ಮನೆಯೊಳಗೆ ಹೆಚ್ಚು ಬೆಳಕಿದ್ದರೆ ಮನಸ್ಸಿಗೂ ಮುದ


Team Udayavani, Aug 3, 2019, 5:24 AM IST

z-42

ಮಳೆಗಾಲದಲ್ಲಿ ಮನೆ ಅಂದವಾಗಿ ಕಾಣಬೇಕಾದರೆ ಮನೆಯೊಳಗಡೆ ಬೆಳಕು ಬರಬೇಕು. ಮಳೆಗಾಲದಲ್ಲಿ ಮನೆಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಯಾಕೆಂದರೆ ಮಳೆಗಾಲದಲ್ಲಿ ಮೋಡ ಮುಸುಕಿದ ವಾತಾವರಣವಿರುತ್ತದೆ. ಇದು ಮನೆಯೊಳಗಡೆ ಬೆಳಕು ಕಡಿಮೆ ಮಾಡುತ್ತದೆ.

ಮನೆಯಲ್ಲಿ ಪ್ರಾಕೃತಿಕ ಬೆಳಕು ಹೆಚ್ಚು ಬರುವಂತೆ ಮಾಡಬಹುದು ಮತ್ತು ಕೃತಕ ಬೆಳಕನ್ನು ಬಳಸಿ ಮನೆಯನ್ನು ಅಂದಗೊಳಿಸಬಹುದು. ಪ್ರಾಕೃತಿಕ ಬೆಳಕು ಮಳೆಗಾಲದಲ್ಲಿ ಕಡಿಮೆಯಾದರೂ ಸ್ವಲ್ಪ ಬೆಳಕಾದರೂ ಮನೆಯೊಳಗೆ ಬರುವಂತೆ ನೋಡಿಕೊಳ್ಳಬೇಕು.

ನೈಸರ್ಗಿಕ ಬೆಳಕು ಮನೆಯೊಳಗೆ ಬರಬೇಕಾದರೆ ಕರ್ಟನ್‌ಗಳನ್ನು ತೆಗೆಯಿರಿ ಅಥವಾ ಲೈಟ್ ಬಣ್ಣದ ಕರ್ಟನ್‌ಗಳನ್ನು ಬಳಸಿ. ಕಿಟಿಕಿಗಳಿಗೆ ಗ್ಲಾಸ್‌ ವಿಂಡೋಗಳನ್ನು ಬಳಸಿ. ಅದಲ್ಲದೇ ಮನೆಯೊಳಗಿರುವ ಬೆಳಕನ್ನು ಹೆಚ್ಚಿಸಬೇಕಾದರೆ

1 ಬಿಳಿ ಕರ್ಟನ್‌ ಬಳಸಿ

ಸಾಮಾನ್ಯವಾಗಿ ಬಿಳಿ ಬಣ್ಣ ಬೆಳಕನ್ನು ಹೆಚ್ಚು ಪ್ರತಿಧ್ವನಿಸುತ್ತದೆ. ಇದರಿಂದ ಮನೆಯೊಳಗೆ ಬೆಳಕು ಹೆಚ್ಚು ಕಾಣಿಸುತ್ತದೆ. ಎಲ್ಲ ಕಡೆ ಬಿಳಿ ಕರ್ಟನ್‌ಗಳನ್ನೇ ಹೆಚ್ಚಾಗಿ ಬಳಸಿ. ಇದರಿಂದ ಮನೆಯೊಳಗೆ ಸರಿಯಾಗಿ ಬೆಳಕು ಹರಿಯುತ್ತದೆ.

2 ಬೆಡ್‌, ಕುಷನ್‌ಗಳಿಗೆ ಡಾರ್ಕ್‌ ಕಲರ್‌ ಬಳಸಿ

ಬೆಡ್‌, ಕುಷನ್‌ಗಳಿಗೆ ಹಾಕುವ ಬಟ್ಟೆಗಳು ಡಾರ್ಕ್‌ ಕಲರ್‌ನದ್ದಾಗಿರಲಿ. ಇದರಿಂದ ಮನೆಯೊಳಗಡೆ ಹೆಚ್ಚು ಬ್ರೈಟ್ ನೋಟ ಸಿಗುತ್ತದೆ.

3 ಪ್ರಕಾಶಮಾನ ಬಣ್ಣ ಬಳಸಿ

ಮಳೆಯ ಸಂದರ್ಭ ಮನೆ ಗೋಡೆಗಳಲ್ಲಿ ಯಾವುದೇ ಬಣ್ಣವಿದ್ದರೂ ಅದು ಡಲ್ ಆಗಿ ಕಾಣುತ್ತದೆ. ಅದಕ್ಕಾಗಿ ಪ್ರಕಾಶಮಾನ ಬಣ್ಣಗಳು ಮಳೆಗಾಲಕ್ಕೆ ಸೂಕ್ತ. ಇವು ಮನೆಯ ಕತ್ತಲೆಯನ್ನು ಓಡಿಸುವಲ್ಲಿ ಸಹಕಾರಿ.

4 ಮನೆಯೊಳಗಡೆ ದೊಡ್ಡದಾದ ಲೈಟ್ ಬಳಸಿ

ಮಳೆಗಾಲದಲ್ಲಿ ಮನೆಯೊಳಗಡೆ ಹೆಚ್ಚು ಬೆಳಕು ನೀಡುವ ಲೈಟ್‌ಗಳನ್ನು ಬಳಸಿ. ಲೈಟ್ ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆಯಿರಲಿ.

5 ಕ್ಯಾಂಡಲ್ಗಳನ್ನೂ ಬಳಸಬಹುದು

ಮಳೆಗಾಲದಲ್ಲಿ ಕ್ಯಾಂಡಲ್ಗಳನ್ನು ಮನೆಯ ಬೆಳಕು ಹೆಚ್ಚಿಸಲು ಬಳಸಬಹುದು. ಇದರಿಂದ ಮನೆ ಸುಂದರವಾಗಿ ಕಾಣುವುದರ ಮನೆಯೊಳಗಿನ ಕತ್ತಲು ಕಡಿಮೆಯಾಗುತ್ತದೆ. ಕ್ಯಾಂಡಲ್ ಬೆಳಕು ಮನೆಗೆ ಹೆಚ್ಚು ಅಂದ ನೀಡುತ್ತದೆ.

ಮನೆಯೊಳಗಡೆ ಬೆಳಕು ಹೆಚ್ಚಿರಬೇಕು. ಆಗ ಮನಸ್ಸಿಗೂ ಹೆಚ್ಚು ಮುದ. ಮನೆಯೊಳಗೆ ಕತ್ತಲಿದ್ದರೆ ಮನಸ್ಸಿಗೂ ಕತ್ತಲಾವರಿಸಿದಂತೆ. ಯಾವುದೇ ಕೆಲಸಕ್ಕೂ ಮನಸ್ಸಿರುವುದಿಲ್ಲ ಹೀಗಾಗಿ ಮಳೆಗಾಲದಲ್ಲಿ ಮನೆ ಬೆಳಕಿನಿಂದ ಕೂಡಿರುವಂತೆ ಮಾಡುವುದು ಉತ್ತಮ.

ಟಾಪ್ ನ್ಯೂಸ್

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.