ದಿನಾ ಛತ್ರಿ ಅಡಿ ಶೂಟಿಂಗ್, ಬಿಸಿಲಲ್ಲಿ ರೈತರ ಕಷ್ಟ ನೋಡ್ತಿದ್ದಾರೆ
ಯಶ್, ದರ್ಶನ್ ಭರ್ಜರಿ ಪ್ರಚಾರಕ್ಕೆಸಿಎಂ ಲೇವಡಿ
Team Udayavani, Apr 3, 2019, 12:20 PM IST
ಹಾಸನ : ದಿನವೂ ಛತ್ರಿ ಅಡಿ ಕುಳಿತು ಶೂಟಿಂಗ್ ಮಾಡುತ್ತಿದ್ದಾರೆ. ಈಗ ಹಳ್ಳಿಗಳಿಗೆ ಬಂದಿದ್ದಾರೆ. ಬಿಸಿಲಲ್ಲಿ ರೈತರ ಕಷ್ಟ ಏನು ಅಂತ ಅರ್ಥ ಆಗಲಿ…ಇದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿ ಸಮಲತಾ ಪರ ಪ್ರಚಾರ ಮಾಡುತ್ತಿರುವ ನಟರನ್ನು ಲೇವಡಿ ಮಾಡಿದ ಪರಿ.
ಹಾಸನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಂದೂ ಜಾತಿ ರಾಜಕಾರಣ ಮಾಡಿದವನಲ್ಲ.ನಾನು ಜಾತಿಗೆ ಅಂಟಿಕೊಂಡವನಲ್ಲ ಎಂದರು.
ನನ್ನ ಬಳಿ ಬಂದವರ ಬಳಿ ಎಂದೂ ನೀನು ಯಾವ ಜಾತಿಯವ ಎಂದು ಕೇಳಲಿಲ್ಲ. ಕಷ್ಟ ಏನು ಎಂದು ಕೇಳಿದ್ದೇನೆ ಎಂದರು.
ಮಂಡ್ಯ ರಣಕಣದಲ್ಲಿ ಪ್ರಚಾರದ ಭರಾಟೆ ದಿನದಿನಂದ ಹೆಚ್ಚುತ್ತಿದ್ದು , ನಟರಾದ ಯಶ್ ಮತ್ತು ದರ್ಶನ್ ಸಮಲತಾ ಪರ ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದು ಭಾರೀ ಸಂಖ್ಯೆಯ ಜನರನ್ನು ಸೆಳೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?