ಕೋವಿಡ್ ಕವನ: ತಪ್ಪು ಒಪ್ಪುಗಳ ಅರಿತು ಇನ್ನಾದರೂ ಹಿಡಿದೀತೇ ಮನುಕುಲ ಸರಿದಾರಿ?


Team Udayavani, Apr 1, 2020, 3:38 PM IST

ಕೋವಿಡ್ ಕವನ: ತಪ್ಪು ಒಪ್ಪುಗಳ ಅರಿತು ಇನ್ನಾದರೂ ಹಿಡಿದೀತೇ ಮನುಕುಲ ಸರಿದಾರಿ?

ಬರ ಸಿಡಿಲಿನಂತೆ ಧರೆಗೆರಗಿ ಬಂದಿಹುದು ಕೋವಿಡ್

ತಳೆದಿಹುದು ಚೀನಾದಲಿ ಅದರ ಜನುಮ

ಜಾತಿ ನೀತಿಗಳ ಬೇಧವಿಲ್ಲದೆ ಬೇಧಿಸಿದ ಸೈತಾನ

ಆಗದಿರಲಿ ಕೋವಿಡ್ ನ ಕಬಂದ ಬಾಹುವಿಗೆ ಜಗವೆ ಹೈರಾಣ

***************

ಬಂದಿಹುದು ಚೀನದಾ ಮಹಾಗೋಡೆಯ ಪುಟಿದೆದ್ದು ದಾಟಿ

ಜಗದ ಮೂಲೆಯಲ್ಲೂ ಆಗುತ್ತಿದೆ ಪ್ರತಿಯೊಬ್ಬರ ಭೇಟಿ

ಸಾವು ಕುಣಿಯುತ್ತಿದೆ ಸೋಂಕಿದ ಹೃದಯಗಳ ಮೀಟಿ

ಬೀಗುತಿದೆ ಕೋವಿಡ್ ನನಗಿಲ್ಲ ಇನ್ನೂ ಯಾರೂ ಸರಿಸಾಠಿ

***************

ಚುಂಬಿಸಲು ಹೊರಟಿಹುದು ಹತ್ತೊಂಬತ್ತರ ಹರೆಯದ ಈ ವೈರಾಣು

ಯಮಕಿಂಕರನಂತ ಕೋವಿಡ್ -19 ಎಂಬೀ ಸೂಕ್ಶ್ಮಾಣು

ಕೆಮ್ಮಿದರೆ ದಹಿಸುವುದು ಶರೀರದ ಅಣು ಅಣುವಿನ ಜೀವಕಣ

ಸ್ಪಂದಿಸದೇ ಚಿಕಿತ್ಸೆಗೆ ಸೇರಬಲ್ಲುದು ಜೀವ ಈ ಮಣ್ಣ

                                    ***************

ಇದ್ದುದೆಲ್ಲವ ಕಳೆದು ಅನುಭವಿಸಲಾಗದೆ ಒದ್ದಾಡುತ್ತಿದೆ ಜನ ಜೀವನ

ಹೊರಬಂದು ಬೆರೆಯಲು ಅಂಜುತ್ತಿದೆ ಈ ಮನಃ

ಕೋಟೆಗಳ ಬೇಧಿಸಿ ಭೂಮಂಡಲವ ಮಾಡುತಿದೆ ಬರೀ ಮೌನ

ಅದಾಗಲೇ ಸೇರಿಹರು ಹಲವಾರು ಜನ ಸ್ಮಶಾನ

                                      ***************

ಬಡವ, ಶ್ರೀಮಂತ, ಬಲ್ಲಿದ ಎಂಬೀ ಬೇಲಿಗಳ ಮೀರಿ

ಕಂಡಿಹೆವು ಹೊಸ ಬದುಕ ಸಾಗರದಾಚೆಗೆ ವಿಮಾನವೇರಿ

ಅದಾಗಲೇ ಬಂದಿಹುದು ಕೋವಿಡ್ ಎಂಬೀ ಮಾರಿ

ಅಸಾಧ್ಯವಾಗಿಹುದು ಆತಂಕವ ಕಳೆಯಲು ಬಂದುಗಳ ಸೇರಿ

                                       ***************

ಅಂದು ಹಸ್ತಲಾಘವ ಆಗಿತ್ತು ಅಭಿನಂದನೆಯ ಸಂಕೇತ

ಈಗ ಕಿರುನಗೆ, ಕೈ ಜೋಡಣೆಯೇ ಸಾಕೆಂಬ ಇಂಗಿತ

ಆರಡಿ ಅಂತರದಲಿ ನಡೆಯಲಿ ದಿನನಿತ್ಯದ ಮಾತು

ಮುಖ ತುಂಬ ಆವರಿಸಿರಲಿ ಎನ್- 95 ಮಾಸ್ಕು

                                     ***************

ಭರದಿಂದ ಸಾಗುತಿದೆ ವಿಜ್ಞಾನಿಗಳ, ವೈದ್ಯರ ಸಂಶೋಧನೆಯ ದಾರಿ

ಹಾರೈಸೋಣ ಆ ಶ್ರಮಕ್ಕೆ ಕೈಜೋಡಿಸಿ ನಾವೆಲ್ಲರೂ ಸೇರಿ

ಬಗ್ಗುಬಡಿಯಲೇ ಬೇಕು ಭಾರಿಸಲು ಜಯಭೇರಿ

ತಪ್ಪು ಒಪ್ಪುಗಳ ಅರಿತು ಇನ್ನಾದರೂ ಹಿಡಿದೀತೇ ಮನುಕುಲ ಸರಿದಾರಿ?


. ರಾ. ಪರ್ಕಳ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.