ಚೀನಾಕ್ಕೆ ಪ್ರತ್ಯುತ್ತರ ಕೊಡುವ ಶಕ್ತಿ ನಮ್ಮ ಸೈನಿಕರಲ್ಲಿದೆ : ಮುಖ್ಯಮಂತ್ರಿ
Team Udayavani, Jun 17, 2020, 12:10 PM IST
ಬೆಂಗಳೂರು :ಗಡಿಯಲ್ಲಿ ನಮ್ಮ ಸೈನಿಕರು ಶಾಂತಿ ಕಾಪಾಡಿದರೆ ಚೀನಾ ಬೇಕೆಂದೇ ಗದ್ದಲ ಸೃಷ್ಟಿ ಮಾಡುತ್ತಿದೆ, ನಮ್ಮ ಸೈನಿಕರಿಗೆ ಸರಿಯಾದ ಪ್ರತ್ಯುತ್ತರ ಕೊಡುವ ಶಕ್ತಿಯೂ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಕಾರವಾನ್ ಮಿನಿ ಟೂರಿಸ್ಟ್ ಬಸ್ ಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು ಗಡಿಯಲ್ಲಿ ಚೀನಾದವರು ಬೇಕು ಅಂತ ಗದ್ದಲ ಸೃಷ್ಟಿ ಮಾಡುತ್ತಿದ್ದು ಇದ್ದಕ್ಕೆ ಪ್ರತಿಯಾಗಿ ನಮ್ಮ ಸೇನೆಯು ತಕ್ಕ ಉತ್ತರ ನೀಡಲಿದೆ ಈ ಕುರಿತಾಗಿ ನಮ್ಮ ಪ್ರಧಾನಿಗಳು ಸೂಕ್ತ ಕೈಗೊಳ್ಳಲಿದ್ದಾರೆ, ಚೀನಾ ಸೇನೆಯನ್ನು ಸೆದೆಬಡಿಯುವ ಎಲ್ಲಾ ಶಕ್ತಿ ನಮ್ಮ ಭಾರತೀಯ ಸೇನೆಯಲ್ಲಿ ಇದೆ, ಗೊಂದಲ ಸೃಷ್ಟಿಸಿದ ಚೀನಾಕ್ಕೆ ಪ್ರತ್ಯುತ್ತರ ನಮ್ಮ ಸೇನೆ ನೀಡಲಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…