‌, ಗೇಮಿಂಗ್‌ ಕನ್ಸೋಲ್‌ಗ‌ಳಿಗಾಗಿ ಮಾತ್ರವಲ್ಲ, ಅದರ ಕ್ಷೇತ್ರ ವ್ಯಾಪ್ತಿ ಇನ್ನೂ ವಿಸ್ತಾರವಾದದ್ದು. ಹಾವು- ಏಣಿ, ಲೂಡೋ ಥರದ ಬೋರ್ಡ್‌ ಗೇಮ್‌ಗಳು, ಕಾರ್ಡ್‌ ಗೇಮ್‌ಗಳು ಅಥವಾ ಲೈವ್‌ ಆ್ಯಕ್ಷನ್‌ ಗೇಮ್‌ಗಳಿಗೂ ಡಿಸೈನರ್‌ಗಳ ಆವಶ್ಯಕತೆಯಿದೆ.

ಕಲಿಕೆಗೆ ಇದೆ ಅವಕಾಶ
ಗೇಮಿಂಗ್‌ ಕ್ಷೇತ್ರಕ್ಕೆ ಕಾಲಿಡಲು ಇಂಥದ್ದೇ ಪದವಿಯನ್ನು ಹೊಂದಿರಬೇಕೆಂಬ ನಿಯಮಾವಳಿಗಳಿಲ್ಲ. ಗೇಮಿಂಗ್‌ ಬಗ್ಗೆ ಒಲವಿದ್ದರೆ ಕಂಪ್ಯೂಟರ್‌ ಸೈನ್ಸ್‌, ಫೈನ್‌ ಆರ್ಟ್ಸ್ ಇನ್‌ ಡಿಸೈನ್‌ ಆ್ಯಂಡ್‌ ಟೆಕ್ನಾಲಜಿ, ಬಿ.ಎಸ್‌. ಇನ್‌ ಗೇಮ್‌ ಡಿಸೈನ್‌ ಆ್ಯಂಡ್‌ ಡೆವಲೆಪ್‌ಮೆಂಟ್ಪದವಿ ಪಡೆಯಬಹುದು. ಜತೆಗೆ ಜಾವಾ ಪ್ರೋಗ್ರಾಮಿಂಗ್‌, ಡಾಟಾ ಸ್ಟ್ರಕ್ಚರ್‌, ಡಿಸೈನ್‌ ಹಿಸ್ಟರಿ, ಪ್ರೋಗ್ರಾಮಿಂಗ್‌ ಫಾರ್‌ ಇಂಟರಾಕ್ಟಿವ್‌ ಆ್ಯಂಡ್‌ ಡಿಜಿಟಲ್‌ ಮೀಡಿಯಾ, ಹ್ಯೂಮನ್‌ ಕಂಪ್ಯೂಟರ್‌ ಇಂಟರಾಕÏನ್‌ ಮುಂತಾದ ವಿಷಯಗಳ ಬಗ್ಗೆ ಕಲಿಯಬಹುದು. ಈ ಕ್ಷೇತ್ರದಲ್ಲಿ ಪಾರ್ಟ್‌ ಟೈಮ್‌, ಫ‌ುಲ್‌ ಟೈಮ್‌ ಆಗಿ ದುಡಿಯಲು ಸಾಕಷ್ಟು ಅವಕಾಶಗಳೂ ಇವೆ. 

ಟಾಪ್ ನ್ಯೂಸ್

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.