ಇಲ್ಲಿನ ಮುಸ್ಲಿಮರು ದೇಶ ವಿರೋಧಿಗಳು ಎಂದು ವಿಶ್ವ ಮಟ್ಟದಲ್ಲಿ ಬಿಂಬಿಸಲು ಪಾಕ್ ಯತ್ನ


Team Udayavani, Sep 12, 2019, 8:48 PM IST

Maulana-12-9

ನವದೆಹಲಿ: ಜಮೈತ್-ಉಲೇಮಾ-ಇ-ಹಿಂದ್ ನ ಸಾಮಾನ್ಯ ಸಮಿತಿ ಸಭೆಯು ಇಂದು ನಿರ್ಣಯ ಒಂದನ್ನು ಕೈಗೊಂಡಿದೆ ಮತ್ತು ಅದರ ಪ್ರಕಾರ, ‘ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ’ ಎಂಬ ಅಂಶವನ್ನು ಸಂಘಟನೆಯು ಪುನರುಚ್ಛರಿಸಿದೆ. ಇಷ್ಟು ಮಾತ್ರವಲ್ಲದೇ ರಾಷ್ಟ್ರೀಯ ನಾಗರಿಕ ನೋಂದಣಿ ಹಾಗೂ ದೇಶದಲ್ಲಿರುವ ವಿದೇಶಿಯರನ್ನು ಗುರುತಿಸುವ ಸರಕಾರದ ನಿಲುವುಗಳನ್ನು ಈ ಸಮಿತಿಯು ಬೆಂಬಲಿಸಿದೆ.

ದೇಶದ ಭದ್ರತೆಯ ದೃಷ್ಟಿಯಿಂದ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರದ ಕ್ರಮವನ್ನು ನಿಶ್ಯರ್ಥವಾಗಿ ಬೆಂಬಲಿಸಲು ಈ ಸಮಿತಿಯ ಉನ್ನತ ಮಂಡಳಿ ಸದಸ್ಯರು ನಿರ್ಧರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಜಮೈತ್-ಉಲೇಮಾ-ಇ-ಹಿಂದ್ ನ ಸಾಮಾನ್ಯ ಕಾರ್ಯದರ್ಶಿ ಮೌಲಾನ ಮಹಮ್ಮದ್ ಮದನಿ ಅವರು, ‘ಭಾರತದಲ್ಲಿರುವ ಮುಸ್ಲಿಂ ಸಮುದಾಯ ದೇಶ ವಿರೋಧಿಗಳು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ವ್ಯವಸ್ಥಿತ ಸಂಚನ್ನು ಪಾಕಿಸ್ಥಾನ ಮಾಡುತ್ತಿದೆ. ಪಾಕಿಸ್ಥಾನದ ಈ ಸಂಚನ್ನು ನಾವು ಖಂಡಿಸುತ್ತೇವೆ ಮತ್ತು ನಮ್ಮ ಅಸ್ತಿತ್ವವನ್ನು ಭಾರತೀಯತೆಯಿಂದ ಬೇರ್ಪಡಿಸುವ ನೆರೆ ರಾಷ್ಟ್ರದ ಸಂಚಿಗೆ ಈ ನೆಲದ ಯಾವ ಮುಸ್ಲಿಂರೂ ಬಲಿಯಾಗುವುದಿಲ್ಲ’ ಎಂದು ಅವರು ದೃಢ ಧ್ವನಿಯಲ್ಲಿ ಹೆಳಿದ್ದಾರೆ.


ಜಮೈತ್-ಉಲೇಮಾ-ಇ-ಹಿಂದ್ ಸಂಘಟನೆಯೂ ಈ ಹಿಂದೆಯೂ ಸಹ 1951 ಮತ್ತು 1963ರಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಹೊರಡಿಸಿತ್ತು ಮತ್ತು ನಾವು ಯಾವಾಗಲೂ ಈ ವಿಚಾರದಲ್ಲಿ ಭಾರತ ಸರಕಾರದ ನಿರ್ಧಾರದ ಪರವಾಗಿಯೇ ಇದ್ದೆವು ಎಂಬುದಕ್ಕೆ ಇದು ಸಾಕ್ಷಿ ಎಂದು ಮಹಮ್ಮದ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಭಾರತದಲ್ಲಿರುವ ಮುಸ್ಲಿಂ ಪಂಡಿತರನ್ನು ಒಳಗೊಂಡಿರುವ ಪ್ರಮುಖ ಸಂಘಟನೆಗಳಲ್ಲಿ ಜಮೈತ್-ಉಲೇಮಾ-ಇ-ಹಿಂದ್ ಮುಂಚೂಣಿಯಲ್ಲಿರುವುದರಿಂದ ಸಂಘಟನೆ ಇಂದು ನೀಡಿರುವ ಈ ಹೇಳಿಕೆ ಭಾರತ ಮತ್ತು ಪಾಕಿಸ್ಥಾನದ ನಡುವೆ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳಿಗೆ ಪ್ರಮುಖವಾದುದಾಗಿದೆ.

ದ್ವಿ ರಾಷ್ಟ್ರ ವಿಚಾರಕ್ಕೂ ವಿರೋಧ
ನಾವು ದ್ವಿ ರಾಷ್ಟ್ರ ವಿಚಾರವನ್ನೂ ಸಹ ಬಹಳ ಹಿಂದೆಯೇ ವಿರೋಧಿಸಿದ್ದೇವೆ. ಇದು ನಮ್ಮ ದೇಶ ಮತ್ತು ಈ ದೇಶದ ಸೌರ್ವಭೌಮತೆಯ ಜೊತೆ ಆಟವಾಡಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ ಎಂಬ ಮಾತುಗಳನ್ನು ಮೌಲಾನ ಮಹಮ್ಮದ್ ಮದನಿ ಅವರು ಒತ್ತಿ ಹೇಳಿದರು.

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.