ಕೋವಿಡ್ ಕವನ: ತಪ್ಪು ಒಪ್ಪುಗಳ ಅರಿತು ಇನ್ನಾದರೂ ಹಿಡಿದೀತೇ ಮನುಕುಲ ಸರಿದಾರಿ?


Team Udayavani, Apr 1, 2020, 3:38 PM IST

ಕೋವಿಡ್ ಕವನ: ತಪ್ಪು ಒಪ್ಪುಗಳ ಅರಿತು ಇನ್ನಾದರೂ ಹಿಡಿದೀತೇ ಮನುಕುಲ ಸರಿದಾರಿ?

ಬರ ಸಿಡಿಲಿನಂತೆ ಧರೆಗೆರಗಿ ಬಂದಿಹುದು ಕೋವಿಡ್

ತಳೆದಿಹುದು ಚೀನಾದಲಿ ಅದರ ಜನುಮ

ಜಾತಿ ನೀತಿಗಳ ಬೇಧವಿಲ್ಲದೆ ಬೇಧಿಸಿದ ಸೈತಾನ

ಆಗದಿರಲಿ ಕೋವಿಡ್ ನ ಕಬಂದ ಬಾಹುವಿಗೆ ಜಗವೆ ಹೈರಾಣ

***************

ಬಂದಿಹುದು ಚೀನದಾ ಮಹಾಗೋಡೆಯ ಪುಟಿದೆದ್ದು ದಾಟಿ

ಜಗದ ಮೂಲೆಯಲ್ಲೂ ಆಗುತ್ತಿದೆ ಪ್ರತಿಯೊಬ್ಬರ ಭೇಟಿ

ಸಾವು ಕುಣಿಯುತ್ತಿದೆ ಸೋಂಕಿದ ಹೃದಯಗಳ ಮೀಟಿ

ಬೀಗುತಿದೆ ಕೋವಿಡ್ ನನಗಿಲ್ಲ ಇನ್ನೂ ಯಾರೂ ಸರಿಸಾಠಿ

***************

ಚುಂಬಿಸಲು ಹೊರಟಿಹುದು ಹತ್ತೊಂಬತ್ತರ ಹರೆಯದ ಈ ವೈರಾಣು

ಯಮಕಿಂಕರನಂತ ಕೋವಿಡ್ -19 ಎಂಬೀ ಸೂಕ್ಶ್ಮಾಣು

ಕೆಮ್ಮಿದರೆ ದಹಿಸುವುದು ಶರೀರದ ಅಣು ಅಣುವಿನ ಜೀವಕಣ

ಸ್ಪಂದಿಸದೇ ಚಿಕಿತ್ಸೆಗೆ ಸೇರಬಲ್ಲುದು ಜೀವ ಈ ಮಣ್ಣ

                                    ***************

ಇದ್ದುದೆಲ್ಲವ ಕಳೆದು ಅನುಭವಿಸಲಾಗದೆ ಒದ್ದಾಡುತ್ತಿದೆ ಜನ ಜೀವನ

ಹೊರಬಂದು ಬೆರೆಯಲು ಅಂಜುತ್ತಿದೆ ಈ ಮನಃ

ಕೋಟೆಗಳ ಬೇಧಿಸಿ ಭೂಮಂಡಲವ ಮಾಡುತಿದೆ ಬರೀ ಮೌನ

ಅದಾಗಲೇ ಸೇರಿಹರು ಹಲವಾರು ಜನ ಸ್ಮಶಾನ

                                      ***************

ಬಡವ, ಶ್ರೀಮಂತ, ಬಲ್ಲಿದ ಎಂಬೀ ಬೇಲಿಗಳ ಮೀರಿ

ಕಂಡಿಹೆವು ಹೊಸ ಬದುಕ ಸಾಗರದಾಚೆಗೆ ವಿಮಾನವೇರಿ

ಅದಾಗಲೇ ಬಂದಿಹುದು ಕೋವಿಡ್ ಎಂಬೀ ಮಾರಿ

ಅಸಾಧ್ಯವಾಗಿಹುದು ಆತಂಕವ ಕಳೆಯಲು ಬಂದುಗಳ ಸೇರಿ

                                       ***************

ಅಂದು ಹಸ್ತಲಾಘವ ಆಗಿತ್ತು ಅಭಿನಂದನೆಯ ಸಂಕೇತ

ಈಗ ಕಿರುನಗೆ, ಕೈ ಜೋಡಣೆಯೇ ಸಾಕೆಂಬ ಇಂಗಿತ

ಆರಡಿ ಅಂತರದಲಿ ನಡೆಯಲಿ ದಿನನಿತ್ಯದ ಮಾತು

ಮುಖ ತುಂಬ ಆವರಿಸಿರಲಿ ಎನ್- 95 ಮಾಸ್ಕು

                                     ***************

ಭರದಿಂದ ಸಾಗುತಿದೆ ವಿಜ್ಞಾನಿಗಳ, ವೈದ್ಯರ ಸಂಶೋಧನೆಯ ದಾರಿ

ಹಾರೈಸೋಣ ಆ ಶ್ರಮಕ್ಕೆ ಕೈಜೋಡಿಸಿ ನಾವೆಲ್ಲರೂ ಸೇರಿ

ಬಗ್ಗುಬಡಿಯಲೇ ಬೇಕು ಭಾರಿಸಲು ಜಯಭೇರಿ

ತಪ್ಪು ಒಪ್ಪುಗಳ ಅರಿತು ಇನ್ನಾದರೂ ಹಿಡಿದೀತೇ ಮನುಕುಲ ಸರಿದಾರಿ?


. ರಾ. ಪರ್ಕಳ

ಟಾಪ್ ನ್ಯೂಸ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.