ಮನೆಯಲ್ಲೇ ಕ್ರೀಮ್‌ ಮಾಡಿ


Team Udayavani, Oct 23, 2019, 4:03 AM IST

maneyalle

ಮೇಕಪ್‌ ಮಾಡಿಕೊಳ್ಳುವುದು ಎಷ್ಟು ಕಷ್ಟವೋ, ಅದನ್ನು ತೆಗೆಯುವುದು ಕೂಡಾ ಅಷ್ಟೇ ಕಷ್ಟ ಮತ್ತು ಅಷ್ಟೇ ಮುಖ್ಯ. ಸಂಜೆ ಮನೆಗೆ ಬಂದ ಮೇಲೆ ಮೇಕಪ್‌ ಅನ್ನು ತೊಳೆದು ತೆಗೆಯದಿದ್ದರೆ, ಸೌಂದರ್ಯವರ್ಧಕಗಳಲ್ಲಿರುವ ರಾಸಾಯನಿಕವು ಚರ್ಮಕ್ಕೆ ಹಾನಿ ಮಾಡುತ್ತದೆ. ಅದಕ್ಕಾಗಿಯೇ, ಥರಹೇವಾರಿ ಮೇಕಪ್‌ ರಿಮೂವರ್‌ಗಳು ಮಾರುಕಟ್ಟೆಗೆ ಬಂದಿವೆ.

ಆವಸ್ತುಗಳೂ ಕೂಡಾ ರಾಸಾಯನಿಕವೇ ತಾನೇ? ಹಾಗಾಗಿ, ಮನೆಯಲ್ಲಿಯೇ ಮೇಕಪ್‌ ರಿಮೂವರ್‌ಗಳನ್ನು ತಯಾರಿಸುವುದು ಜಾಣ ಉಪಾಯ. ರಾಸಾಯನಿಕ ಮುಕ್ತವಾದ ಮೇಕಪ್‌ ರಿಮೂವರ್‌ ತಯಾರಿಸುವುದು ಹೇಗೆಂಬ ವಿವರಣೆ ಇಲ್ಲಿದೆ.

ಶೀ ಬಟರ್‌ ಕ್ರೀಂ
ಬೇಕಾಗುವ ಸಾಮಗ್ರಿ: ಆರ್ಗಾನಿಕ್‌ ಶೀ ಬಟರ್‌ (ಅಂಗಡಿ/ಆನ್‌ಲೈನ್‌ನಲ್ಲಿ ಲಭ್ಯ)- ಅರ್ಧ ಕಪ್‌, ಕೊಬ್ಬರಿ ಎಣ್ಣೆ- 2 ಚಮಚ, ವೆನಿಲ್ಲಾದಿಂದ ಮಾಡಿದ ಎಣ್ಣೆ- ಹತ್ತು ಹನಿ (ಬೇಕಿದ್ದರೆ ಮಾತ್ರ)

ಮಾಡುವ ವಿಧಾನ: ಶೀ ಬಟರ್‌ ಮತ್ತು ಕೊಬ್ಬರಿ ಎಣ್ಣೆಯನ್ನು ಒಟ್ಟಿಗೆ ಸೇರಿಸಿ, ಸಣ್ಣ ಉರಿಯಲ್ಲಿ ಕರಗಿಸಿ. ಮಿಶ್ರಣವು ಕರಗಿದಾಗ ವೆನಿಲಾ ಎಣ್ಣೆ ಬೆರೆಸಿ, ಅದನ್ನು ಗಾಜಿನ ಬಾಟಲಿಯಲ್ಲಿ ಹಾಕಿ, ಗಟ್ಟಿಯಾಗುವವರೆಗೆ ಫ್ರಿಡ್ಜ್ನಲ್ಲಿ ಇಡಿ.

ಬಳಸುವ ವಿಧಾನ: ಈ ಕ್ರೀಮ್‌ ಅನ್ನು ಮುಖಕ್ಕೆ ಹಚ್ಚಿ, ವರ್ತುಲಾಕಾರದಲ್ಲಿ ಮಸಾಜ್‌ ಮಾಡಿ. ನಂತರ, ಟಿಶ್ಯೂ ಪೇಪರ್‌/ ಹತ್ತಿಯಿಂದ ಮುಖವನ್ನು ಒರೆಸಿದರೆ, ಮುಖದ ಮೇಕಪ್‌ ಸ್ವತ್ಛವಾಗುತ್ತದೆ. ನಂತರ ತಣ್ಣೀರಿನಿಂದ ಮುಖ ತೊಳೆದು, ಮಾಯಿಶ್ಚರೈಸರ್‌ ಹಚ್ಚಿಕೊಳ್ಳಿ.

ಅಲೋವೆರಾ ಕ್ರೀಂ
ಬೇಕಾಗುವ ಸಾಮಗ್ರಿ: ಲೋಳೆಸರ (ಅಲೋವೆರ) ಜೆಲ್‌- 3 ಚಮಚ, ಜೇನುತುಪ್ಪ- 3 ಚಮಚ (ಎರಡನ್ನೂ ಸಮ ಪ್ರಮಾಣದಲ್ಲಿ ಬೆರೆಸಿ) ಕೊಬ್ಬರಿ ಎಣ್ಣೆ/ ಬಾದಾಮಿ ಎಣ್ಣೆ- 2 ಚಮಚ.

ಮಾಡುವ ವಿಧಾನ: ಅಲೋವೆರ ಜೆಲ್‌, ಜೇನುತುಪ್ಪ ಮತ್ತು ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಬೆರೆಸಿ. ಆಗ ಸಿಗುವ ಕ್ರೀಂ ಅನ್ನು, ಗಾಳಿಯಾಡದ ಸಣ್ಣ ಗಾಜಿನ ಬಾಟಲಿಯಲ್ಲಿ ಹಾಕಿ. ಒಂದುವೇಳೆ, ಅಲೋವೆರ ಜೆಲ್‌ನ ಬದಲು, ತಾಜಾ ಅಲೋವೆರವನ್ನು ಬಳಸಿದ್ದರೆ ಈ ಕ್ರೀಂ ಅನ್ನು ಫ್ರಿಡ್ಜ್ನಲ್ಲಿಟ್ಟು ಬಳಸಬೇಕು.

ಬಳಸುವ ವಿಧಾನ: ಅರ್ಧ ಚಮಚದಷ್ಟು ಕ್ರೀಂ ತೆಗೆದುಕೊಂಡು ಮುಖಕ್ಕೆ ಮಸಾಜ್‌ ಮಾಡಿ, ಹತ್ತಿ ಬಟ್ಟೆಯಿಂದ ಮುಖ ಒರೆಸಿ. ನಂತರ, ತಣ್ಣೀರಿನಲ್ಲಿ ತೊಳೆದುಕೊಳ್ಳಿ.

ಟಾಪ್ ನ್ಯೂಸ್

Revanna 2

H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

voter

Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Revanna 2

H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

voter

Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.