ಚಾಪೆಗೆ ಹೊಸ ಮೆರುಗು


Team Udayavani, Sep 7, 2019, 5:00 AM IST

v-16

ಭಾರತೀಯ ಸಂಸ್ಕೃತಿಯಲ್ಲಿ ಚಾಪೆಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ಡೈನಿಂಗ್‌ ಟೇಬಲ್ಗಳು ಮನೆಗೆ ಆಗಮನಿಸುವ ಮುನ್ನ ನೆಲದಲ್ಲಿ ಕುಳಿತುಕೊಳ್ಳಲು ಚಾಪೆಗಳನ್ನು ಹಾಸುತ್ತಿದ್ದರು. ಮನೆಗೆ ಅತಿಥಿಗಳು ಬಂದಾಗ ಚಾಪೆಗಳಲ್ಲಿ ಕುಳ್ಳಿರಿಸುವ ಸಂಪ್ರದಾಯ ಭಾರತದ್ದು. ಆದರೆ ಮನೆಯ ಅಲಂಕಾರಕ್ಕೆ ಆಧುನಿಕ ಟಚ್ ಬಂದ ಬಳಿಕ ಚಾಪೆ ಮೂಲೆಗುಂಪಾಗಿದೆ.

ಅದು ಏನೇ ಇರಲಿ ಇಂದು ಅದೇ ಚಾಪೆ ತನ್ನ ಅಸ್ತಿತ್ವವನ್ನು ಮತ್ತೆ ಕಂಡುಕೊಳ್ಳಲಾರಂಭಿಸಿದೆ. ಈಗ ಮನೆ ಮನೆಗಳಲ್ಲಿ ಚಾಪೆಯಿಂದ ವಿನೂತನ ಶೈಲಿಯ ವಿನ್ಯಾಸಗಳನ್ನು ಮಾಡಲಾರಂಭಿಸಿದ್ದಾರೆ. ಅಲ್ಲದೆ ಅವುಗಳಿಗೆ ಹೊಸ ಹೊಸ ಬಣ್ಣ ನೀಡುವ ಮೂಲಕ ಅದನ್ನು ಟ್ರೇಂಡಿಯಾಗಿಸುತ್ತಿದ್ದಾರೆ.

ಭಾರತೀಯರ ಅಚ್ಚು ಮೆಚ್ಚಾಗಿದ್ದ ಚಾಪೆ ಈಗ ಪ್ರಾನ್ಸ್‌, ಯುಕೆ ಗಳಲ್ಲಿ ಚಾರ್ಪಾಯ್‌ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ. ಇದನ್ನು ಒಳಾಂಗಣ, ಟೇರೆಸ್‌ ಮತ್ತು ಗಾರ್ಡ್‌ನ್‌ಗಳಲ್ಲಿ ಹೆಚ್ಚಾಗಿ ಬಳಸಲು ಆರಂಭಿಸಿದ್ದಾರೆ.

ಮರಗೆಲಸ ಮಾಡುವವರ ಬಳಿ ಹಾಸಿಗೆ ಬೇಕಾದಲ್ಲಿ ಹಾಸಿಗೆ ಮಾದರಿಯಲ್ಲಿ ಅಥವಾ ಕುಳಿತುಕೊಳ್ಳಲು ಚೇರ್‌ನಂತೆ ಬೇಕಾದಲ್ಲಿ ಮಾಡಿಸಿಕೊಳ್ಳಬಹುದು ಅಥವಾ ಖರೀದಿಸಬಹುದಾಗಿದೆ. ಮನೆಯಲ್ಲಿರುವ ಕಾಟ್‌ಗಳ ಮೇಲೆ ಹಲಗೆಗಳನ್ನು ಹಾಕುವ ಬದಲು ಗಟ್ಟಿಯಾಗಿ ಚಾಪೆಯನ್ನು ನೇಯ್ದು ಅದನ್ನು ಬಳಸಿಕೊಳ್ಳಬಹುದು.

ಇನ್ನು ಕೆಲವು ಮನೆಗಳಲ್ಲಿ ಆರಾಮ ಕುರ್ಚಿಗಳಿರುತ್ತವೆ. ಈಗಿನ ತೂಗು ಜೋಕಾಲಿಗಳ ರೀತಿಯಾಗಿಯೂ ಚಾಪೆಗಳನ್ನು ಬಳಸಿಕೊಂಡು ಜೋಕಾಲಿಗಳನ್ನು ತಯಾರಿಸಿಕೊಳ್ಳಬಹುದು. ಅದಲ್ಲದೆ ಚಾಪೆಗಳನ್ನು ಡೈನಿಂಗ್‌ ಟೇಬಲ್ ಮತ್ತು ಸ್ಟೂಲ್ಗಳ ತಯಾರಿಕೆ ವೇಳೆಯೂ ಬಳಸಬಹುದು. ಆದರೆ ಇದನ್ನು ಸಂಪೂರ್ಣವಾಗಿ ಚಾಪೆಗಳಿಂದ ಮಾಡಲಾಗುವುದಿಲ್ಲ. ಬದಲಾಗಿ ಡೈನಿಂಗ್‌ ಟೇಬಲ್ ಅಥವಾ ಸ್ಟೂಲ್ಗಳನ್ನು ತಯಾರಿಸಿ ಚಾಪೆ ಹೆಣೆಯಬೇಕು

•ಪ್ರೀತಿ ಭಟ್ ಗುಣವಂತೆ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.