2,000 ರೂ. ಮುಖಬೆಲೆಯ ನಕಲಿ ನೋಟು ಹೆಚ್ಚಳ

ಮುದ್ರಣಗೊಂಡ 53 ದಿನಗಳಲ್ಲಿ ದೇಶಾದ್ಯಂತ ನಕಲಿ ನೋಟು

Team Udayavani, Jan 18, 2020, 5:44 AM IST

bel-16

ದೇಶದಲ್ಲಿ 1000 ಮತ್ತು 500 ರೂ. ಮುಖ ಬೆಲೆಯ ನೋಟುಗಳನ್ನು 2016ರ ನವೆಂಬರ್‌ 8ರಂದು ಅಮಾನ್ಯಿಕರಣ ಗೊಳಿಸಲಾಗಿತ್ತು. ಬದಲಿಗೆ 2000 ರೂ. ಮುಖಬೆಲೆಯ ನೋಟುಗಳನ್ನು ಪರಿಚಯಿ ಸಲಾಗಿತ್ತು. ಇದರಲ್ಲಿ ಭದ್ರತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸುಲಭವಾಗಿ ನಕಲಿ ಮಾಡಲು ಸಾಧ್ಯವಿಲ್ಲ. ಮಾತ್ರವಲ್ಲದೇ ಇದರಿಂದ ಕಳ್ಳನೋಟುಗಳ ಹಾವಳಿ ಮತ್ತು ಕಪ್ಪುಹಣ ನಿಯಂತ್ರಣಕ್ಕೆ ಬರಲಿದೆ ಎಂದು ಕೇಂದ್ರ ಸರಕಾರ ಮಧ್ಯರಾತ್ರಿ ಮಾಡಿದ ಭಾಷಣದಲ್ಲಿ ಉಲ್ಲೇಖೀಸಿತ್ತು. ಆದರೆ ಕೇಂದ್ರ ಸರಕಾರದ ಎನ್‌ಸಿಆರ್‌ಬಿ ವರದಿ ಪ್ರಕಾರ 2017- 18ರಲ್ಲಿ ವಶಪಡಿಸಿಕೊಳ್ಳಲಾದ ಅತೀ ಹೆಚ್ಚು ನಕಲಿ ನಗದಿನಲ್ಲಿ 2 ಸಾವಿರದ ನೋಟುಗಳೇ ಹೆಚ್ಚು ಎಂದು ಹೇಳಿದೆ.

46.06 ಕೋಟಿ
2017-18ರ ಅವಧಿಯಲ್ಲಿ ವಶಪಡಿಸಿಕೊಳ್ಳಲಾದ ನಕಲಿ ನೋಟುಗಳ ಮೌಲ್ಯ ಒಟ್ಟು 46.06 ಕೋಟಿ.

ಶೇ. 56.31
ವಶಪಡಿಸಿಕೊಳ್ಳಲಾದ ಒಟ್ಟು ನೋಟು ಗಳಲ್ಲಿ 2 ಸಾವಿರ ರೂ. ಮುಖ ಬೆಲೆಯ ನೋಟು ಶೇ. 56.31.

ಯಾವ ರಾಜ್ಯಗಳಲ್ಲಿ ಶೂನ್ಯ
ಝಾರ್ಖಂಡ್‌, ಮೇಘಾಲಯ, ಸಿಕ್ಕಿಂ. ಆಗಿನ 6 ಕೇಂದ್ರಾಡಳಿತ ಪ್ರದೇಶಗಳು.

ಶೇ. 26.28
ದೇಶದಲ್ಲಿ ವಶಪಡಿಸಿಕೊಳ್ಳಲಾದ 2000 ರೂ. ಮುಖಬೆಲೆಯ ನಕಲಿ ನೋಟುಗಳಲ್ಲಿ ಶೇ. 26.28ರಷ್ಟು ಪಾಲು ಗುಜರಾತ್‌ನದ್ದು.

28.10 ಕೋಟಿ
2017ರಲ್ಲಿ ವಶಪಡಿಸಿಕೊಳ್ಳಲಾದ ನೋಟುಗಳಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಶೇ. 53.30. ಇವುಗಳ ಒಟ್ಟು ಮೌಲ್ಯ 28.10 ಕೋಟಿ.

ಶೇ. 61.01
2018ರಲ್ಲಿ ಶೇ. 61.01ರಷ್ಟು ನಕಲಿ ನೋಟುಗಳು 2 ಸಾವಿರ ರೂ. ಮುಖಬೆಲೆಯದ್ದಾಗಿತ್ತು. ಇದು 2017ರ ಗಾತ್ರಕ್ಕಿಂತ ಹೆಚ್ಚು.

ಗುಜರಾತ್‌ನಲ್ಲಿ ಅತೀ ಹೆಚ್ಚು
ಗುಜರಾತ್‌ನಲ್ಲಿ ಅತೀ ಹೆಚ್ಚು ನಕಲಿ ನೋಟುಗಳು ಕಂಡುಬಂದಿದ್ದವು. 2000 ರೂ. ಮುಖಬೆಲೆಯ ಸುಮಾರು 34,680 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವುಗಳ ಒಟ್ಟು ಮೌಲ್ಯ 6.93 ಕೋಟಿ.

ನೋಟ್‌ಬ್ಯಾನ್‌ನ “ಆ 53 ದಿನ’
ಪ್ರಮುಖವಾಗಿ 5 ರಾಜ್ಯಗಳಲ್ಲಿ ನೋಟ್‌ಬ್ಯಾನ್‌ ಆದ 53 ದಿನದಲ್ಲಿ ನಕಲಿ ನೋಟುಗಳು ಚಲಾವಣೆಯಲ್ಲಿದ್ದವು. ವಶಪಡಿಸಿಕೊಳ್ಳಲಾದ 2,272 ನಕಲಿ ನೋಟುಗಳ ಪೈಕಿ ಶೇ. 1,300 ನೋಟುಗಳು ಗುಜರಾತ್‌ನಲ್ಲಿದ್ದವು. ಪಂಜಾಬ್‌ನಲ್ಲಿ 548, ಕರ್ನಾಟಕ 254, ತೆಲಂಗಾಣ 114, ಮಹಾರಾಷ್ಟ್ರ 27 ಮತ್ತು ಇತರ ರಾಜ್ಯಗಳಲ್ಲಿ ಒಟ್ಟು 29 ನೋಟುಗಳು ನಕಲಿಯಾಗಿದ್ದವು. ನೋಟು ಬ್ಯಾನ್‌ ಆದ 10 ದಿನದಲ್ಲಿ ನಕಲಿ ನೋಟುಗಳು ಓಡಾಡುತ್ತಿದ್ದವು.

ಟಾಪ್‌ 4 ರಾಜ್ಯಗಳು
ಗುಜರಾತ್‌ ಬಳಿಕ ಪಶ್ಚಿಮ ಬಂಗಾಲ ದ್ವಿತೀಯ ಸ್ಥಾನದಲ್ಲಿದೆ. ಇದು ಸುಮಾರು 3.5 ಕೋಟಿ, ತಮಿಳುನಾಡು 2.8 ಕೋಟಿ, ಉತ್ತರ ಪ್ರದೇಶ 2.6 ಕೋಟಿ ಮೌಲ್ಯದ 2,000 ರೂ. ಮುಖಬೆಲೆಯ ನೋಟುಗಳನ್ನು ಹೊಂದಿದ್ದವು.

2000 ನೋಟು ಮುದ್ರಣ (ಆರ್‌ಬಿಐ ಅಂಕಿ-ಅಂಶ)
2016-173,542.991 ಮಿಲಿಯನ್‌
2017-18111.507 ಮಿಲಿಯನ್‌
2018-1946.690 ಮಿಲಿಯನ್‌

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

4-manohar-prasad

ನುಡಿನಮನ- ಪತ್ರಿಕಾರಂಗದ ಮನೋಹರ ಪ್ರಸಾದ್‌ ಕರಾವಳಿಯ ರಾಯಭಾರಿ

1-dasdsad

Yakshagana; ಮಾತಿನ ಜರಡಿ: ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Shivratri 2024; ದಕ್ಷಿಣ ಕಾಶಿ, ಸಂಗಮ ಕ್ಷೇತ್ರ ಎನಿಸಿಕೊಂಡ ಶ್ರೀ ಸಹಸ್ತ್ರಲಿಂಗೇಶ್ವರನ ಆಲಯ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.