ಅದೂ ಸಾಧ್ಯವಿದೆ

ಬಾರೋ ಸಾಧಕರ ಕೇರಿಗೆ

Team Udayavani, Nov 19, 2019, 5:05 AM IST

cc-1

ಜೆಫ್ರಿಹ್ಯಾಮಿಲ್ಟನ್‌ 1972ರ ಅಕ್ಟೋಬರ್‌ನಲ್ಲಿ ವಾರ್ವಿಕ್‌ ವಿಶ್ವವಿದ್ಯಾಲಯದಲ್ಲಿ ಸಂಭವನೀಯತಾ ಸಿದ್ಧಾಂತ ((Theory of Probability) ವನ್ನು ಕಲಿಸುತ್ತಿದ್ದ. ಒಂದು ನಾಣ್ಯವನ್ನು ಮೇಲಕ್ಕೆ ಚಿಮ್ಮಿದಾಗ ಅದು ತಲೆ (ಅಥವಾ ಹೆಡ್‌) ಮೇಲಾಗಿ ಬೀಳುವ ಸಾಧ್ಯತೆ 1/2 ಮತ್ತು ಬುಡ (ಅಥವಾ ಟೈಲ್‌) ಮೇಲಾಗಿ ಬೀಳುವ ಸಾಧ್ಯತೆ 1/2 ಎಂದು ಹೇಳಿ, ಅದನ್ನು ಪ್ರಾತ್ಯಕ್ಷಿಕೆಯಾಗಿ ತೋರಿಸಲು ತನ್ನ ಜೇಬಿಂದ ಒಂದು ಪೆನ್ನಿಯನ್ನು ತೆಗೆದು ಮೇಲೆ ಹಾರಿಸಿದ. ಅದು ಗಾಳಿಯಲ್ಲಿ ಚಿಮ್ಮಿ ಟೇಬಲ್‌ ಮೇಲೆ ಬಿದ್ದಾಗ, ಅತ್ತ ತಲೆಯೂ ಅಲ್ಲದೆ ಇತ್ತ ಬುಡವೂ ಅಲ್ಲದೆ ನಡುಮಧ್ಯೆ, ತನ್ನ ಅಂಚಿನ ಮೇಲೆ ನಿಂತಿತು! ಹೀಗಾಗುವುದು ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಜೆಫ್ರಿಗೆ ವಿದ್ಯಾರ್ಥಿಗಳೆದುರು ಪೇಚಿಗಿಟ್ಟುಕೊಂಡಿತು! ಅವತ್ತಿನ ತರಗತಿಯನ್ನು ಹೇಗೋ ಮುಗಿಸಿದ.

ಆದರೆ, ಅವನಿಗೆ ಇದೊಂದು ಯಕ್ಷಪ್ರಶ್ನೆಯಾಗಿ ತಲೆ ತಿನ್ನುತ್ತಲೇ ಇತ್ತು. ನಾಣ್ಯವನ್ನು ಚಿಮ್ಮಿದಾಗ, ಯಾವ ಬದಿಯೂ ಬೀಳದೆ ನೆಟ್ಟಗೆ ನಿಲ್ಲುವ ಸಂಭವನೀಯತೆ ಎಷ್ಟು ಎನ್ನುವುದರ ಮೇಲೆಯೇ ಸಾಕಷ್ಟು ಅಧ್ಯಯನ ಮಾಡಿದ ಮೇಲೆ ಅವನಿಗೆ ಸಿಕ್ಕ ಉತ್ತರ ನೂರು ಕೋಟಿಯಲ್ಲಿ ಒಂದು! ಅಂದರೆ, 1/1000000000.

ಸಂಭವನೀಯತೆ ಮತ್ತು ಅಂಕಿ-ಅಂಶ ಗಣಿತದ ಮೇಲೆಯೇ 1954ರಲ್ಲಿ ಪುಸ್ತಕ ಬರೆದ ಡೆರೆಲ್‌ ಹಫ್ ಎಂಬ ಪತ್ರಕರ್ತ, ನಾಣ್ಯವನ್ನು ಮೇಲಕ್ಕೆ ಚಿಮ್ಮಿದಾಗ, ನಾಲ್ಕು ಸಾಧ್ಯತೆಗಳು ಏರ್ಪಡುತ್ತವೆ ಎನ್ನುತ್ತಿದ್ದ. ಅವು: (1) ನಾಣ್ಯವು ಹೆಡ್‌ ಅಥವಾ (2) ಟೈಲ್‌ ಮೇಲಾಗಿ ಬೀಳುವುದು, (3) ಯಾವ ಬದಿಯೂ ಮೇಲಾಗುವಂತೆ ಬೀಳದೆ ನೆಟ್ಟಗೆ ನಿಲ್ಲುವುದು, (4) ಚಿಮ್ಮಿದ ನಾಣ್ಯವನ್ನು, ಕೆಳಗೆ ಬೀಳುವ ಮೊದಲೆ, ಕಾಗೆ ಹಾರಿಸಿಕೊಂಡು ಹೋಗುವುದು!

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

Man shot a Cow on head twice

Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ

Rekha Jhunjhunwala lost Rs 800 crore in a single day!

Share Market; ರೇಖಾ ಜುಂಜುನ್‌ವಾಲಾಗೆ ಒಂದೇ ದಿನ 800 ಕೋಟಿ ರೂ. ನಷ್ಟ!

sunita williams

Sunita williams ಬಾಹ್ಯಾಕಾಶ ಯಾನ 90 ನಿಮಿಷಗಳಿದ್ದಾಗ ರದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

Man shot a Cow on head twice

Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.