ಸೀಟು ಬಿಟ್ಟುಕೊಡುವುದು!


Team Udayavani, Apr 19, 2019, 6:00 AM IST

9

ಸಾಂದರ್ಭಿಕ ಚಿತ್ರ

ಅದೊಂದು ದಿನ ಕಾಲೇಜಿಗೆ ಹೋಗಬೇಕಿದ್ದರೆ ಬಸ್‌ನಲ್ಲಿ ಜನ ತುಂಬಿಕೊಂಡಿದ್ದರು. ನಾನು ಯಾವಾಗಲೂ ಬಸ್ಸಿನ ಮೊದಲ ಸೀಟಿನಲ್ಲೇ ಕುಳಿತುಕೊಳ್ಳುತ್ತೇನೆ. ಆ ಸೀಟು ಬಾಗಿಲಿನ ಬಳಿಯೇ ಇರುವುದರಿಂದ ಹತ್ತಿದ ತಕ್ಷಣ ಸೀಟು ಖಾಲಿಯಿದ್ದರೆ ಅಲ್ಲೇ ಕುಳಿತುಬಿಡುತ್ತೇನೆ. ನಾನು ಕುಳಿತಿರುವಾಗ ಯಾರಾದರೂ ವಯಸ್ಸಾದವರು ಬಸ್ಸು ಹತ್ತಿದ ಕೂಡಲೇ ಒಮ್ಮೆ ನಾನು ಅವರ ಮುಖವನ್ನು ನೋಡುತ್ತೇನೆ. ಹತ್ತಿದವರು ನನ್ನ ಮುಖವನ್ನೇ ನೋಡಿ ನಗುತ್ತಿದ್ದರೆ ನಾನು, “ಕುಳಿತುಕೊಳ್ಳುತ್ತೀರಾ?’ ಎಂದು ಕೇಳುತ್ತೇನೆ. “ಹಾಂ’ ಎಂದವರಿಗೆ ಸೀಟು ಬಿಟ್ಟುಕೊಡುವುದೇ ನನಗೊಂಥರ ಖುಷಿ.

ಒಂದು ದಿನ ಒಬ್ಬರು ನಡುವಯಸ್ಕರು ಹತ್ತಿದರು. ಅಕಿವರು ನನ್ನನ್ನೇ ನೋಡಿ ನಗುತ್ತಿದ್ದರು. “ಕುಳಿತುಕೊಳ್ಳುತ್ತೀರಾ?’ ಎಂದು ಕೇಳಿದೆ. ಆಗ ಅವರು, “ಬನ್ನಿ , ಬನ್ನಿ ನಿಮಗಾಗಿಯೇ ಇಲ್ಲಿ ಸೀಟು ಸಿದ್ಧವಾಗಿದೆ ಬನ್ನಿ’ ಎಂದು ಅವರಿಗಿಂತ ಸ್ವಲ್ಪ ವಯಸ್ಸಾದವರನ್ನು ಆ ನಡುವಯಸ್ಕ ಕರೆದು ಅಲ್ಲಿ ಕುಳ್ಳಿರಿಸಿದರು. ನಾನು ಎದ್ದು ನನ್ನ ಗೆಳೆಯರ ಬಳಿ ಹೋಗಿ ಕುಳಿತುಕೊಂಡೆ. ನನ್ನ ಗೆಳೆಯರು ನಾನು ಆ ವೃದ್ಧರಿಗೆ ಸೀಟು ಬಿಟ್ಟುಕೊಟ್ಟಿದ್ದಕ್ಕೆ ಹೊಗಳಿ ಅಟ್ಟಕ್ಕೇರಿಸಿದರು. ನನಗಂತೂ ಆವತ್ತು ತುಂಬ ಖುಷಿಯಾಯಿತು. ಮುಂದಿನ ಸ್ಟಾಪ್‌ನಲ್ಲಿ ಈ ಮೊದಲು ಬಸ್ಸು ಹತ್ತಿದವರಿಗಿಂತಲೂ ಇನ್ನೂ ವಯಸ್ಸಾದವರು ಬಸ್ಸು ಹತ್ತಿದರು. ಆಗ ಆ ಸೀಟಿನಲ್ಲಿ ಕುಳಿತಿದ್ದವರು ಎದ್ದು ವಯಸ್ಸಾದ ಅವರಿಗೆ ಸೀಟು ಬಿಟ್ಟು ಕೊಟ್ಟರು. ಆಗ ನಾನಂದುಕೊಂಡೆ, ಆ ಮಧ್ಯ ವಯಸ್ಕರೇ ವಯಸ್ಸಾದವರಿಗೆ ಸೀಟು ಬಿಟ್ಟು ಕೊಟ್ಟರು. ಒಂದು ವೇಳೆ ನಾನೇನಾದರೂ ನಾನಿದ್ದ ಸೀಟು ಬಿಟ್ಟುಕೊಡದೇ ಇದಿದ್ದದರೆ…? ಎಂದು.

ಧನ್ಯಾ
ಪ್ರಥಮ ಬಿ. ಕಾಂ.
ಡಾ. ಬಿ. ಬಿ. ಹೆಗ್ಡೆ ಫ‌ಸ್ಟ್‌ ಗ್ರೇಡ್‌ ಕಾಲೇಜು, ಕುಂದಾಪುರ

ಟಾಪ್ ನ್ಯೂಸ್

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.