ಉಡುಪಿ ಶ್ರೀಕೃಷ್ಣಮಠದಲ್ಲಿ ಗರಿಗೆದರಿದ ಶ್ರೀಕೃಷ್ಣಾಷ್ಟಮಿ ಸಂಭ್ರಮ
Team Udayavani, Aug 23, 2019, 3:02 PM IST
ಶ್ರೀಕೃಷ್ಣಜನ್ಮಾಷ್ಠಮಿ ಎಂದರೆ ಕೇವಲ ಆಚರಣೆ ಮಾತ್ರವಲ್ಲ. ಅದರೊಂದಿಗೆ ಆತ ಕಲಿಸಿದ ಜೀವನಾನುಭವಗಳ ಮೆಲುಕು ಕೂಡಾ ಆಗಿದೆ. ಒಬ್ಬ ಮಾರ್ಗದರ್ಶಕನಾಗಿ, ಆಪದ್ಭಾಂದವನಾಗಿ, ಸ್ನೇಹಿತನಾಗಿ ತೋರಿದ ದಾರಿ ನಮ್ಮೆಲ್ಲರ ಜೀವನಕ್ಕೆ ಪೂರಕವಾಗಿದ್ದೇ ಆಗಿದೆ. ನೂರಾರು ಲೀಲೆಗಳ ಮೂಲಕ ಜಗತ್ತಿಗೆ ವಿವಿಧ ರೀತಿಯ ಸಂದೇಶ ನೀಡಿದ ಗೋವಿಂದನ ಜನ್ಮಾಷ್ಠಮಿಯ ಸಂಭ್ರಮ ಉಡುಪಿಯಲ್ಲೂ ಮನೆ ಮಾಡಿದೆ. ಕೃಷ್ಣಮಠದ ಬೀದಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಗರಿಗೆದರತೊಡಗಿದೆ..ಅದರ ನೋಟದ ಒಂದು ವೀಡಿಯೋ ಝಲಕ್ ಇಲ್ಲಿದೆ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್ಐಟಿ
Chabahar ಮಧ್ಯ ಏಷ್ಯಾಕ್ಕೆ ಭಾರತದ ಹೆಬ್ಟಾಗಿಲು
Udupi ಗಾಳಿ ಮಳೆ ಮನ್ಸೂಚನೆ ಜಿಲ್ಲೆಯಲ್ಲಿ ವಾಟರ್ ಸ್ಪೋರ್ಟ್ಸ್ ತಾತ್ಕಾಲಿಕ ನಿರ್ಬಂಧ
Pudu ಗ್ರಾಮದ ಪುರಾತನ ಫರಂಗಿ ಕೆರೆ; ನರೇಗಾದಲ್ಲಿ ಪ್ರಯತ್ನಿಸಿದರೂ ಕೈಗೂಡದ ಅಭಿವೃದ್ಧಿ ಕಾರ್ಯ
RTO: ಇನ್ನು ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ಗಾಗಿ ಆರ್ಟಿಒ ಕಚೇರಿಗೆ ಹೋಗ್ಬೇಕಿಲ್ಲ!