ಅನುಭವಗಳ ಸಮ್ಮಿಶ್ರಣ ಒಡಲ ಖಾಲಿ ಪುಟ


Team Udayavani, Nov 21, 2018, 2:03 PM IST

21-november-12.gif

ಅನುಭವವು ಸವಿಯಲ್ಲ ಅದರ ನೆನಪೇ ಸವಿಯು ಎಂಬ ಮಾತೊಂದಿದೆ. ಅದರಂತೆ ನಾವು ಬಾಲ್ಯದಿಂದ ತೊಡಗಿ ಜೀವನದಲ್ಲಿ ಅನುಭವಿಸಿದ ಪ್ರತಿಯೊಂದು ಕ್ಷಣಗಳು ವರ್ಷಗಳು ಕಳೆದಾಗ ಮಧುರ ನೆನಪುಗಳಾಗುತ್ತವೆ. ಅಂತಹ ಕೆಲವು ಸುಮಧುರ ನೆನಪುಗಳನ್ನು ಪೋಣಿಸಿ ಹೊರಬಂದ ಕೃತಿಯೇ ಕಾವೇರಿ ಎನ್‌ ಎಸ್‌ ಅವರ ‘ಒಡಲ ಖಾಲಿ ಪುಟ’. ಅನುಭವದ ಜತೆಗೆ ಲೇಖಕಿಯ ವಿಚಾರಗಳ ಅಭಿವ್ಯಕ್ತಿಯೂ ಈ ಪುಸ್ತಕದಲ್ಲಿದೆ. ಭಾವಪುಟಗಳು, ವಿಚಾರ ವಿಹಾರ, ಅಸಂಗತ ಲಹರಿ ಮತ್ತು ಒಲವಿನ ಪುಟಗಳು ಎಂಬ 4 ಭಾಗಗಳು ಇದರಲ್ಲಿದೆ.

ಘಟನೆ 1
ಬಾಲ್ಯದ ಶಾಲಾ ರಜೆಯಲ್ಲಿ ನೆಂಟರ ಮನೆಗೆ ಹೋಗುವ ಲೇಖಕಿ ಅಲ್ಲಿನ ಅನುಭವಗಳನ್ನು ವಿವರಿಸುತ್ತಾರೆ. ನಮ್ಮ ರಜೆಯ ದಿನಗಳು ಜೀವಂತಿಕೆಯಿಂದ ತುಂಬಿರುತ್ತಿದ್ದವು. ಬೆಳಗ್ಗಯಿಂದ ಸಂಜೆಯವರೆಗೆ ಆಟವಾಡಿ, ಬಿದ್ದು- ಎದ್ದು, ಮೈಕೈ ತರಚಿಕೊಂಡು ದಣಿದ ನಾವು ಹಾಸಿಗೆಯ ಮೇಲೆ ಒರಗಿಕೊಂಡರೂ ಮಾತಿನ ಮಳೆ ಸುರಿಯುತ್ತಿತ್ತು. ಮಾತನಾಡುತ್ತ ಹಾಗೆ ನಿದ್ದೆಗೆ ಜಾರುವ ನಾವುಗಳು ಒಮ್ಮೊಮ್ಮೆ ನಿದ್ದೆಯಲ್ಲೂ ನಗು, ಮಾತು ಮುಂದುವರಿಸುತಿದ್ದೆವು. ಮೊಬೈಲ್‌ನಲ್ಲಿ ಕಳೆದ ಹೋದ ಇಂದಿನ ಮಕ್ಕಳಿಗೆ ಶಾಲಾ ರಜೆ ಬಂದು ಹೋದುದರ ಪರಿವೇ ಇರುವುದಿಲ್ಲ.

ಘಟನೆ 2
ಉದ್ಯೋಗದಲ್ಲಿ ಸಮಾನತೆ ಇರಬೇಕೆಂದು ಹೇಳುತ್ತಾ ಕವೇರಿ ಎಸ್‌ಎನ್‌ ಅವರು ಹೀಗೆ ಹೇಳುತ್ತಾರೆ. ಅವಮಾನ ಸವಾಲಾಗಬೇಕು. ಆಗ ನಾವು ಜೀವನ ಕಾರ್ಯದಲ್ಲೂ ಪಕ್ವಗೊಳ್ಳತ್ತೇವೆ. ಆತ್ಮ ವಿಶ್ವಾಸ, ಕಾರ್ಯ ಶಿಸ್ತು, ಸಮಯ ಪಾಲನೆ ನಮ್ಮನ್ನು ಕೈ ಬಿಡುವುದಿಲ್ಲ. ಇದು ನಮಗೆ ಅವಕಾಶಗಳನ್ನು ಒದಗಿಸುತ್ತದೆ. ನಾವು ಅವಕಾಶಕ್ಕಾಗಿ ಕಾಯದೆ, ಅವಕಾಶಗಳು ನಮ್ಮೆಡೆಗೆ ಬರುವಂತೆ ಕಾರ್ಯ ಪ್ರವೃತ್ತರಾಗಬೇಕು.

ಘಟನೆ 3
ಸೋಲು ಗೆಲುವುಗಳೆರಡೂ ಜೀವನದಲ್ಲಿ ಸಾಮಾನ್ಯವಾದ ವಿಷಯ. ಪ್ರತಿ ಬಾರಿಯೂ ಸೋಲನ್ನೊಪ್ಪಿಕೊಳ್ಳುವಾಗಲೂ ನನ್ನಲ್ಲಿ ಒಂದು ರೀತಿಯ ದುಗುಡ ಆವರಿಸಿಕೊಳ್ಳುತ್ತದೆ. ಮರುಕ್ಷಣ ಎಚ್ಚರಗೊಂಡು ಪುಟಿಯುತ್ತೇನೆ. ಇದು ನನ್ನೊಳಗಿನ ನಿರಂತರ ಪ್ರಕ್ರಿಯೆ. ಇದರಿಂದ ನನ್ನಲ್ಲಿನ ಚೈತನ್ಯ ಇಮ್ಮಡಿಗೊಳ್ಳುತ್ತದೆ. ನನ್ನಲ್ಲೇ ಇರುವ ತಪ್ಪುಗಳನ್ನು ಹುಡುಕಿ, ತಿದ್ದುತ್ತಾ ಸಾಗಿದಾಗ ಜೀವನ ಭಾರವೆನಿಸುವುದಿಲ್ಲ. ಕೆಲವೊಮ್ಮೆ ಬದುಕು ಬಂಜರವೆನಿಸಿದರೂ ಮತ್ತೊಮ್ಮೆ ನಮಗೇ ತಿಳಿಯದ ರೀತಿಯಲ್ಲಿ ಬೆಳಕ ಹರಿಸುತ್ತಿರುತ್ತದೆ.

 ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.