ಅನುಭವಗಳ ಸಮ್ಮಿಶ್ರಣ ಒಡಲ ಖಾಲಿ ಪುಟ


Team Udayavani, Nov 21, 2018, 2:03 PM IST

21-november-12.gif

ಅನುಭವವು ಸವಿಯಲ್ಲ ಅದರ ನೆನಪೇ ಸವಿಯು ಎಂಬ ಮಾತೊಂದಿದೆ. ಅದರಂತೆ ನಾವು ಬಾಲ್ಯದಿಂದ ತೊಡಗಿ ಜೀವನದಲ್ಲಿ ಅನುಭವಿಸಿದ ಪ್ರತಿಯೊಂದು ಕ್ಷಣಗಳು ವರ್ಷಗಳು ಕಳೆದಾಗ ಮಧುರ ನೆನಪುಗಳಾಗುತ್ತವೆ. ಅಂತಹ ಕೆಲವು ಸುಮಧುರ ನೆನಪುಗಳನ್ನು ಪೋಣಿಸಿ ಹೊರಬಂದ ಕೃತಿಯೇ ಕಾವೇರಿ ಎನ್‌ ಎಸ್‌ ಅವರ ‘ಒಡಲ ಖಾಲಿ ಪುಟ’. ಅನುಭವದ ಜತೆಗೆ ಲೇಖಕಿಯ ವಿಚಾರಗಳ ಅಭಿವ್ಯಕ್ತಿಯೂ ಈ ಪುಸ್ತಕದಲ್ಲಿದೆ. ಭಾವಪುಟಗಳು, ವಿಚಾರ ವಿಹಾರ, ಅಸಂಗತ ಲಹರಿ ಮತ್ತು ಒಲವಿನ ಪುಟಗಳು ಎಂಬ 4 ಭಾಗಗಳು ಇದರಲ್ಲಿದೆ.

ಘಟನೆ 1
ಬಾಲ್ಯದ ಶಾಲಾ ರಜೆಯಲ್ಲಿ ನೆಂಟರ ಮನೆಗೆ ಹೋಗುವ ಲೇಖಕಿ ಅಲ್ಲಿನ ಅನುಭವಗಳನ್ನು ವಿವರಿಸುತ್ತಾರೆ. ನಮ್ಮ ರಜೆಯ ದಿನಗಳು ಜೀವಂತಿಕೆಯಿಂದ ತುಂಬಿರುತ್ತಿದ್ದವು. ಬೆಳಗ್ಗಯಿಂದ ಸಂಜೆಯವರೆಗೆ ಆಟವಾಡಿ, ಬಿದ್ದು- ಎದ್ದು, ಮೈಕೈ ತರಚಿಕೊಂಡು ದಣಿದ ನಾವು ಹಾಸಿಗೆಯ ಮೇಲೆ ಒರಗಿಕೊಂಡರೂ ಮಾತಿನ ಮಳೆ ಸುರಿಯುತ್ತಿತ್ತು. ಮಾತನಾಡುತ್ತ ಹಾಗೆ ನಿದ್ದೆಗೆ ಜಾರುವ ನಾವುಗಳು ಒಮ್ಮೊಮ್ಮೆ ನಿದ್ದೆಯಲ್ಲೂ ನಗು, ಮಾತು ಮುಂದುವರಿಸುತಿದ್ದೆವು. ಮೊಬೈಲ್‌ನಲ್ಲಿ ಕಳೆದ ಹೋದ ಇಂದಿನ ಮಕ್ಕಳಿಗೆ ಶಾಲಾ ರಜೆ ಬಂದು ಹೋದುದರ ಪರಿವೇ ಇರುವುದಿಲ್ಲ.

ಘಟನೆ 2
ಉದ್ಯೋಗದಲ್ಲಿ ಸಮಾನತೆ ಇರಬೇಕೆಂದು ಹೇಳುತ್ತಾ ಕವೇರಿ ಎಸ್‌ಎನ್‌ ಅವರು ಹೀಗೆ ಹೇಳುತ್ತಾರೆ. ಅವಮಾನ ಸವಾಲಾಗಬೇಕು. ಆಗ ನಾವು ಜೀವನ ಕಾರ್ಯದಲ್ಲೂ ಪಕ್ವಗೊಳ್ಳತ್ತೇವೆ. ಆತ್ಮ ವಿಶ್ವಾಸ, ಕಾರ್ಯ ಶಿಸ್ತು, ಸಮಯ ಪಾಲನೆ ನಮ್ಮನ್ನು ಕೈ ಬಿಡುವುದಿಲ್ಲ. ಇದು ನಮಗೆ ಅವಕಾಶಗಳನ್ನು ಒದಗಿಸುತ್ತದೆ. ನಾವು ಅವಕಾಶಕ್ಕಾಗಿ ಕಾಯದೆ, ಅವಕಾಶಗಳು ನಮ್ಮೆಡೆಗೆ ಬರುವಂತೆ ಕಾರ್ಯ ಪ್ರವೃತ್ತರಾಗಬೇಕು.

ಘಟನೆ 3
ಸೋಲು ಗೆಲುವುಗಳೆರಡೂ ಜೀವನದಲ್ಲಿ ಸಾಮಾನ್ಯವಾದ ವಿಷಯ. ಪ್ರತಿ ಬಾರಿಯೂ ಸೋಲನ್ನೊಪ್ಪಿಕೊಳ್ಳುವಾಗಲೂ ನನ್ನಲ್ಲಿ ಒಂದು ರೀತಿಯ ದುಗುಡ ಆವರಿಸಿಕೊಳ್ಳುತ್ತದೆ. ಮರುಕ್ಷಣ ಎಚ್ಚರಗೊಂಡು ಪುಟಿಯುತ್ತೇನೆ. ಇದು ನನ್ನೊಳಗಿನ ನಿರಂತರ ಪ್ರಕ್ರಿಯೆ. ಇದರಿಂದ ನನ್ನಲ್ಲಿನ ಚೈತನ್ಯ ಇಮ್ಮಡಿಗೊಳ್ಳುತ್ತದೆ. ನನ್ನಲ್ಲೇ ಇರುವ ತಪ್ಪುಗಳನ್ನು ಹುಡುಕಿ, ತಿದ್ದುತ್ತಾ ಸಾಗಿದಾಗ ಜೀವನ ಭಾರವೆನಿಸುವುದಿಲ್ಲ. ಕೆಲವೊಮ್ಮೆ ಬದುಕು ಬಂಜರವೆನಿಸಿದರೂ ಮತ್ತೊಮ್ಮೆ ನಮಗೇ ತಿಳಿಯದ ರೀತಿಯಲ್ಲಿ ಬೆಳಕ ಹರಿಸುತ್ತಿರುತ್ತದೆ.

 ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.