ಭಗಂಡ ಮುನಿಗಳಿಗೆ ಷಣ್ಮುಖನ ಭೂದಾನ
Team Udayavani, Oct 12, 2019, 4:04 AM IST
ಕೊಡಗು ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ. ಪುರಾಣದ ಕಾಲದಲ್ಲಿ ಭಗಂಡ ಮಹರ್ಷಿಗಳು ಇಲ್ಲಿ ವಾಸವಿದ್ದರಂತೆ. ಭಗಂಡ ಮುನಿಗಳು, ಷಣ್ಮುಖನ ಕುರಿತು ತಪಸ್ಸು ಮಾಡಿ, ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಿದ್ದರು. ಇವರ ತಪಸ್ಸಿಗೆ ಸಂಪ್ರೀತಗೊಂಡ ಷಣ್ಮುಖನು ತನ್ನ ದಿವ್ಯ ನೆಲೆಯಾಗಿದ್ದ ಸ್ಕಂದ ಕ್ಷೇತ್ರವನ್ನು, ಮಹರ್ಷಿಗಳಿಗೆ ಭೂದಾನವಾಗಿ ನೀಡಿದ.
ನಂತರ ಭಗಂಡ ಮುನಿಗಳು, ಪ್ರಜೆಗಳ ಕ್ಷೇಮಕ್ಕೆ ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿ, ಆರಾಧಿಸಿದರು. ಅದೇ ಕ್ರಮೇಣ ಭಾಗಮಂಡಲವಾಯಿತು. ಈಗಲೂ ಇಲ್ಲಿ ಭಗಂಡೇಶ್ವರ ದೇಗುಲವನ್ನು ಕಾಣಬಹುದು. ಕನ್ನಿಕೆ ಮತ್ತು ಸುಜ್ಯೋತಿ ಎಂಬ ಗುಪ್ತನದಿಗಳು ಇಲ್ಲಿ ಕಾವೇರಿಯನ್ನು ಸೇರುವುದರಿಂದ, ಇದನ್ನು “ತ್ರಿವೇಣಿ ಸಂಗಮ’ ಅಂತಲೂ ಕರೆಯಲಾಗುತ್ತದೆ. ಭಾಗಮಂಡಲ ಕ್ಷೇತ್ರವು, ಮಡಿಕೇರಿಯಿಂದ 33 ಕಿ.ಮೀ. ದೂರದಲ್ಲಿದೆ.
* ಭಾಗಮಂಡಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್