ಗಿಲಿಗಿಲಿ ಮ್ಯಾಜಿಕ್‌ : ಅತೀಂದ್ರಿಯ ಶಕ್ತಿ


Team Udayavani, May 9, 2019, 6:30 AM IST

Chinnari—Magic

ಈ ಜಾದೂ, ಯಕ್ಷಿಣಿಗಾರರಿಗೆ ಅತೀಂದ್ರಿಯ ಶಕ್ತಿ ಇರುತ್ತೆ ಎಂಬುದನ್ನು ಸಾಬೀತುಪಡಿಸುತ್ತದೆ.
ಯಾರಾದರೂ ಹತ್ತು ಮಂದಿ ಪ್ರಸಿದ್ಧ ಪುರುಷರ ಹೆಸರುಗಳನ್ನು ಹೇಳುವಂತೆ ಪ್ರೇಕ್ಷಕರಿಗೆ ಸೂಚಿಸಿ. ಅವರು ಒಂದೊಂದು ಹೆಸರನ್ನು ಹೇಳಿದಂತೆಯೇ ಅದನ್ನು ಪ್ರತ್ಯೇಕ ಚೀಟಿಯಲ್ಲಿ ಬರೆದು ಒಂದು ಟೋಪಿಯಲ್ಲಿ ಹಾಕಿ ಟೋಪಿಯನ್ನು ಕುಲುಕಿರಿ.

ಈಗ ಸ್ಲೇಟಿನ ಮೇಲೆ ಒಂದು ಹೆಸರನ್ನು ಬರೆದು ಯಾರಿಗೂ ಕಾಣದಂತೆ ಅದನ್ನು ಟೇಬಲಿನ ಮೇಲೆ ಕವುಚಿ ಇಡಿ. ನಂತರ ಪ್ರೇಕ್ಷಕರೊಬ್ಬರಿಗೆ ಟೋಪಿಯಲ್ಲಿನ ಹತ್ತು ಚೀಟಿಗಳಲ್ಲಿ ಒಂದನ್ನು ಎತ್ತಲು ಹೇಳಿ. ಆ ಚೀಟಿಯಲ್ಲಿ ಯಾವ ಹೆಸರಿದೆಯೋ ಅದನ್ನು ನೀವು ಮೊದಲೇ ಸ್ಲೇಟ್‌ ಮೇಲೆ ಬರೆದಿರುವುದನ್ನು ತೋರಿಸಿ. ಈಗ ಪ್ರೇಕ್ಷಕರು ಚಕಿತರಾಗುವುದರಲ್ಲಿ ಆಶ್ಚರ್ಯವೇ ಇಲ್ಲ.

ಇದರ ರಹಸ್ಯ ಇಷ್ಟೆ- ಪ್ರೇಕ್ಷಕರು ಮೊದಲ ಹೆಸರನ್ನು ಹೇಳಿದಾಗ ಅದನ್ನು ಚಾಚೂ ತಪ್ಪದಂತೆ ಚೀಟಿಯಲ್ಲಿ ಬರೆಯಿರಿ. ಆದರೆ ಎರಡನೇ ಹೆಸರು ಹೇಳಿದಾಗ ನೀವು ಚೀಟಿಯಲ್ಲಿ ಬರೆಯುವುದು ಮೊದಲ ಹೆಸರನ್ನೇ. ಹೀಗೆಯೇ ಮೂರನೆಯ ಹಾಗೂ ಅನಂತರದ ಹೆಸರುಗಳಿಗೂ ಅಂದರೆ ಹತ್ತು ಚೀಟಿಗಳಲ್ಲೂ ಮೊದಲ ಹೆಸರನ್ನೇ ಬರೆದಿರುತ್ತೀರಿ.

ಅಂದರೆ ಪ್ರೇಕ್ಷಕರು ಹೇಳಿದ ಹೆಸರನ್ನು ಗಟ್ಟಿಯಾಗಿ ಉತ್ಛರಿಸುತ್ತಾ ನೀವು ಪ್ರತಿಯೊಂದು ಚೀಟಿಯ ಮೇಲೆ ಬರೆಯುವುದು ಮೊದಲ ಹೆಸರನ್ನೇ. ಇದಾದ ಬಳಿಕ ಸ್ಲೇಟಿನ ಮೇಲೂ ಇದೇ ಹೆಸರನ್ನು ಬರೆದು ಕವುಚಿ ಇಡುತ್ತೀರಿ. ಈಗ ಪ್ರೇಕ್ಷಕ ಯಾವ ಚೀಟಿಯನ್ನು ಎತ್ತಿದರೂ ಸ್ಲೇಟಿನ ಮೇಲೆ ಅದೇ ಹೆಸರು ಬರೆದಿರುತ್ತದೆ. ಪ್ರೇಕ್ಷಕರಿಗೆ ಮೊದಲ ಹೆಸರಿನ ನೆನಪು ಅಷ್ಟಾಗಿ ಗಮನದಲ್ಲಿರದಂತೆ ಮಾಡಲು ಕನಿಷ್ಠ ಹತ್ತು ಹೆಸರುಗಳನ್ನಾದರೂ ಬರೆಯಬೇಕು.

— ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.