“ಟೈಪಿಸ್ಟ್‌ ತಿರಸ್ಕರಿಸಿದ ಕಥೆ’ಯಲ್ಲಿ ಹೊಸತನ


Team Udayavani, Nov 27, 2019, 4:10 AM IST

as-25

ಕಥೆಗಳು ಹುಟ್ಟೋದೇ ಹಾಗೆ. ಎಲ್ಲೋ ಒಂದು ಕಡೆ ನಡೆದು ಹೋದ ಘಟನೆ, ಮಾಸಿ ಹೋದ ನೆನಪು, ಅವಿತುಕೊಂಡಿರುವ ನೋವು, ಹೂತು ಹೋಗಿರುವ ಪಳೆಯುಳಿಕೆಗಳಲ್ಲಿ ಕಥೆಗಳು ಹುಟ್ಟುತ್ತವೆ. ಇವುಗಳೆಲ್ಲದರಲ್ಲಿ ಎಷ್ಟು ಬೇಕೋ ಅಷ್ಟನ್ನು ಮತ್ತೆ ಹೆಕ್ಕಿ ತಂದು ಹೊಸ ತೋರಣ ಕಟ್ಟಿ ಅಲಂಕರಿಸುವ ಹಾಗೆ ಕಳೆದು ಹೋದದ್ದನ್ನು, ಕಳೆದ ಕ್ಷಣವನ್ನು, ಮರು ಸ್ಥಾಪಿಸುವ ಕಲೆಗಾರಿಕೆ ಕಥೆಗಾರನಿಗೆ ಕರಗತವಾಗಿರಬೇಕು. ಇದರಲ್ಲಿ ಕಥೆಗಾರ ಶಿವಕುಮಾರ ಮಾವಲಿ ಅವರ ಟೈಪಿಸ್ಟ್‌ ತಿರಸ್ಕರಿಸಿದ ಕಥೆ ಕೂಡ ಇಂಥದೇ ಹೊಸ ಯುಗಕ್ಕೆ ತೆರೆದುಕೊಂಡ ಕಥೆಗಳಾಗಿವೆ.

ಘಟನೆ 1

ಹೂ ಮಾರಿ ಜೀವನದೂಡುವ ಹುಡುಗನೊಬ್ಬನ ಬಾಳಿನಲ್ಲಿ ಹೂ ಒಂದು ಸೊಗಸಾದ ಗೆಳತಿಯನ್ನು ಕೊಟ್ಟು, ಗೆಳತಿಯ ಮದುವೆಗೂ ಹೂ ಕೊಟ್ಟು ಬರುವ ಆ ಹುಡುಗ ಅದೊಂದು ದಿನ, ರಸ್ತೆ ಬದಿ ಹೂ ಮಾರುತ್ತಾ ಹೋದಾಗ ತನ್ನ ಗೆಳತಿಯ ಗಂಡ ಹೂ ಮಾರುವ ಹುಡುಗನ ಅಂತಸ್ತನ್ನು ನೋಡಿ ಬಾಕಿ ಹಣದಲ್ಲಿ ಹೇಳುವ ಮಾತು ಹೂ ಮಾರುವವನ ಮನಸ್ಸಿಗೆ ಮುಳ್ಳಾಗಿ ಚುಚ್ಚುವಂತೆ ಹೇಳಿದ್ದಾರೆ.

ಘಟನೆ 2
ಸಿರಿವಂತ ಶಾಸಕರೊಬ್ಬರು ಶೌಚಾಲಯ ಕಟ್ಟಡ ಉದ್ಘಾಟನೆ ಮಾಡಲು, ಊರಿನಲ್ಲಿ ಸ್ಥಳೀಯರಿಂದ ನಡೆಯುವ ಪಿತೂರಿಯನ್ನು ನಾನಾ ಪರಿಸ್ಥಿತಿಯನ್ನು ಇಟ್ಟುಕೊಂಡು ಗ್ರಾಮೀಣ ಭಾಗದ ವಾಸ್ತವತೆಯನ್ನು ಈ ಕಥಾ ಸಂಕಲದದಲ್ಲಿ ಕಥೆಯೊಂದರಲ್ಲಿ ಬೆಳಕು ಚೆಲ್ಲಲಾಗಿದೆ.

ಘಟನೆ 3
ಮನೆ ಮಂದಿಯ ಅಂತರಾಳದ ಮಾತನ್ನು, ಎರಡು ಡಸ್ಟ್‌ ಬಿನ್‌ಗಳ ನಡುವೆ ನಡೆಯುವ ಸಂಭಾಷಣೆಯ ಮೂಲಕ ಲೇಖಕರು ಹೇಳಿರುವುದು ಹೊಸತನದ ಕಥೆಗಳಿಗೆ ಪೂರಕವಾಗಿರುವಂತೆ ಇದೆ.
ಈ ಸಂಕಲನದಲ್ಲಿ ಮೂವತ್ತು ಕಥೆಗಳು ಹಿಂದೆ ನಡೆದದ್ದನ್ನು,ಮುಂದೆ ನಡೆಯುವುದನ್ನು ಹಾಗೂ ನಮ್ಮ ನಡುವೆಯೇ ನಡೆದು ಹೋದದ್ದನ್ನು ನೆನಪಿಸುತ್ತವೆ. ಅವುಗಳ ಹೆಸರುಗಳು ಬೇರೆಯಾಗಿವೇ ಅಷ್ಟೇ, ಒಳಹೊಕ್ಕು ಇಣುಕಿದರೆ ಇದು ನಮ್ಮಲ್ಲೂ ನಡೆದಿದೆ ಅನ್ನುವುದು ಕಥೆಗಳ ಗುಟ್ಟು ಎಂಬುದು ಅರಿಯಬಹುದು. ಇಲ್ಲಿ ಕಥೆಗಾರ ನಮಗೆ ಆಯ್ಕೆಗಳನ್ನು ಬಿಟ್ಟು ಹೋಗಿ¨ªಾರೆ. ಆಯ್ಕೆ ನಮ್ಮದು ಅದು ಕಥೆಯ ಕೊನೆಯನ್ನು ನಾವು ಅಂದುಕೊಂಡಂತೆ ಮುಕ್ತಾಯಗೊಳಿಸಲು ಕಥೆಗಾರ ಬಿಟ್ಟು ಹೋದ ಕಲ್ಪಿತ ಅವಕಾಶ.!

- ಸುಹಾನ್‌ ಶೇಕ್‌

ಟಾಪ್ ನ್ಯೂಸ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.