ಧಾರಾವಿ ತಮಿಳರಿಗಾಗಿ ಶಾಲೆ, ಗ್ರಂಥಾಲಯ ಕೊಡಿಸಿದ್ದ ಕರುಣಾನಿಧಿ
Team Udayavani, Aug 8, 2018, 4:59 PM IST
ಮುಂಬಯಿ : ತಮಿಳರ ಪ್ರಾಬಲ್ಯವಿರುವ ಮುಂಬಯಿಯ ಧಾರಾವಿಯಲ್ಲಿ 35 ವರ್ಷಗಳ ಹಿಂದೆ ಅಲ್ಲಿನ ತಮಿಳರ ಕೋರಿಕೆಯ ಮೇರೆಗೆ ಅಲ್ಲಿ ತಮಿಳು ಶಾಲೆ ಮತ್ತು ಗ್ರಂಥಾಲಯವೊಂದನ್ನು ತೆರೆಯಲು ದಿವಂಗತ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರು ಹಣಕಾಸು ನೆರವು ನೀಡಿ ಇವೆರಡೂ ಆರಂಭವಾಗುವುದಕ್ಕೆ ಕಾರಣೀಭೂತರಾಗಿದ್ದರು ಎಂದು ಡಿಎಂಕೆ ಮುಂಬಯಿ ಘಟಕದ ಪ್ರಭಾರಿ ಆರ್ ಪಳನಿಸ್ವಾಮಿ ಇಂದು ನೆನಪಿಸಿಕೊಂಡಿದ್ದಾರೆ.
“ನಮ್ಮ ಘಟಕಕ್ಕೆ ಭೇಟಿ ನೀಡುವಂತೆ ನಾವು ಮಾಡಿಕೊಂಡ ಮನವಿಯನ್ನು ಕರುಣಾನಿಧಿ ಒಪ್ಪಿಕೊಂಡದ್ದು ಮಾತ್ರವಲ್ಲದೆ ಇಲ್ಲಿನ ತಮಿಳರಿಗೆ ಒಂದು ಸಮುದಾಯ ಶಾಲೆ ಮತ್ತು ಗ್ರಂಥಾಲಯ ಬೇಕೆಂಬ ಕೋರಿಕೆಯನ್ನು ಅವರು ಕೂಡಲೇ ಮನ್ನಿಸಿ ಅದು ಸ್ಥಾಪಿತವಾಗುವಂತೆ ನೋಡಿಕೊಂಡರು’ ಎಂದು ಪಳನಿಸ್ವಾಮಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ
Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್
Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್ ವಿರುದ್ಧ ಮೋದಿ ವಾಗ್ದಾಳಿ
Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ನ ಗೋಡೆ ಕುಸಿದು 7 ಮಂದಿ ಸಾವು
ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ
ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ
Sangeeth Sivan: ಮಾಲಿವುಡ್, ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ
Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!