ಬಳ್ಳ ರಾಕ್ಷಸನಿಗೆ ಇಂದ್ರ ಪ್ರಹಾರ
Team Udayavani, Nov 16, 2019, 4:05 AM IST
ಬಿಸಿಲ ನಾಡು ಬಳ್ಳಾರಿಯ ಸ್ಥಳ ಮಹಿಮೆಗೆ ಎರಡು ಕತೆಗಳಿವೆ. ಬಳ್ಳ ಎಂಬ ರಾಕ್ಷಸ ಈ ಪ್ರದೇಶದಲ್ಲಿ ವಾಸವಿದ್ದ. ಈ “ಬಳ್ಳ- ಅರಿ’ಯನ್ನು ಇಂದ್ರ ಸಂಹಾರ ಮಾಡುತ್ತಾನೆ. ಈ ತಾಣವೇ ಮುಂದೆ “ಬಳ್ಳಾರಿ’ ಆಯಿತು ಎನ್ನುವುದು ಒಂದು ಕತೆ. ಮತ್ತೂಂದು ಕತೆ ಶಿವನಿಗೆ ನಂಟು ಬೆಸೆಯುವಂಥದ್ದು. ಕೆಲವು ಶಿವಭಕ್ತರು, ಈ ಪ್ರದೇಶದಲ್ಲಿ ಒಂದು ರಾತ್ರಿ ತಂಗಿದ್ದರಂತೆ. ಮರು ಬೆಳಗಾದಾಗ ಅವರಿಗೆ ಪೂಜಿಸಲು ಶಿವಲಿಂಗವೇ ಕಾಣಿಸಲಿಲ್ಲ. ಆಗ ತಮ್ಮ ಬಳಿಯಿದ್ದ ಬಳ್ಳವನ್ನೇ (ಸೇರು), ನೆಲಮುಖವಾಗಿ ಇಟ್ಟು, ಲಿಂಗವೆಂದು ಭಾವಿಸಿ, ಪೂಜಿಸಿದರಂತೆ. ಬಳ್ಳ ಶಿವಲಿಂಗದ ಕಾರಣಕ್ಕೆ, ಮುಂದೆ ಇದು “ಬಳ್ಳಾರಿ’ ಆಯಿತು ಎನ್ನಲಾಗುತ್ತದೆ.
* ಸಂಗಪ್ಪ ಪಿ.ಕೆ, ಹೊಸಪೇಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ