ಆಸ್ಟ್ರೇಲಿಯ ಪೌರತ್ವ ಬಯಸಿದ್ದೀರಾ ? ಹಾಗಿದ್ದರೆ ನಿಮಗಿದು ತಿಳಿದಿರಲಿ


Team Udayavani, Apr 20, 2017, 11:48 AM IST

Australian-Flag-700.jpg

ಸಿಡ್ನಿ: ನೀವು ಆಸ್ಟ್ರೇಲಿಯದ ಪೌರತ್ವ ಪಡೆದು ಅಲ್ಲೇ ಉದ್ಯೋಗನಿರತರಾಗಿ ಬಾಳಲು ಬಯಸಿದ್ದೀರಾ ? ಹಾಗಿದ್ದರೆ ನೀವಿಗ ಆಸ್ಟ್ರೇಲಿಯನ್‌ ಮೌಲ್ಯಗಳ ಮತ್ತು ಅಲ್ಲಿನ ಇಂಗ್ಲಿಷ್‌ ಭಾಷಾ ಶೈಲಿಯ ಪರೀಕ್ಷೆಯನ್ನು ಕಡ್ಡಾಯವಾಗಿ ಪಾಸು ಮಾಡಿಕೊಳ್ಳಬೇಕಾಗುತ್ತದೆ. 

ಅಂದ ಹಾಗೆ ಆಸ್ಟ್ರೇಲಿಯ ಸರಕಾರ ಈ ನಿಮಯಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲು ಉದ್ದೇಶಿಸಿರುವುದು ಯಾಕೆ ಗೊತ್ತಾ ? ಆಸ್ಟ್ರೇಲಿಯಕ್ಕೆ ಬರುವ ವಲಸಿಗರ ಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಇಲ್ಲಿಗೆ ಬರುವವರ ಕಾಯುವಿಕೆಯನ್ನು ಇನ್ನಷ್ಟು ದೀರ್ಘ‌ಗೊಳಿಸಲು ಅದು ಮಾಡಿರುವ ಉಪಾಯ ಇದಾಗಿದೆ.

ಆಸ್ಟ್ರೇಲಿಯದ ಪ್ರಧಾನಿ ಮಾಲ್ಕಂ ಟರ್ನ್ಬುಲ್‌ ಅವರ ಸರಕಾರ ಈಗಾಗಲೇ ತಾತ್ಕಾಲಿಕ ಉದ್ಯೋಗಗಳ 457 ವೀಸಾವನ್ನು ರದ್ದು ಪಡಿಸಿದ್ದು ಅದರಿಂದ ಏಶ್ಯನರು ವಿಶೇಷವಾಗಿ ಭಾರತೀಯರು ಭಾರೀ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. 

ರದ್ದುಪಡಿಸಲಾಗಿರುವ ಈ ವೀಸಾ ಯೋಜನೆಯ ಬದಲಿಗೆ ಕಠಿನ ನಿಯಮಗಳ ಹೊಸ ಯೋಜನೆಯನ್ನು ಜಾರಿಗೆ ತರಲು ಆಸೀಸ್‌ ಸರಕಾರ ಮುಂದಾಗಿದೆ. ಅಂತೆಯೇ ಅದು ಆಸ್ಟ್ರೇಲಿಯನ್‌ ಮೌಲ್ಯ ಹಾಗೂ ಇಂಗ್ಲಿಷ್‌ ಭಾಷಾ ಕೌಶಲ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.

ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು ಎಚ್‌1ಬಿ ವೀಸಾ ನಿಯಮವನ್ನು ಕಠಿನಗೊಳಿಸಿದ್ದು ಆಮೆರಿಕನ್ನರೇ ಮೊದಲು ಎಂಬ ನೀತಿಯನ್ನು ಜಾರಿಗೆ ತಂದಿರುವ ಹಾಗೆ ಆಸ್ಟ್ರೇಲಿಯ ಕೂಡ ಈಗ ಅದೇ ಹಾದಿಯನ್ನು ತುಳಿದಿದೆ. ಆಸ್ಟ್ರೇಲಿಯ ಫ‌ಸ್ಟ್‌ ಎಂಬುದೇ ಅದರ ಕಠಿನ ವೀಸಾ ನಿಯಮಗಳ ಹಿಂದು ಮೂಲ ಉದ್ದೇಶವಾಗಿದೆ. 

ಆಸ್ಟ್ರೇಲಿಯ ಸರಕಾರದ ಹೊಸ ಪೌರತ್ವ ನಿಯಮಗಳು ಈಗಿನ್ನು ಅಲ್ಲಿನ ಸಂಸತ್ತಿನಲ್ಲಿ ಪಾಸಾಗಬೇಕಾಗಿವೆ. ಅದಕ್ಕೆ ಬಲಪಂಥೀಯ ಸೆನೆಟರ್‌ಗಳ ಬೆಂಬಲವೂ ಬೇಕಿದೆ. 

ಆಸ್ಟ್ರೇಲಿಯ ಪೌರತ್ವ ಪಡೆಯಲು ಕೇವಲ ಇಂಗ್ಲಿಷ್‌ ಭಾಷಾ ಪ್ರಭುತ್ವದ ಪರೀಕ್ಷೆ ಮಾತ್ರವೇ ಸಾಲದು; ಇಲ್ಲಿನ ಮೌಲ್ಯಗಳನ್ನು ಕೂಡ ವಲಸಿಗರು ತಿಳಿದಿರುವುದು ಕಡ್ಡಾಯ ಎಂದು ಪ್ರಧಾನಿ ಟರ್ನ್ಬುಲ್‌ ಹೇಳಿದ್ದಾರೆ. 

ಆಸೀಸ್‌ ಪೌರತ್ವ ಪಡೆಯಬಯಸುವವರು ಇಂಗ್ಲೀಷ್‌ ಭಾಷಾ ಪರೀಕ್ಷೆಯಲ್ಲಿ ಕನಿಷ್ಠ 6.0 ಮಟ್ಟವನ್ನು ಪೂರೈಸಿರಬೇಕು. ಆಸೀಸ್‌ ಪೌರತ್ವ ಪಡೆಯಲು ಈ ತನಕ 1 ವರ್ಷದ ಶಾಶ್ವತ ವಾಸ್ತವ್ಯ ಅಗತ್ಯವಿತ್ತು; ಆದರೆ ಈಗ ಅದನ್ನು 4 ವರ್ಷಕ್ಕೆ ಏರಿಸಲಾಗಿದೆ. 

ಟಾಪ್ ನ್ಯೂಸ್

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chinese Zoo: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ…

China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

ನಟಿಯಾಗುವ ಕನಸು ಕಂಡಿದ್ದ ದ್ರುವಿ ಪಟೇಲ್ ಗೆ ‘ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024’ ಕಿರೀಟ

ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.