ಮನೆಯ ಅಂದಕ್ಕೆ ಬಿದಿರಿನ ಅಲಂಕಾರ


Team Udayavani, Mar 21, 2020, 5:00 AM IST

bamboo

ಮನೆಯೇನೋ ಚೆನ್ನಾಗಿ, ಸಾಕಷ್ಟು ಖರ್ಚು ಮಾಡಿ ಮಾಡಿ ಕಟ್ಟಿಸಿರುತ್ತೇವೆ. ಅದರ ನಿರ್ವಹಣೆಗೂ ಅಷ್ಟೇ ಮಹತ್ವ ನೀಡುತ್ತಾರೆ. ಆದರೆ ಇಂದು ಹ್ಯಾಂಡ್‌ ಮೇಡ್‌ ಡೆಕೋರೇಷನ್‌ಗಳು, ಕಸಗಳಿಂದ, ಮನೆಯಲ್ಲಿ ಬೇಡವೆಂದು ಬಿಸಾಡಿದ ವಸ್ತುಗಳಿಂದ ಮಾಡಿದ ಕ್ರಾಫ್ಟ್ಗಳು ಟ್ರೆಂಡ್‌ ಆಗುತ್ತಿದೆ. ಇವು ಕಡಿಮೆ ಖರ್ಚಿನಲ್ಲಿ ಮನೆಯನ್ನು ಅಲಂಕರಿಸುವುದರ ಜತೆಗೆ ಮನೆಯ ಅಂದವನ್ನೂ ಹೆಚ್ಚಿಸುತ್ತದೆ.

ಕ್ರಾಫ್ಟ್ ವರ್ಕ್‌ಗಳ ಜತೆಗೆ ಬಿದಿರಿನ ಫ‌ರ್ನಿಚರ್‌ಗಳು ಮನೆಯ ಅಂದ ಹೆಚ್ಚಿಸುತ್ತದೆ. ಇದು ಹಿಂದಿನ ಕಾಲದಲ್ಲಿ ಬಳಸುತ್ತಿದ್ದ, ಆದರೆ ಇಂದು ಮತ್ತೆ ಟ್ರೆಂಡ್‌ ಆಗಿರುವ ಫ‌ರ್ನಿಚರ್‌ ಆಗಿದೆ. ಬಿದಿರಿನಲ್ಲಿ ಕೇವಲ ಫ‌ರ್ನಿಚರ್‌ ಮಾತ್ರವಲ್ಲದೆ ಇತರೆ ಹಲವು ಆಲಂಕಾರಿಕ ವಸ್ತುಗಳನ್ನು ಮಾಡುತ್ತಾರೆ. ಇದೂ ಇಂದು ಹೆಚ್ಚು ಬಳಕೆಯಲ್ಲಿದೆ. ಸರಳವಾಗಿ ಮನೆಗೆ ಹೊಸ ಲುಕ್‌ ನೀಡುವ ಜತೆಗೆ ಇದು ವಿಭಿನ್ನವಾಗಿ ಕಾಣಿಸುತ್ತದೆ. ಇತರ ಫ‌ರ್ನಿಚರ್‌ಗಳಿಗೆ ಹೋಲಿಸಿದರೆ ಇದು ಹೆಚ್ಚು ವಿಭಿನ್ನವಾಗಿ ಕಾಣಿಸುತ್ತದೆ.

ಪ್ರಯೋಜನಗಳು
1 ಆರ್ಕಷಕ ಕೋಣೆಗಳು
ಬಿದಿರಿನ ಫ‌ರ್ನಿಚರ್‌ಗಳು ಕೋಣೆಯನ್ನು ವಿಂಗಡಿಸಲು ಪ್ರಯೋಜನಕಾರಿ. ಜತೆಗೆ ಇದರಿಂದ ಕೋಣೆಯನ್ನು ಸುಂದರವಾಗಿ ಕಾಣುವಂತೆ ಮಾಡಬಹುದು.

2 ಇಕೋ-ಪ್ರಂಡ್ಲಿ
ಇತ್ತೀಚಿನ ದಿನಗಳಲ್ಲಿ ಜನರು ಇಕೋ-ಪ್ರಂಡ್ಲಿ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಸಲು ಇಷ್ಟ ಪಡುತ್ತಾರೆ. ಇಕೋ ಫ್ರೆಂಡ್ಲಿ ಜತೆಗೆ ಇದು ಸಾಂಪ್ರದಾಯಿಕ ಇದು ನೀಡುತ್ತದೆ.

3 ಹೆಚ್ಚು ಬಾಳಿಕೆ
ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಇವು ಮರಗಳ ಫ‌ರ್ನಿಚರ್‌ಗಳಿಗೆ ಅಥವಾ ಇತರೆ ಫ‌ರ್ನಿಚರ್‌ಗಳಿಗೆ ಹೋಲಿಕೆ ಮಾಡಿದರೆ ಹೆಚ್ಚು ಸಮಯ ಬಾಳಿಕೆ ಬರುತ್ತದೆ.

4 ಗ್ಲಾಸ್‌ ಜತೆಗೆ ಸುಂದರವಾಗಿ ಕಾಣುತ್ತದೆ
ಬಿದಿರಿನ ಜತೆಗೆ ಗ್ಲಾಸ್‌ ಅಥವಾ ಇತರೆ ವಸ್ತುಗಳನ್ನು ಬಳಕೆ ಮಾಡಿ ಸುಂದರ ಫ‌ರ್ನಿಚರ್‌ಗಳನ್ನಾಗಿ ಮಾಡಬಹುದು.  ಇವುಗಳನ್ನು ಬಿಡಿಭಾಗಗಳಾಗಿ ಬಳಸಬಹುದು.  ಒಂದೇ ಫ‌ರ್ನಿಚರ್‌ ಅನ್ನು ಬಹುಪಯೋಗಕ್ಕೆ ಬಳಸಬಹುದು.  ಬಿದಿರಿನ ಅಲಂಕಾರಿಕ ವಸ್ತುಗಳು ಇಕೋ ಫ್ರೆಂಡ್ಲಿಯ ಜತೆಗೆ ಮನೆಗೆ ಆಧುನಿಕ ಮೆರುಗೂ ನೀಡುತ್ತದೆ. ಇದರಲ್ಲಿ ಹಲವು ರೀತಿಯಲ್ಲಿ ಮನೆಯನ್ನು ಅಲಂಕಾರ ಮಾಡಬಹುದು. ಬಿದರಿನಿಂದ ಕೇವಲ ಫ‌ರ್ನಿಚರ್‌ ಮಾತ್ರವಲ್ಲದೆ ಇತರೆ ಆಲಂಕಾರಿಕ ವಸ್ತುಗಳನ್ನು ಬಳಕೆ ಮಾಡುತ್ತಾರೆ.
ಇದು ಮನೆಯ ಅಂದವನ್ನು ಹೆಚ್ಚಿಸುತ್ತದೆ.

ಕಡಿಮೆ ಖರ್ಚು
ಬಿದಿರಿನ ಆಲಂಕಾರಿಕ ವಸ್ತುಗಳು ಉಳಿದ ಅಲಂಕಾರಿಕ ವಸ್ತುಗಳಿಗೆ ಹೋಲಿಸಿದರೆ ಕಡಿಮೆ ಖರ್ಚಿನಲ್ಲಿ ದೊರೆಯುತ್ತದೆ. ಆದರೆ ಇದು ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಮಾರುಕಟ್ಟೆಯಲ್ಲಿ ಎಲ್ಲಿ ಬೇಕಾದರೂ ಸುಲಭವಾಗಿ ಸಿಗುತ್ತದೆ.ಸುಲಭದಲ್ಲಿ ಗೆದ್ದಲು ಹಿಡಿಯುವುದಿಲ್ಲ. ಹಳೆಯ ಕಾಲಗಳಲ್ಲಿ ಮನೆಯಲ್ಲಿ ಇದನ್ನೇ ಮನೆ ಕಟ್ಟಲು, ಮನೆಯ ಫ‌ರ್ನಿಚರ್‌ಗಳ ನಿರ್ಮಾಣಕ್ಕೆ ಬಳಸುತ್ತಿದ್ದರು. ಇಂದು ಮತ್ತೆ ಇದು ಟ್ರೆಂಡ್‌ ಆಗಿದೆ. ಬಿದಿರಿನ ಆಲಂಕಾರಿಕ ವಸ್ತುಗಳು ಮನೆಗೆ ಹೊಸ ಮೆರುಗು ನೀಡುತ್ತವೆ.

– ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.