ನೋ ವರೀಸ್‌ ಯಾರಿಗೂ ಕನ್ನಡ ಬರಲ್ಲ…


Team Udayavani, May 6, 2020, 9:25 AM IST

ನೋ ವರೀಸ್‌ ಯಾರಿಗೂ ಕನ್ನಡ ಬರಲ್ಲ…

“ಕೋವಿಡ್ ಕಾರಣದಿಂದ ವರ್ಕ್‌ ಫ್ರಮ್‌ ಹೋಂ ಮಾಡಿ’ ಅಂತ ಕಂಪನಿಯವರು ಹೇಳಿದಾಗ, ಆಹಾ ಇನ್ಮುಂದೆ ಬೇಗ ಏಳುವ ರಗಳೆಯಿಲ್ಲ ಅಂತ ಖುಷಿ ಆಗಿಬಿಟ್ಟಿತ್ತು. ಆಮೇಲೆ ಅರ್ಥವಾಯ್ತು, ಅದು ಅಷ್ಟೇನೂ ಖುಷಿಪಡುವ ವಿಷಯ ಅಲ್ಲ ಅಂತ. ಹತ್ತು ಗಂಟೆಗೆ ಲಾಗ್‌ಇನ್‌ ಆಗ್ಬೇಕು ಅಂದ್ರೆ, ಅಷ್ಟರೊಳಗೆ ಬೆಳಗ್ಗೆ, ಮಧ್ಯಾಹ್ನ ಎರಡೂ ಹೊತ್ತಿಗೆ ಅಡುಗೆ ಮಾಡಬೇಕಿತ್ತು ಅಂದ್ರೆ, ಬೇಗ ಏಳಲೇಬೇಕು! ಪಾತ್ರೆ ತೊಳೆಯೋಕೆ ಕೆಲಸದವಳೂ ಬರುತ್ತಿಲ್ಲ.

ನೀವೆಲ್ಲಾ ಲಾಕ್‌ಡೌನ್‌ ಅಂತ ಏನೇನೋ ಹೊಸ ರುಚಿ ಟ್ರೈ ಮಾಡ್ತಿದ್ದೀರಲ್ಲ, ನಮ್ಮನೇಲಿ ಅದೇ ಉಪ್ಪಿಟ್ಟು, ಅದೇ ಚಿತ್ರಾನ್ನ. ಆದ್ರೆ ಬೇರೆ ವಿಧಿ ಇಲ್ಲ. ಮೊನ್ನೆ ಹೀಗಾಯ್ತು. ಬೆಳಗ್ಗೆ
ಬೆಳಗ್ಗೆ, ಒಂದು ಮುಖ್ಯವಾದ ಮೀಟಿಂಗ್‌ ಇತ್ತು. ಹಂಗಾಗಿ, ಗಡಿಬಿಡಿಯಲ್ಲಿ ಉಪ್ಪಿಟ್ಟು ಮಾಡಿಟ್ಟು, ಮನೆಯವರೂ, ನಾನೂ ತಿಂದು ಲ್ಯಾಪ್‌ಟಾಪ್‌ ಹಿಡಿದು ಕುಳಿತೆವು. ಅವರು ರೂಮ್‌ನಲ್ಲಿ ಕುಳಿತರೆ, ನಾನು ಲಿವಿಂಗ್‌ ರೂಮ್‌ನಲ್ಲಿ ಕುಳಿತೆ. ಸ್ವಲ್ಪ ಹೊತ್ತಾದ ಮೇಲೆ, ಮಕ್ಕಳು ಎದ್ದು ಅಡುಗೆ ಮನೆಗೆ ಹೋದವು. ಪಾತ್ರೆಯಲ್ಲಿ ಉಪ್ಪಿಟ್ಟು ನೋಡಿ ಸಿಡಿಮಿಡಿ ಅನ್ನುತ್ತಾ, ಅದನ್ನೇ ತಟ್ಟೆಗೆ ಹಾಕಿಕೊಂಡು ಬಂದು ಟಿವಿ ಮುಂದೆ ಕುಳಿತರು. ಸಣ್ಣ ಮಗ ಇದ್ದಕ್ಕಿದ್ದಂತೆ, “ಅಮ್ಮಾ, ಉಪ್ಪಿಟ್ಟು ಚೂರೂ ಚೆನ್ನಾಗಿಲ್ಲ. ಕೆಟ್ಟದಾಗಿದೆ.

ಇದು ನಂಗೆ ಬೇಡ…’ ಅಂದುಬಿಟ್ಟ. ಅವನ ಕೂಗು, ಮೀಟಿಂಗ್‌ನಲ್ಲಿದ್ದ ಎಲ್ಲರಿಗೂ ಕೇಳಿಸಿತು. ಮ್ಯಾನೇಜರ್‌, “ಹೇ, ವಾಟ್ಸ್‌ ದಟ್‌ ನಾಯ್ಸ…?’ ಅಂದರು. “ನಥಿಂಗ್‌, ಇಟ್ಸ… ಮೈ ಸನ್‌…’ ಅಂದು ಮುಜುಗರದಿಂದ ನಕ್ಕೆ. ಆಮೇಲೆ ನೆನಪಾಯ್ತು, ನಾಚಿಕೆ ಪಡೋಕೆ ಕಾರಣವೇ ಇಲ್ಲ, ಯಾಕಂದ್ರೆ, ನಮ್ಮ ಟೀಮ್‌ನಲ್ಲಿ ಯಾರಿಗೂ ಕನ್ನಡ ಬರೋದಿಲ್ಲ ಅಂತ!

ಟಾಪ್ ನ್ಯೂಸ್

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.