ಬಣ್ಣ ಬಣ್ಣ ಯಾವ ಬಣ್ಣ?


Team Udayavani, Jul 25, 2019, 5:00 AM IST

q1

ಮೇಜಿನ ಮೇಲೆ ಸಾಲಾಗಿ ಐದಾರು ಬಣ್ಣದ ಪೆನ್ಸಿಲ್‌ಗ‌ಳನ್ನು (ಕೆಂಪು, ಕಪ್ಪು, ನೀಲಿ, ಹಳದಿ, ಕಂದು) ಇಡಿ. (ಈ ಪೆನ್ಸಿಲ್‌ಗ‌ಳ ಮೈಬಣ್ಣ ಒಂದೇ ಇದ್ದರೆ ಚೆನ್ನ) ಪ್ರೇಕ್ಷಕರಲ್ಲಿ ಒಬ್ಬರನ್ನು ಕರೆದು ಒಂದು ಕಾಗದದ ತುಂಡನ್ನು ಕೊಟ್ಟು ಈ ರೀತಿಯಾಗಿ ಹೇಳಬೇಕು: “ನಾನು ಹಿಂದೆ ತಿರುಗಿದಾಗ ನೀವು ಯಾವುದಾದರೂ ಒಂದು ಪೆನ್ಸಿಲನ್ನು ಆರಿಸಿ ಈ ಕಾಗದದಲ್ಲಿ ಸುತ್ತಿ ನನಗೆ ಕೊಡಿ ಮತ್ತು ಉಳಿದ ಪೆನ್ಸಿಲ್‌ಗ‌ಳನ್ನು ನನಗೆ ಕಾಣದ ಹಾಗೆ ಮುಚ್ಚಿಡಿ.’ ಈ ಮಾತನ್ನು ಹೇಳಿದ ನಂತರ ನೀವು ಹಿಂದಕ್ಕೆ ಗೋಡೆಗೆ ಮುಖ ಮಾಡಿ ತಿರುಗಿ ನಿಂತುಕೊಳ್ಳಿ. ಅವರು, ನೀವು ಹೇಳಿದ ಸಲಹೆಗಳನ್ನು ಸರಿಯಾಗಿ ಪಾಲಿಸಿದ ನಂತರ ನೀವು ಮುಂದಕ್ಕೆ ತಿರುಗಿ. ಅವರು ಕಾಗದದಲ್ಲಿ ಸುತ್ತಿದ ಪೆನ್ಸಿಲಿನ ಪೊಟ್ಟಣವನ್ನು ತೆಗೆದುಕೊಂಡು ಎರಡೂ ಕೈಗಳನ್ನು ನಿಮ್ಮ ಹಿಂದಕ್ಕೆ ತೆಗೆದುಕೊಂಡು ಮಂತ್ರ ಉಚ್ಚರಿಸುತ್ತಿರುವಂತೆ ನಟಿಸಿ.

ಅದೇ ಸಮಯಕ್ಕೆ ಎಚ್ಚರಿಕೆಯಿಂದ ಕಾಗದವನ್ನು ಸ್ವಲ್ಪವಾಗಿ ಬಿಚ್ಚಿ ಪೆನ್ಸಿಲ್‌ನ ಮೊನೆಯಿಂದ ನಿಮ್ಮ ಬಲಗೈಯ ಹಿಂಭಾಗದಲ್ಲಿ ಪೆನ್ಸಿಲಿನಿಂದ ಗುರುತು ಮಾಡಿಕೊಳ್ಳಿ. ಪುನಃ ಪೆನ್ಸಿಲನ್ನು ಕಾಗದದಲ್ಲಿ ಸುತ್ತಿ ಕೈಯನ್ನು ಮುಂದೆ ತಂದು ಪೆನ್ಸಿಲಿನಿಂದ ಮಾಡಿದ ಗುರುತು ಪ್ರೇಕ್ಷಕರಿಗೆ ಕಾಣದ ಹಾಗೆ ಕೈಯನ್ನು ನಿಮ್ಮ ಕಡೆಗೆ ಹಿಡಿದು ಗುರುತು ಯಾವ ಬಣ್ಣದ್ದೆಂದು ತಿಳಿದುಕೊಳ್ಳಿ. ಅದರ ಆಧಾರದ ಮೇಲೆ ಪ್ರೇಕ್ಷಕ ಆರಿಸಿದ ಪೆನ್ಸಿಲ್‌ ಇಂಥದ್ದೇ ಬಣ್ಣದ್ದೆಂದು ಆತ್ಮವಿಶ್ವಾಸದಿಂದ ಹೇಳಿ. ನಂತರ ಪ್ರೇಕ್ಷಕರ ಮುಂದೆ ಕಾಗದವನ್ನು ಬಿಚ್ಚುತ್ತಾ ಪೆನ್ಸಿಲ್‌ಅನ್ನು ತೋರಿಸಿ, ಅದರಿಂದ ಕಾಗದದ ಮೇಲೆ ಗೀಚಿ ತೋರಿಸಿ. ಅದು ನೀವು ಹೇಳಿದ ಬಣ್ಣದ ಪೆನ್ಸಿಲ್ಲೇ ಆಗಿರುತ್ತದೆ.

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.