ಸಂಚಾರ ಸುಗಮ, ಪೂರ್ಣಗೊಳ್ಳಲಿದೆ ಕಾಮಗಾರಿ
Team Udayavani, May 21, 2018, 10:59 AM IST
ಬೆಳ್ತಂಗಡಿ: ಗುರುವಾಯನಕೆರೆ ಜಂಕ್ಷನ್ನಲ್ಲಿ ಶನಿವಾರ ರಸ್ತೆ ಡಾಮರನ್ನು ಕಿತ್ತು ಹಾಕಿದ್ದು, ರಾತ್ರಿ ವೆಟ್ ಮಿಕ್ಸ್ ಹಾಕಿ ಸರಿಪಡಿಸುವ ಕೆಲಸ ನಡೆದಿದ್ದು, ರವಿವಾರ ವಾಹನಗಳು ಸರಾಗವಾಗಿ ಚಲಿಸುವಂತಾಯಿತು. ಶುಕ್ರವಾರ ರಾತ್ರಿ ರಸ್ತೆ ಸರಿಪಡಿಸುವ ಸಲುವಾಗಿ ಡಾಂಬರು ಕಿತ್ತು ಹಾಕಿದ್ದು, ಶನಿವಾರ ಲಘು ವಾಹನಗಳ ಹಾಗೂ ದ್ವಿಚಕ್ರ ವಾಹನ ಸವಾರರು ಸರಾಗವಾಗಿ ಸಾಗಲು ಸಾಧ್ಯವಾಗದೆ ಪರದಾಡುವಂತಾಗಿತ್ತು.
ಶನಿವಾರ ರಾತ್ರಿ ವೆಟ್ ಮಿಕ್ಸ್ ಹಾಕಿರುವುದರಿಂದ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರವಾಗಿದೆ. ಆದರೆ ಇನ್ನೂ ಎರಡು ದಿನಗಳ ಕಾಮಗಾರಿ ಬಾಕಿಯಿದ್ದು ಮಳೆ ಬಂದಿರುವುದರಿಂದ ಅಡ್ಡಿಯಾಗುತ್ತಿದೆ. ಮಳೆ ಇಲ್ಲವಾದಲ್ಲಿ ಒಂದೇ ದಿನದಲ್ಲಿ ಕಾಮಗಾರಿ ಪುರ್ಣಗೊಳ್ಳಲಿದೆ. ಜನರು ಸರಾಗವಾಗಿ ಓಡಾಡಬಹುದು ಎನ್ನುವ ಭರವಸೆ ನೀಡಿದ್ದಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಯಶವಂತ್ ಅವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ