ಸೌರ ಫಲಕ ಸರಿಪಡಿಸಿ
Team Udayavani, Dec 16, 2018, 1:32 PM IST
ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಈಗಾಗಲೇ ಅಳವಡಿಸಿರುವ ಕೆಲವೊಂದು ಮಹತ್ವ ಪೂರ್ಣ ಯೋಜನೆಗಳು ಹಾಳಾಗಿ ಮೂಲೆ ಗುಂಪಾಗುತ್ತಿರುವುದು ದುರಾದೃಷ್ಟಕರ.
ನಿತ್ಯವೂ ಸಾವಿರಾರು ಪ್ರಯಾಣಿಕರು ಸಂಚರಿಸುವ ಪಿ.ವಿ. ಎಸ್. ವೃತ್ತದ ಸಮೀಪವಿರುವ ಸಿಗ್ನಲ್ ಲೈಟ್ ಕಂಬಕ್ಕೆ ಅಳವಡಿಸಿರುವ ಸೌರ ಫಲಕ, ಸೂಕ್ತ ನಿರ್ವಹಣೆ ಇಲ್ಲದೇ ಅಳವಡಿಸಿದ ಸ್ಥಳದಿಂದ ಕಿತ್ತು ಅರ್ಧದಷ್ಟು ಹೊರ ಬಂದು ನೇತಾಡುತ್ತಿದೆ. ಅಪಾಯಕಾರಿಯಾಗಿರುವ ಈ ಫಲಕ ಇನ್ನೂ ಯಾರ ಕಣ್ಣಿಗೂ ಕಾಣಿಸದಿರುವುದು ವಿಪರ್ಯಾಸ. ಇದರ ಬಳಿ ಟ್ರಾಫಿಕ್ ಪೊಲೀಸರೂ ನಿಂತಿರುತ್ತಾರೆ. ನಿತ್ಯವೂ ಸಾಕಷ್ಟ ಪಾದಚಾರಿಗಳೂ ಸಂಚರಿಸುತ್ತಿರುತ್ತಾರೆ. ಹೀಗಾಗಿ ಅಪಾಯಕಾರಿಯಾಗಿರುವ ಇದನ್ನು ಕೂಡಲೇ ದುರಸ್ತಿಗೊಳಿಸುವತ್ತ ಸಂಬಂಧಪಟ್ಟವರು ಗಮಹರಿಸಬೇಕಿದೆ.
ಪ್ರಶಾಂತ್ ನಾಯಕ್,
ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ