ಇಲ್ಲೇ ಸ್ವರ್ಗ, ಇಲ್ಲೇ ನರಕ, ಮೂರು ದಿನದ ಬಾಳು


Team Udayavani, Mar 19, 2019, 12:30 AM IST

w-3.jpg

ಚಿತ್ರ: ದಿ ಇಂಪಾಸಿಬಲ್‌ (2012)
ಅವಧಿ: 113
ನಿರ್ದೇಶನ: ಜೆ.ಎ. ಬಯೋನಾ

ಮನುಷ್ಯನ ಐಷಾರಾಮಿತನವನ್ನು ಪ್ರಕೃತಿಯ ಮುನಿಸು ಕ್ಷಣ ಮಾತ್ರದಲ್ಲೇ ಕರಗಿಸುತ್ತೆ ಅನ್ನೋದಕ್ಕೆ ಈ ಚಿತ್ರ ಅತ್ಯುತ್ತಮ ನಿದರ್ಶನ. ಹೆನ್ರಿ ತನ್ನ ಹೆಂಡತಿ ಮಕ್ಕಳೊಂದಿಗೆ ಕ್ರಿಸ್ಮಸ್‌ನ ರಜೆ ಕಳೆಯಲು ಥಾಯ್ಲೆಂಡ್‌ನ‌ ಸಮುದ್ರ ತೀರದ ರೆಸಾರ್ಟ್‌ಗೆ ಬಂದಿರುತ್ತಾನೆ. ಯಥೇತ್ಛ ಹಣ ಚೆಲ್ಲಿ, ಸುಖ ಅನುಭವಿಸುತ್ತಾ, ಮೈ ಮರೆತಿರಬೇಕಾದರೆ, ಯಾವ ಸಮುದ್ರದ ಖುಷಿ ನೋಡಲು ಬಂದಿದ್ದರೋ, ಆ ಸಮುದ್ರದಲ್ಲಿ ಸುನಾಮಿ ಏಳುತ್ತೆ. ನೋಡ್ತಾ ನೋಡ್ತಾ, ಹೆನ್ರಿ ಕುಟುಂಬವೇ ಚೆಲ್ಲಾಪಿಲ್ಲಿ ಆಗುತ್ತೆ.

ಕೆಲವೇ ತಾಸಿನ ಹಿಂದೆ ಸ್ವರ್ಗ ಸುಖ ಅನುಭವಿಸಿದ್ದ ರೆಸಾರ್ಟ್‌, ಸ್ಮಶಾನ ಆಗಿರುತ್ತೆ. ಉಪ್ಪು ನೀರಿನ ನಡುವೆ, ಪುಟ್ಟ ಆಸರೆ ಹಿಡಿದು, ಜೀವ ಉಳಿಸಿಕೊಳ್ಳಲು ಹೆನ್ರಿ ಕುಟುಂಬದ ಸದಸ್ಯರು ಪರದಾಡುತ್ತಾರೆ. ಅಷ್ಟರಲ್ಲೇ ಸೈನಿಕರು ಬಂದು ಅವರನ್ನು ರಕ್ಷಿಸಿ, ಗಂಜಿಕೇಂದ್ರದ ಆಸರೆಗೆ ಬಿಡುತ್ತಾರೆ. ರೆಸಾರ್ಟ್‌ನ ಮೋಜು ಅನುಭವಿಸಲು ಬಂದವರು, ಪುಟ್ಟ ಟೆಂಟ್‌ನೊಳಗೆ, ಬಡಜನರ ನಡುವೆ ಆಶ್ರಯ ಪಡೆಯುತ್ತಾರೆ. ಹೆನ್ರಿಯ ಒಬ್ಬ ಮಗನಂತೂ, ಕಳೆದು ಹೋಗಿ, ತನ್ನ ಪರ್ಸ್‌ನಲ್ಲಿದ್ದ ಅಪ್ಪನ ಫೋಟೋ ಹಿಡಿದು, “ನನ್ನ ತಂದೇನ ನೀವು ನೋಡಿದ್ರಾ?’ ಎಂದು ಕೇಳುವ ದೃಶ್ಯ, ಮನ ಕಲುಕುವಂಥದ್ದು. 2004ರ ಮಹಾಸುನಾಮಿ ಆಧರಿಸಿದ ನೈಜ ಕತೆ ಇದು.

ಟಾಪ್ ನ್ಯೂಸ್

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.