ಭಾರತ -ಪಾಕ್ ಗಡಿಯಲ್ಲಿ ಶಾಂತಿ ನೆಲೆಸಲು ಯಾವ ಮಾರ್ಗ ಉತ್ತಮ?
Team Udayavani, May 9, 2020, 5:23 PM IST
ಮಣಿಪಾಲ: ಭಾರತ- ಪಾಕಿಸ್ಥಾನ ಗಡಿಯಲ್ಲಿನ ಪ್ರಕ್ಷುಬ್ಧತೆಗೆ ರಾಜತಾಂತ್ರಿಕ ಮಾತುಕತೆ ಅಥವಾ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಇವುಗಳಲ್ಲಿ ಯಾವ ಮಾರ್ಗ ಉತ್ತಮ ಎಂದು ನಿಮ್ಮ ಅಭಿಪ್ರಾಯ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿವೆ.
ಮಂಜು ಮಂಜುನಾಥ್: ಇಷ್ಟು ವರ್ಷಗಳ ಕಾಲ ರಾಜ ತಾಂತ್ರಿಕವಾಗಿ ಮಾಡಿದ್ದು ಸಾಕು ಇನ್ನ ಮುಂದೆ ಕಠಿಣ ಕ್ರಮ ಕೈಗೊಳ್ಳಬೇಕು. ಅಷ್ಟೇ
ಭದ್ರವಾತಿ ಸತೀಶ್: ಶಾಶ್ವತವಾಗಿ ಪಾಕಿಸ್ತಾನವನ್ನು ನಾಶ ಮಾಡಬೇಕು ಅಗಲೆ ನಿಜವಾದ ಶಾಂತಿ ಸ್ಥಾಪನೆ ಸಾಧ್ಯ
ಮಂಜುನಾಥ್ ಕೌಂಡಿನ್ಯ: ಕಾಶ್ಮೀರ ಮಾತ್ರ ಅಲ್ಲಾ ಪಾಕಿಸ್ತಾನ ಕೂಡ ನಮ್ದೇ ಬದುಕಿನಲ್ಲಿ ಉತ್ರ ಕೊಡಿ ಸ್ವಾಮಿ
ಗೋವಿಂದಪ್ಪ: ರಾಜಕೀಯ ಲಾಭಕ್ಕಾಗಿ ಈ ಸಮಸ್ಯಯನ್ನು ಜೀವಂತವಾಗಿ ಇಟ್ಟು ಕೊಂಡಿರುವುದು ಸರಿಯಲ್ಲ. ಇದರಿಂದ ಎರಡೂ ಕಡೆ ಸಾಕಷ್ಟು ಜೀವ ಹಾನಿ ಆರ್ಥಿಕ ನಷ್ಟ ಆಗುತ್ತಿದೆ.
ಸದಾಶಿವ್ ಸದಾಶಿವ್: ಮಾತುಕತೆ ಮುಗಿದ ಅಧ್ಯಾಯ. ಬಲಪ್ರಯೋಗ ಒಂದೇ ದಾರಿ. ನಮ್ಮ ದೇಶದ ಆದಾಯದ ಅದೆಷ್ಟೋ ಪಾಲು ಕೇವಲ ಆ ಪಾಪಿ ರಾಷ್ಟ್ರದ ಬೆಂಬಲದಿಂದ ನಡೆಯುತ್ತಿರುವ ಕಪಟ ಯುದ್ಧಕ್ಕೆ ವ್ಯಯವಾಗುವಾಗ ಇನ್ನೂ ಅದೇ ಮುಂದುವರಿದರೆ ಎಷ್ಟು ಕಾಲ ಸಹಿಸಬೇಕು. ಎಕನಾಮಿ ಬಗ್ಗೆ ಮಾತನಾಡುವ ಬೇರೇನು ಮಾಡಲು ಕೆಲಸವಿಲ್ಲದ ಬುದ್ಧಿ ಜೀವಿಗಳಿಗೆ ಅರ್ಥ ಆಗಲು ಅಸಾಧ್ಯ. ಒಂದು ನಡೆಯಿಂದ ಮತ್ತೆ ತಿರುಗಿ ನೋಡಬಾರದು.
ಗಿರೀಶ್ ಗಿರೀಶ್: ನಾಗರೀಕ ಯುದ್ಧ ಬೇಡ ಅಲ್ಲಿರುವ ಪಾಕಿಸ್ತಾನದ ಸೇನೆ ಮೇಲೆ ಉಗ್ರರ ಮೇಲೆ ಸದಾ ಎಚ್ಚರಿಕೆ ವಹಿಸಬೇಕು
ಮೋಹನ್ ಬಾಳಿಗ: ನುಗ್ಗಿ ಪುಡಿಗಟ್ಟುವ ಮಾರ್ಗ ಉತ್ತಮ , ಗುಟ್ಟಾಗಿ ಹೋಗಿ ಹೆಡೆ ಮುರಿಕಟ್ಟಿ ,ಎಲ್ಲಾ ದುಷ್ಟರನ್ನು ನೇರವಾಗಿ ಪಾತಾಳಕ್ಕೆ ಅಟ್ಟಬೇಕು .
ಸಣ್ಣಮಾರಪ್ಪ. ಚಂಗಾವರ: ಒಮ್ಮೆ ಮನಸ್ಥಾಪ ಬಂದರೆ ಅದು ವಿರೋಧಿಯಾಗಿಯೇ ಇರುತ್ತದೆ. ಬಾಹ್ಯವಾಗಿ ಸ್ನೇಹಿತನಂತೆ ವರ್ತಿಸಿದರು ಆಂತರಿಕವಾಗಿ ದ್ವೇಷ ಇದ್ದೆ ಇರುತ್ತದೆ. ಇದರಿಂದ ಅಂತರ ಕಾಪಾಡಿಕೊಳ್ಳುವುದೇ ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Gundmi Toll Plaza ಸ್ಥಳೀಯರಿಗೆ ಟೋಲ್ ಬರೆ; ಟೋಲ್ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ
Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’
Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ ರಕ್ಷಣೆ
Chhattisgarh; ನಿಲ್ಲದ ನಕ್ಸಲ್ ಬೇಟೆ: ಓರ್ವನ ಹತ್ಯೆ