ವಾಟರ್‌ ಸ್ಪ್ರೇ ಗನ್‌


Team Udayavani, May 25, 2020, 4:43 AM IST

water-gun

ಗಿಡಗಳಿಗೆ ನೀರು ಹಾಕುವಾಗ, ಬುಡಕ್ಕೆ ನೀರು ಬಿಡುವುದರ ಜೊತೆಗೆ, ಕೆಲವೊಮ್ಮೆ ಎತ್ತರದ ಸ್ಥಳಗಳನ್ನು ತಲುಪಬೇಕಾಗುತ್ತದೆ. ಈ ಸಂದರ್ಭಕ್ಕೆ ಸರಿಹೊಂದುವ ಹಾಗೆ, ಹೈಪ್ರಷರ್‌ ವಾಟರ್‌ ಸ್ಪ್ರೇ ಗನ್‌ಗಳು ಮಾರುಕಟ್ಟೆಯಲ್ಲಿ  ಸಿಗುತ್ತವೆ. ಹೆಚ್ಚಿನ ಶ್ರಮವಿಲ್ಲದೆ, ಎತ್ತರದ ಸ್ಥಳಗಳಿಗೆ ನೀರನ್ನು ಸ್ಪ್ರೇ ಮಾಡಲು ಇದು ಸಹಕಾರಿ. ಹ್ಯಾಂಡಲ್‌ ಮಾದರಿಯ ಈ ವಸ್ತುವನ್ನು, ನೀರಿನ ಕೊಳವೆಯ ಒಳಗೆ ತೂರಿಸಬೇಕು. ನೀರಿನ ಪ್ರಷರ್‌ ಅನ್ನು ತಮಗೆ ಬೇಕಾದಂತೆ ಅಡ್ಜಸ್ಟ್ ಮಾಡಿಕೊಳ್ಳುವ ಸಲುವಾಗಿ, ತಿರುವು  ಸ್ಲೆಡರ್‌ ಅನ್ನು ನೀಡಲಾಗಿದೆ. ಅದನ್ನು ತಿರುಗಿಸುವ ಮೂಲಕ ಪ್ರಷರ್‌ ಅನ್ನು ನಿಯಂತ್ರಿಸಬಹುದು.

ನಾಝಲ್‌ ಅನ್ನು ಟೈಟ್‌ ಮಾಡಿ ಹೆಚ್ಚಿನ ಪ್ರಷರ್‌ಗೆ ಅಡ್ಜಸ್ಟ್ ಮಾಡಿದರೆ, ಕಡಿಮೆ ಪ್ರಮಾಣದ  ನೀರು ಹೊರಕ್ಕೆ ಹರಿಯುವುದು. ಇದರಿಂದ ನೀರಿನ ಉಳಿತಾಯ ಸಾಧ್ಯ. ಚಿತ್ರದಲ್ಲಿ ಕಾಣುವ ಹ್ಯಾಂಡಲ್‌ ಒತ್ತಿದರೆ ಮಾತ್ರ, ನೀರು ಸ್ಪ್ರೇ ಆಗುತ್ತದೆ. ದೀರ್ಘ‌ ಕಾಲ ದವರೆಗೆ ನೀರು ಹಾಯಿಸಬೇಕಾದಾಗ, ಅದರಲ್ಲಿನ ಲಾಕ್‌  ಅನ್ನು ಒತ್ತಬಹುದು.  ಹ್ಯಾಂಡಲ್‌ ಪ್ರಸ್‌ ಮಾಡಿದ ನಂತರ ಲಾಕ್‌ ಒತ್ತಿದರೆ, ಹ್ಯಾಂಡಲ್‌ ಪ್ರಸ್‌ ಆದ ಸ್ಥಿತಿಯಲ್ಲಿಯೇ ಲಾಕ್‌ ಆಗುತ್ತದೆ. ಹ್ಯಾಂಡಲ್‌ ಸಡಿಲಿಸಿದರೂ ಒತ್ತಿದಂತೆಯೇ ಇರುವುದರಿಂದ, ನೀರು ಹರಿಯುತ್ತಲೇ ಇರುತ್ತದೆ. ಕೈದೋಟ, ಉದ್ಯಾನವನ, ಹುಲ್ಲು ಹಾಸು- ಇತ್ಯಾದಿ ಸ್ಥಳಗಳಲ್ಲಿ ನೀರು ಬಿಡಲು ಈ ಉತ್ಪನ್ನ ಸೂಕ್ತವಾಗಿದೆ.

ಟಾಪ್ ನ್ಯೂಸ್

“ಸಂತ್ರಸ್ತೆ ಸಂಬಂಧಿ ಮನೆಯಲ್ಲಿ ತಂಗಿದ್ದರು’; ಸಾ.ರಾ.ಮಹೇಶ್‌

“ಸಂತ್ರಸ್ತೆ ಸಂಬಂಧಿ ಮನೆಯಲ್ಲಿ ತಂಗಿದ್ದರು’; ಸಾ.ರಾ.ಮಹೇಶ್‌

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

Teacher Recruitment Scam: Supreme Court Slams Bengal Govt

West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

Torture of husband by burning with cigarette: Wife arrested based on CCTV video

Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ

Afghan batsman Rahmanullah Gurbaz to return to KKR team

KKR ತಂಡಕ್ಕೆ ಮರಳಲಿರುವ ಅಫ್ಘಾನ್‌ ಬ್ಯಾಟರ್‌ ರಹ್ಮಾನುಲ್ಲ ಗುರ್ಬಾಝ್

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

“ಸಂತ್ರಸ್ತೆ ಸಂಬಂಧಿ ಮನೆಯಲ್ಲಿ ತಂಗಿದ್ದರು’; ಸಾ.ರಾ.ಮಹೇಶ್‌

“ಸಂತ್ರಸ್ತೆ ಸಂಬಂಧಿ ಮನೆಯಲ್ಲಿ ತಂಗಿದ್ದರು’; ಸಾ.ರಾ.ಮಹೇಶ್‌

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

CSIR: Opportunity to wear unironed clothes every Monday!

CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!

Teacher Recruitment Scam: Supreme Court Slams Bengal Govt

West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.