ಅದೃಷ್ಟವಂತ ಯಾರು?


Team Udayavani, Jan 9, 2020, 4:33 AM IST

1

ದುಡ್ಡು ಅಂದ್ರೆ ಯಾರಿಗೆ ಇಷ್ಟವಿಲ್ಲಾ ಹೇಳಿ? ಅದ್ರಲ್ಲೂ ನೀವು ದುಡ್ಡಿನ ಮ್ಯಾಜಿಕ್‌ ಮಾಡಿ ತೋರಿಸಿದ್ರಂತೂ
ಎಲ್ಲರೂ ನಿಮ್ಮ ಬೆನ್ನ ಹಿಂದೆ ಬೀಳ್ಳೋದು ಗ್ಯಾರೆಂಟಿ. ಅಂತಹ ಒಂದು ಮ್ಯಾಜಿಕನ್ನ ಈವಾರ ಹೇಳಿ ಕೊಡ್ತೀನಿ. ಒಂದು ಟ್ರೇನಲ್ಲಿ ಆರು ಕವರುಗಳನ್ನು ಇಟ್ಟಿದೆ (ಮೇಲಿನ ಚಿತ್ರ ನೋಡಿ). ಜಾದೂಗಾರ ಐದು ಜನ ಪ್ರೇಕ್ಷಕರನ್ನು ಕರೆದು, ಈ ಆರು ಕವರುಗಳ ಪೈಕಿ ಒಂದರಲ್ಲಿ ನೋಟನ್ನು ಇಟ್ಟಿದೆ. ಯಾರಿಗೆ ಅದೃಷ್ಟ
ಇದೆಯೋ ಅವರಿಗೆ ನೋಟು ಸಿಗುತ್ತದೆ ಎಂದು ಹೇಳಿ ತಮಗಿಷ್ಟವಾದ ಒಂದೊಂದು ಕವರನ್ನು ತೆಗೆದುಕೊಳ್ಳಲು ಹೇಳುತ್ತಾನೆ. ಉಳಿದ ಕವರನ್ನು ತಾನು ತೆಗೆದುಕೊಳ್ಳುತ್ತಾನೆ. ಪ್ರೇಕ್ಷಕರು ಕವರನ್ನು ತೆಗೆದು ನೋಡಿದಾಗ ಅದರಲ್ಲಿ ಖಾಲಿ ಕಾಗದ ಇರುತ್ತದೆ. ಆದರೆ, ಜಾದೂಗಾರನ ಕವರಲ್ಲಿ ಗರಿಗರಿಯಾದ ಎರಡು ಸಾವಿರದ ನೋಟು ಇರುತ್ತದೆ!

ಇದನ್ನು ಹೇಗೆ ಮಾಡೋದು ಅಂದ್ರೆ ನಿಮ್ಮ ಎಡಗೈಯ ಬೆರಳುಗಳ ಸಹಾಯದಿಂದ ಟ್ರೇಯ ಕೆಳಭಾಗದಲ್ಲಿ ನೋಟನ್ನು ಅಡಗಿಸಿ ಇಟ್ಟುಕೊಳ್ಳಿ. ಇಲ್ಲಿರುವ ಚಿತ್ರವನ್ನು ಗಮನಿಸಿದಲ್ಲಿ ಇದು ನಿಮಗೆ ಅರ್ಥವಾಗುತ್ತದೆ. ಎಲ್ಲರೂ ಕವರುಗಳನ್ನು ತೆಗೆದುಕೊಂಡ ಬಳಿಕ ಉಳಿದ ಕವರನ್ನು ತೆಗೆಯುವಾಗ ಬಲಗೈಯನ್ನು
ಉಪಯೋಗಿಸಿ ಅದರ ಹೆಬ್ಬೆರಳು ಕವರಿನ ಮೇಲೆ ಇರುವಂತೆಯೂ ಉಳಿದ ಬೆರಳುಗಳು ಟ್ರೇಯ ಕೆಳಭಾಗದಲ್ಲಿ ಇರುವಂತೆಯೂ ಹಿಡಿದು ಕವರು ಮತ್ತು ನೋಟನ್ನು ಒಟ್ಟಿಗೆ ಟ್ರೇಯಿಂದ ಹೊರಗೆ ಜಾರಿಸಿ ತೆಗೆಯಿರಿ. ಇದನ್ನು ಮಾಡುವಾಗ ಟ್ರೇಯನ್ನು ಪ್ರೇಕ್ಷಕರ ಕಡೆ ಸ್ವಲ್ಪ ಬಾಗಿಸಿ ಹಿಡಿಯಿರಿ. ನೋಟು ಕವರಿನ ಹಿಂದೆ ಇದ್ದು ಪ್ರೇಕ್ಷಕರಿಗೆ ಕಾಣದಂತೆ ಎಚ್ಚರ ವಹಿಸಿ. ಈಗ ಕವರನ್ನು ನಿಮ್ಮ ಎಡಗೈಗೆ ವರ್ಗಾಯಿಸಿ.
ಬಲಗೈಯಿಂದ ಕವರಿನ ಬಾಯಿಯನ್ನು ತೆರೆದು ತೋರು ಬೆರಳು ಮತ್ತು ನಡುಬೆರಳನ್ನು ಕವರಿನಲ್ಲಿ ಹಾಕಿ.
ಕವರಿನಲ್ಲಿ ಹಾಕಿದ ಬೆರೆಳುಗಳನ್ನು ತೆಗೆಯುವಾಗ ಹಿಂಬದಿಯ ನೋಟನ್ನೂ ಎಳೆಯಿರಿ. ಆಗ ನೋಟು
ಕವರಿನಿಂದ ಹೊರಬಂದಂತೆ ಕಾಣಿಸುತ್ತದೆ.

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

1-24-sunday

Daily Horoscope: ವಿರಾಮ ಆಚರಣೆಯ ನಡುವೆ ಹೊಸ ಕಾರ್ಯಗಳ ಪ್ರಸ್ತಾವ

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

1-qweewq

IPL ಇಂದು ಲೀಗ್‌ ಪಂದ್ಯಗಳಿಗೆ ತೆರೆ: KKR vs RR ಟೇಬಲ್‌ ಟಾಪರ್‌ಗಳ ಸೆಣಸಾಟ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

1-24-sunday

Daily Horoscope: ವಿರಾಮ ಆಚರಣೆಯ ನಡುವೆ ಹೊಸ ಕಾರ್ಯಗಳ ಪ್ರಸ್ತಾವ

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.