ನಿಮ್‌ ಏರಿಯಾದಲ್‌ ಇದೆಯಾ? ಏರಿಯಲ್‌ ಯೋಗ!


Team Udayavani, Nov 15, 2017, 6:00 AM IST

areal-yoga.jpg

ಕಾಲದೊಂದಿಗೆ ಯೋಗವೂ ಹೆಜ್ಜೆ ಇಡುತ್ತಾ, ತನ್ನ ರೂಪ ರೂಪಗಳನ್ನು ದಾಟುತ್ತಿದೆ. ಮಕ್ಕಳು ಮಲಗುವ ಜೋಲಿಯಲ್ಲೂ “ಯೋಗ’ ಕಂಡುಕೊಳ್ಳುವ ದಿನಗಳಲ್ಲಿ ನಾವಿದ್ದೇವೆ. ಇದರ ಹೆಸರು ಏರಿಯಲ್‌ ಯೋಗ! ಸಿನಿಮಾಗಳಲ್ಲಿ “ಏರಿಯಲ್‌ ಶಾಟ್‌’ ಎಂಬ ಪದವನ್ನು ಬಳಸುತ್ತಾರೆ. ಮೇಲೆ, ಎತ್ತರದಲ್ಲಿ ಕ್ಯಾಮೆರಾ ಇಟ್ಟು ನಡೆಸುವ ಚಿತ್ರೀಕರಣಕ್ಕೆ ಏರಿಯಲ್‌ ಶಾಟ್‌ ಎನ್ನುತ್ತಾರೆ. ಅದೇ ರೀತಿ ನೆಲದಿಂದ ಮೇಲೆ, ತುಸು ಎತ್ತರದಲ್ಲಿ ಮಾಡುವ ಆಸನ, ಕಸರತ್ತಿಗೆ “ಏರಿಯಲ್‌ ಯೋಗ’ ಎಂದು ಹೆಸರು. ಬಾಲಿವುಡ್‌ ಸೆಲೆಬ್ರಿಟಿಯರಾದ ಅಲಿಯಾ ಭಟ್‌, ಬಿಪಾಶಾ ಬಸು ಮತ್ತು ಜೂಹಿ ಚಾವ್ಲಾ ಏರಿಯಲ್‌ ಯೋಗವನ್ನು ಅಭ್ಯಸಿಸುತ್ತಿರುವುದರಿಂದ ಜನರು ಅದರತ್ತ ಕುತೂಹಲದಿಂದ ನೋಡುತ್ತಿದ್ದಾರೆ.
ಏರಿಯಲ್‌ ಯೋಗ ಬೆಂಗಳೂರಿನಂಥ ಮಹಾನಗರಗಳಿಗೂ ಕಾಲಿಟ್ಟಿದೆ. ಉಯ್ನಾಲೆ ಮಾದರಿಯ ವಸ್ತ್ರೋಪಕರಣದಲ್ಲಿ ಜೀಕುತ್ತಾ, ಶರೀರದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ.

ಯೋಗ ಮಾಡೋದು ಹೇಗೆ? 
ಏರಿಯಲ್‌ ಯೋಗ ಪ್ರಕಾರವನ್ನು ಅಭ್ಯಸಿಸಲು ವಿಶೇಷ ತೆರನಾದ ಬಟ್ಟೆ ಬೇಕು. ಇದು ಉಡುವ ಬಟ್ಟೆಯಲ್ಲ. ಉಯ್ನಾಲೆ ಕಟ್ಟುವ ಬಟ್ಟೆ. ಉತ್ತಮ ಗುಣಮಟ್ಟದ ಹೈಡೆನ್ಸಿಟಿ ನೈಲಾನ್‌ನಿಂದ ತಯಾರಿಸಲಾದ ಈ ಬಟ್ಟೆಯನ್ನು ಉಯ್ನಾಲೆಯಂತೆ ಕಟ್ಟಲಾಗುತ್ತೆ. ಅದನ್ನು ಸೊಂಟ, ಕೈಕಾಲುಗಳಿಗೆ ಬಿಗಿದುಕೊಂಡು ಯೋಗಾಸನ ಮತ್ತು ನೃತ್ಯ ಭಂಗಿಗಳನ್ನು ಅಭ್ಯಾಸ ಮಾಡಬೇಕು. ನೆನಪಿರಲಿ, ನಮಗೆ ನಾವೇ ಗುರುವಾಗುವುದಕ್ಕಿಂತ, ಮಾರ್ಗದರ್ಶಕರ ನಿರ್ದೇಶನದ ಅನುಸಾರ ಆ ಯೋಗಾಭ್ಯಾಸ ಮಾಡುವುದರಿಂದ ಪ್ರಯೋಜನ ಹೆಚ್ಚು.

ಆರೋಗ್ಯಕ್ಕೆ ಏನು ಲಾಭ?
ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಮಾಡುವ ಈ ಆಸನಗಳಿಂದ ದೇಹದ ಮೂಳೆಗಳು ಮತ್ತು ಮಾಂಸ ಖಂಡಗಳು ಶಕ್ತಿಯುತವಾಗುವವು. ರಕ್ತ ಪರಿಚಲನೆ ಸುಗಮಗೊಳ್ಳುವುದು. ತೋಳುಗಳ ಸ್ನಾಯುಗಳು ಸಡಿಲಗೊಳ್ಳುವವು. ಏಕಾಗ್ರತೆ ಹೆಚ್ಚುವುದು. ಸಂಧಿಗಳು ಶಕ್ತಿಯುತವಾಗುವವು. ಜೀವನೋಲ್ಲಾಸ ಹೆಚ್ಚುವುದು.

ಟಾಪ್ ನ್ಯೂಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

3-uv-fusion

Devotion: ಭಕ್ತಿಯ ಅರ್ಥವಾದರೂ ಏನು?

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.