ಬಲಿಯೇಂದ್ರ ಭೂಮಿಗೆ ಬರುವ ದಿನ


Team Udayavani, Oct 26, 2019, 4:39 AM IST

a-68

ಅಂದು ದೀಪಾವಳಿಯ ದಿನ. ತಿಮ್ಮಕ್ಕಜ್ಜಿಯು ತನ್ನ ಮೊಮ್ಮಕ್ಕಳಾದ ರಾಮು, ಸೋಮು, ಗೀತಾ, ಭವ್ಯಾ ಇವರನ್ನು ಕುಳ್ಳಿರಿಸಿಕೊಂಡು ಕಥೆ ಹೇಳಲು ಪ್ರಾರಂಭಿಸಿದರು.

ಬಲಿಯೇಂದ್ರನಲ್ಲಿಗೆ ನಾರಾಯಣ ದೇವರು ಬಂದರು. ಮೂರು ಹೆಜ್ಜೆ ಜಾಗ ಕೇಳಿದರು. ಬಲಿಯೇಂದ್ರನು “ಆಯ್ತು’ ಎಂದು ಒಪ್ಪಿಕೊಂಡನು. ನಾರಾಯಣ ದೇವರು “ಇಷ್ಟು ಜಾಗ ಎಲ್ಲುಂಟು?’ ಎಂದು ಕೇಳಿದರು. “ನನಗೆ ಧಾರಾಳ ಭೂಮಿ ಉಂಟು. ಮೂರು ಹೆಜ್ಜೆ ಜಾಗ ಕೊಡುವುದಕ್ಕೆ ನನಗೇನೂ ತೊಂದರೆ ಇಲ್ಲ’ ಎಂದು ಬಲಿಯೇಂದ್ರನು ಹೇಳಿದನು. ನಾರಾಯಣ ದೇವರು ಅವನ ಇಡೀ ಭೂಮಿಗೆ ಒಂದು ಹೆಜ್ಜೆ ಇಟ್ಟರು. ಮತ್ತೂಂದು ಹೆಜ್ಜೆಯನ್ನು ಅವನ ಮನೆಯ

ಹಿತ್ತಿಲಲ್ಲಿ ಇಟ್ಟರು. “ಮೂರನೇ ಹೆಜ್ಜೆ ಎಲ್ಲಿ ಇಡುವುದು?’ ಎಂದು ಕೇಳಿದರು. “ನನ್ನ ತಲೆ ಮೇಲೆ ಇಡಿ’ ಅಂತ ಬಲಿಯೇಂದ್ರನು ಹೇಳಿದ. ಅದರಂತೆ ನಾರಾಯಣ ದೇವರು ಮೂರನೇ ಹೆಜ್ಜೆಯನ್ನು ಬಲಿಯೇಂದ್ರನ ತಲೆಗೆ ಇಟ್ಟು ಅವನನ್ನು ಭೂಮಿ ಒಳಗೆ ತಳ್ಳಿದರು. ಆಗ ಬಲಿಯೇಂದ್ರನು, “ನಾನು ಯಾವಾಗ ಬರಬೇಕು?’ಎಂದು ಕೇಳಿದನು. “ನೀನು ವರ್ಷಕ್ಕೊಮ್ಮೆ ಅಮಾವಾಸ್ಯೆ ಪಾಡ್ಯದಂದು ಭೂಮಿಗೆ ಬರಬೇಕು’ ಎಂದು ದೇವರು ಉತ್ತರಿಸಿದರು.

ಆ ಪದ್ಧತಿಯಂತೆ ಬಲಿಯೇಂದ್ರನು ವರ್ಷಕ್ಕೊಮ್ಮೆ ಅಮಾವಾಸ್ಯೆ ಪಾಡ್ಯದಂದು ಭೂಮಿಗೆ ಬರುತ್ತಾನೆ. ಆ ದಿನವನ್ನೇ ನಾವು ಬಲಿಯೇಂದ್ರನನ್ನು ಪೂಜಿಸಿ ದೀಪಾವಳಿ ಆಚರಿಸುತ್ತೇವೆ. ಹಿರಿಯರು ಬಲಿಯೇಂದ್ರ ಮರವನ್ನು ಅಂಗಳದಲ್ಲಿ ನೆಟ್ಟು ಹೂಗಳಿಂದ ಅಲಂಕರಿಸಿ ಪೂಜಿಸುತ್ತಾರೆ. ಮಕ್ಕಳು ಮನೆಯಂಗಳದ ಎದುರು ದೀಪಗಳನ್ನು ಹಚ್ಚಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಅಜ್ಜಿಯು ಕಥೆ ಹೇಳಿ ಮುಗಿಸಿದರು.

ಕೀರ್ತಿ ಕೆ.ಬಿ., 7ನೇ ತರಗತಿ,
ಸ.ಉ.ಹಿ.ಪ್ರಾ.ಶಾಲೆ ಮುರುಳ್ಯ, ಸುಳ್ಯ

ಟಾಪ್ ನ್ಯೂಸ್

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.