ರಾತ್ರೋ ರಾತ್ರಿ ಘಟಿಸಿದ ಪವಾಡ

ಪುರದ ಪುಣ್ಯಂ- ಕೊಟ್ಟೂರು

Team Udayavani, Jul 13, 2019, 12:53 PM IST

KOTTURU3-copy-copy

ಬಳ್ಳಾರಿಯ ಈ ತಾಲೂಕು ಕೇಂದ್ರವು ಕೊಟ್ಟೂರೇಶ್ವರ ಸ್ವಾಮಿಯ ನೆಲೆವೀಡು. ಶ್ರೀ ಗುರು ಕೊಟ್ಟೂರೇಶ್ವರರು ಇಲ್ಲಿಗೆ ಕಾಲಿಟ್ಟ ನಂತರ ಪವಾ ಡ ಗಳು ಘಟಿಸಿದವು ಎನ್ನು ವುದು ಪ್ರತೀತಿ. ದೀನ- ದುರ್ಬಲ ರಿಗೆ ಪವಾಡ ಮಾಡಿ ಕೊಡುತ್ತಾ, “ಕೊಡುವ ಊರು’ ಅಂತಲೇ ಖ್ಯಾತಿ ಪಡೆದು, ನಂತರ ಇದು “ಕೊಟ್ಟೂರು’ ಆಯಿತು. ಅದಕ್ಕೂ ಮೊದಲು ಈ ಊರು “ಶಿಖಾಪುರ’ ಆಗಿತ್ತು. ಆಗ ಇಲ್ಲಿ ನೆಲೆ ಸಿದ್ದವೀರ ಭದ್ರೇಶ್ವರ ಸ್ವಾಮಿ ನೆಲೆಸಿದ್ದರಂತೆ. ಒಮ್ಮೆ ಕೊಟ್ಟೂರೇಶ್ವರ ಸ್ವಾಮಿಯು, ಊರೂರು ಸುತ್ತಾ ಡುತ್ತಾ, ಶಿಖಾಪುರಕ್ಕೆ ಬಂದಾಗ, ತಡ ರಾತ್ರಿಯಾಗಿತ್ತಂತೆ. “ಇಂದು ರಾತ್ರಿ ನಾನು ಇಲ್ಲಿಯೇ ತಂಗಬಹುದೇ?’ ಎಂದು ವೀರ ಭದ್ರೇಶ್ವರ ಸ್ವಾಮಿಯ ಬಳಿ, ಕೊಟ್ಟೂರು ಸ್ವಾಮಿಯು ಕೇಳಲು, ಮಲಗಲು ಅನುಮತಿ ದೊರಕಿತು. ಆದರೆ, ಬೆಳಗ್ಗೆ ಎದ್ದಾಗ ಚಿತ್ರಣವೇ ಬದ ಲಾ ಗಿತ್ತು. ಇಡೀ ಸಾನ್ನಿ ಧ್ಯ ವನ್ನು ಶ್ರೀ ಗುರು ಕೊಟ್ಟೂರರೇ ಆವರಿಸಿಕೊಂಡಿದ್ದರಂತೆ. ಈ ಬಗ್ಗೆ ಪ್ರಶ್ನಿಸಿದ ವೀರಭದ್ರ ಸ್ವಾಮಿಗೆ, ಕೊಟ್ಟೂ ರರು ಹೇಳಿದ್ದು ಇಷ್ಟು…”ನೀವು ನಿಮ್ಮ ಸ್ಥಳ ವನ್ನು ನನಗೆ ನೀಡಿ. ನೀವು ಕೊಡದ ಗುಡ್ಡಕ್ಕೆ ಹೋಗಿ ಸಾನ್ನಿಧ್ಯ ವಹಿಸಿಕೊಳ್ಳಿ. ನಿಮ್ಮ ಕ್ಷೇತ್ರವು ಕೊಡದಗುಡ್ಡವೆಂದು ಪ್ರಸಿದ್ಧ ವಾಗಲಿ. ನೀವು ನನಗೆ ನೀಡಿದ ಈ ಶಿಖಾಪುರ, ಕೊಟ್ಟೂರು ಎಂದು ಜನ ಪ್ರಿಯತೆ ಪಡೆಯಲಿ’ ಎಂದು ಹರಸಿದ ರಂತೆ. ಪೌರಾಣಿಕ ಹಿನ್ನೆ ಲೆಯ ಈ ಕೊಟ್ಟೂರು ಸ್ವಾಮಿಗೆ, ಇಲ್ಲಿ ದೇಗುಲವಿದ್ದು, ಜಾತ್ರೆಗೆ ಲಕ್ಷಾಂತ ರ ಜನ ಸೇರುತ್ತಾರೆ.

– ಮಾಳವಿಕಾ ಎಂ.ಕೊಟ್ಟೂರು

ಟಾಪ್ ನ್ಯೂಸ್

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.