ಶಿಖರದಿಂದ, ಮತ್ತೊಂದು ಶಿಖರದ ವರ್ಣನೆ


Team Udayavani, Jun 9, 2020, 4:32 AM IST

shikara

ಗುರುವರ್ಯ ರವೀಂದ್ರನಾಥ ಠಾಕೂರರ ನ್ನು ಕುರಿತಾಗಿ ಕನ್ನಡದಲ್ಲಿ ಇರುವ ಸಾಹಿತ್ಯ ಕಡಿಮೆಯೇ, ಆದರೆ ಇರುವುದು ಬಹಳ ತೂಕದ್ದು. 1930ರ ದಶಕದಲ್ಲಿ ಮೈಸೂರು ವಿವಿಯು ಕೆಲವು ಅಮೂಲ್ಯ ಕೃತಿಗಳನ್ನು ಪ್ರಕಟಿ ಸಲು  ಉದ್ದೇಶಿಸಿ, ಗುರುವರ್ಯ ರವೀಂದ್ರ ನಾಥ ಠಾಕೂರರನ್ನು ಕುರಿತಾಗಿ ಬರೆಯಲು ಮಾಸ್ತಿ ಅವರನ್ನು ವಿನಂತಿ ಸಿತು. ಅದನ್ನೊಪ್ಪಿದ ಮಾಸ್ತಿಯವರು, ಶಾಂತಿನಿಕೇತನಕ್ಕೆಹೋಗಿ ಠಾಕೂರರೊಂದಿಗೆ ಮಾತನಾಡಿ, ತತಲವೆಂಬಂತೆ ಈ ಪುಸ್ತಕ ರಚಿಸಿದ್ದಾರೆ.

ಶಾಂತಿನಿಕೇತನದಲ್ಲಿ ಚಿತ್ರಕಲೆ ಅಧ್ಯಯನ ಮಾಡುತ್ತಿದ್ದ ಮಾರ್ತಾಂಡ  ಜೋಶಿಯವರು, ಠಾಕೂರರ ಚಿತ್ರವೊಂದನ್ನು ಮಾಸ್ತಿಯವರಿಗೆ ಕಳುಹಿಸಿದರು. ಅದರ ಆಧಾರದಿಂದ, ಶಿವರಾಮ ಕಾರಂತರು ತೈಲಚಿತ್ರವನ್ನು ಬರೆಯಿಸಿಕೊಟ್ಟರು. ಅದನ್ನು ಮುಖಪುಟವಾಗಿ ಬಳಸಲಾಗಿದೆ. ಠಾಕೂರರ ಬದುಕು- ಬರಹವನ್ನು ಕುರಿತಾದ ಸಮಗ್ರ ಬರಹ, ಈ ಪುಸ್ತಕ. ಪ್ರಸ್ತಾವನೆ, ಠಾಕೂರರ ಕಾಲ, ದೇಶ, ಭಾಷೆ, ಜೀವನ ಚರಿತ್ರೆ ಇದು ಮೊದಲ ಭಾಗ.

ಇಲ್ಲಿ ಠಾಕೂರರ ಕಾಲ, ದೇಶ  ಭಾಷೆಯನ್ನು ಕುರಿತಾದ ಸತ್ವಪೂರ್ಣ ಮಾಹಿತಿಯಿದೆ. ಆನಂತರ ಠಾಕೂರರ ಕಾವ್ಯ, ನಾಟಕ, ಕತೆ, ಭಾಷಣ- ಲೇಖನಗಳು ಇತ್ಯಾದಿಗಳನ್ನು ಕುರಿತಾದ ವಿಸ್ತೃತವಾದ ಲೇಖನಗಳಿವೆ. ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡ ವಿರೋಧಿಸಿ  ಬ್ರಿಟಿಷ್‌ ಸಾಮ್ರಾಜ್ಯ ನೀಡಿದ್ದ ನೈಟ್‌ಹುಡ್‌ (ಸರ್‌) ಪ್ರಶಸ್ತಿಯನ್ನು ಠಾಕೂರರು ಹಿಂದಿರುಗಿಸಿದ್ದರ ವಿವರಣೆ ಇದೆ. ಪುಸ್ತಕದಲ್ಲಿ ಅತ್ಯುತ್ತಮ ಚಿತ್ರಗಳು, ರೇಖಾಚಿತ್ರಗಳೂ ಇವೆ. ನಮ್ಮನ್ನು ಬೌದಿಕವಾಗಿ ಶ್ರೀಮಂತವಾಗಿಸುವ ಪುಸ್ತಕವಿದು.

ಪುಸ್ತಕ: ರವೀಂದ್ರನಾಥ ಠಾಕೂರರು
ಲೇಖಕರು: ಮಾಸ್ತಿ ವೆಂಕಟೇಶ ಅಯ್ಯಂಗಾರ್‌
ಪ್ರಕಾಶಕರು: ಮಾಸ್ತಿ ಸಾಹಿತ್ಯ ಸಂಪದ (ಮೊದಲ ಪರಿಷ್ಕೃತ ಗಣಕ ಮುದ್ರಣ)

* ಕಲ್ಗುಂಡಿ ನವೀನ್‌

ಟಾಪ್ ನ್ಯೂಸ್

1-24-thursday

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

Karnataka ಉಷ್ಣ ಅಲೆ: ರಾಜ್ಯದ ಆರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Karnataka ಉಷ್ಣ ಅಲೆ: ರಾಜ್ಯದ ಆರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Prajwal Revanna ವೀಡಿಯೋ ಹೇಳಿಕೆ ನೀಡಲು ಸಂತ್ರಸ್ತೆಯರ ಹಿಂದೇಟು?

Prajwal Revanna ವೀಡಿಯೋ ಹೇಳಿಕೆ ನೀಡಲು ಸಂತ್ರಸ್ತೆಯರ ಹಿಂದೇಟು?

SUNIPL ಸನ್‌ರೈಸರ್ ಹೈದರಾಬಾದ್‌ ಎದುರಾಳಿ ರಾಜಸ್ಥಾನ್‌ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು

IPL ಸನ್‌ರೈಸರ್ ಹೈದರಾಬಾದ್‌ ಎದುರಾಳಿ ರಾಜಸ್ಥಾನ್‌ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು

SIT ವಿಚಾರಣೆಗೆ ರೇವಣ್ಣ,ಪ್ರಜ್ವಲ್‌ ಗೈರು; ನಾಳೆ ಜರ್ಮನಿಯಿಂದ ಬೆಂಗಳೂರಿಗೆ ವಾಪಸ್‌ ಸಾಧ್ಯತೆ

SIT ವಿಚಾರಣೆಗೆ ರೇವಣ್ಣ,ಪ್ರಜ್ವಲ್‌ ಗೈರು; ನಾಳೆ ಜರ್ಮನಿಯಿಂದ ಬೆಂಗಳೂರಿಗೆ ವಾಪಸ್‌ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-thursday

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

Karnataka ಉಷ್ಣ ಅಲೆ: ರಾಜ್ಯದ ಆರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Karnataka ಉಷ್ಣ ಅಲೆ: ರಾಜ್ಯದ ಆರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Prajwal Revanna ವೀಡಿಯೋ ಹೇಳಿಕೆ ನೀಡಲು ಸಂತ್ರಸ್ತೆಯರ ಹಿಂದೇಟು?

Prajwal Revanna ವೀಡಿಯೋ ಹೇಳಿಕೆ ನೀಡಲು ಸಂತ್ರಸ್ತೆಯರ ಹಿಂದೇಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.