ರಿಮ್‌ ವೀಲ್‌ ಬೆಂಡ್‌ರಿಪೇರಿ ಹೇಗೆ?


Team Udayavani, Apr 5, 2019, 4:33 PM IST

Rim
ಯರ್‌ ಅನ್ನು ದೃಢವಾಗಿ ಹಿಡಿದಿರುವುದು ರಿಮ್‌. ಕಾರುಗಳಲ್ಲಿ ಬೈಕ್‌ಗಳಲ್ಲಿ ಈ ರಿಮ್‌ ಇರುತ್ತದೆ. ಆಧುನಿಕ ವಾಹನಗಳಲ್ಲಿ ರಿಮ್‌ ಬದಲಿಗೆ ಅಲಾಯ್‌ ರಿಮ್‌ಗಳು ಬರುತ್ತವೆ. ಇವುಗಳು ಬೆಂಡ್‌ ಬಂದರೆ ರಿಪೇರಿ ತುಸು ಕಷ್ಟ. ಆದರೆ ಸ್ಟೀಲ್‌ ರಿಮ್‌ ಇದ್ದ ಸಂದರ್ಭದಲ್ಲಿ ಅವುಗಳನ್ನು ರಿಪೇರಿ ಮಾಡಲು ಸಾಧ್ಯವಿದೆ. ರಿಮ್‌ ಬೆಂಡ್‌ ಬಂದು ಓರೆಕೋರೆಯಾಗಿದ್ದರೆ, ಅಂತಹ ವಾಹನಗಳನ್ನು ಓಡಿಸುವುದು ಅಪಾಯಕಾರಿ. ನಿಯಂತ್ರಣ ತಪ್ಪುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ಟಯರ್‌ ಸವೆಯಬಹುದು. ಇಡೀ ರಿಮ್‌ಗೆ ಹಾನಿಯಾಗಬಹುದು. ಆದ್ದರಿಂದ ಬೈಕ್‌ ಮತ್ತು ಕಾರುಗಳಲ್ಲಿ ಸ್ಟೀಲ್‌ ರಿಮ್‌ ರಿಪೇರಿ ಹೇಗೆ ನೋಡೋಣ..
ಬೈಕ್‌ಗಳಲ್ಲಿ 
ಬೈಕ್‌ ಟಯರ್‌ ಪಂಕ್ಚರ್‌ ಆದಾಗ ಭಾರಕ್ಕೆ ಅಥವಾ ಟಯರ್‌ನಲ್ಲಿ ಗಾಳಿ ಕಡಿಮೆ ಇದ್ದು, ರಸ್ತೆ ಗುಂಡಿಗೆ ಬಿದ್ದಾಗ ರಿಮ್‌ಗಳು ಬೆಂಡ್‌ ಬರುತ್ತವೆ. ಅಲ್ಲದೇ ಹತ್ತಾರು ಸಾವಿರ ಕಿ.ಮೀ. ಕ್ರಮಿಸಿದ ಬಳಿಕವೂ ಬೆಂಡ್‌ ಬರುತ್ತವೆ. ಇಂತಹ ಸಂದರ್ಭಗಳಲ್ಲಿ ರಿಮ್‌ ಅನ್ನು ತೆಗೆದು ಅಲೈನ್‌ಮೆಂಟ್‌ ಮಾಡಿಸಬೇಕು. ಅಲೈನ್‌ಮೆಂಟ್‌ಗೆ ಎಲೆಕ್ಟ್ರಾನಿಕ್‌ ಮ್ಯಾನುವಲ್‌ ಎಂದಿದ್ದು, ಸಾಮಾನ್ಯವಾಗಿ ಮ್ಯಾನುವಲ್‌ ಆಗಿಯೇ ಬೆಂಡ್‌ ರಿಪೇರಿ ಮಾಡಲಾಗುತ್ತದೆ. ಸಾಮಾನ್ಯವಾದ ಬೆಂಡ್‌ ಆಗಿದ್ದರೆ, ವೀಲ್‌ ಅಲೈನ್‌ಮೆಂಟ್‌ ಸಾಧನದಲ್ಲಿಟ್ಟು ಹಿಂದಕ್ಕೂ ಮುಂದಕ್ಕೂ ತಿರುಗಿಸಿ ಬೆಂಡ್‌ ಎಲ್ಲಿದೆ ಎಂಬುದನ್ನು ನೋಡಿದರೆ ತೀವ್ರ ರೀತಿಯ ಬೆಂಡ್‌ ಆಗಿದ್ದರೆ ಫೈಬರ್‌ ಸುತ್ತಿಗೆಯಲ್ಲಿ ಹೊಡೆದು ಸರಿಪಡಿಸಲಾಗುತ್ತದೆ. ಬಳಿಕ ರಿಮ್‌ ಬೆಂಡ್‌ ಇರುವಲ್ಲಿ ನ್ಪೋಕ್‌ ಥೆÅಡ್‌ ಅನ್ನು ಬೇಕಾದರೆ ಬಿಗಿ ಪಡಿಸಿ, ಬೇರೆ ಕಡೆಗಳಲ್ಲಿ ಸಮತೋಲನಗೊಳಿಸಲಾಗುತ್ತದೆ.
ಕಾರುಗಳಲ್ಲಿ
ಕಾರುಗಳಲ್ಲಿಯೂ ಟಯರ್‌ನಿಂದ ರಿಮ್‌ ಅನ್ನು ಬೇರ್ಪಡಿಸಿ ಬೆಂಡ್‌ ತೆಗೆಯಲಾಗುತ್ತದೆ. ಕಾರ್‌ಗಳ ಬೆಂಡ್‌ ತೆಗೆಯಲು ಕೆಲವೊಮ್ಮೆ ಬಿಸಿ ಮಾಡುವ ವಿಧಾನ ಅನುಸರಿಸಲಾಗುತ್ತದೆ. ಈ ಕೆಲಸ ನಾಜೂಕಿನದು. ಒಂದು ವೇಳೆ ರಿಮ್‌ ಒಡೆದು ಹೋಗಿದ್ದಲ್ಲಿ, ಅದನ್ನು ಮತ್ತೆ ವೆಲ್ಡ್‌ ಮಾಡಿ ಅಥವಾ ಬೆಂಡ್‌ ತೆಗೆದು ಪ್ರಯೋಗಿಸುವುದು ಉತ್ತಮ ಆಯ್ಕೆಯಲ್ಲ. ಇದರಿಂದ ಪ್ರಯೋಜನವೂ ಇಲ್ಲ. ಆದ್ದರಿಂದ ಸಾಮಾನ್ಯ ಸೈಡ್‌ವಾಲ್‌ ಬೆಂಡ್‌ಗಳನ್ನು ಬಿಸಿ ಮಾಡಿ ತೆಗೆಯಲಾಗುತ್ತದೆ. ಇದಕ್ಕೆ ಮಷೀನ್‌ ಬಳಸುವ ಕ್ರಮವೂ ಇದೆ. ಇದನ್ನು ಪರಿಣತರೇ ಮಾಡಬೇಕಾಗುತ್ತದೆ. ರಿಮ್‌ ಬೆಂಡ್‌ ತೆಗೆದು ಬಳಿಕ ಸರಿಯಾಗಿದೆಯೇ ಎಂದು ಪರೀಕ್ಷಿಸಿ, ವೈಟ್‌ ಹಾಕಬೇಕು. ಟಯರ್‌ ಅಳವಡಿಸಿದ ಬಳಿಕ ಮತ್ತೂಮ್ಮೆ ಕೂಲಂಕಷ ಪರೀಕ್ಷೆ ನಡೆಸಬೇಕು.
   ಈಶ

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.