ಸಂಪೂರ್ಣ ಶಾಪಿಂಗಾಯಣ ಇಲ್ಲಿ ಎಲ್ಲವೂ ಸಿಗುತ್ತಂತೆ!


Team Udayavani, Jun 23, 2018, 10:43 AM IST

45.jpg

ಕರಕುಶಲ ವಸ್ತುಗಳು ಹಾಗೂ ಕರಕುಶಲಕರ್ಮಿಗಳ ಸಂಪೂರ್ಣ ಸೊಸೈಟಿ ವತಿಯಿಂದ ಸಂಪೂರ್ಣ ಸಂತೆ ಹೆಸರಿನ ಕರಕುಶಲ ಮೇಳ ನಡೆಯುತ್ತಿದೆ. ಸುಮಾರು 100ಕ್ಕೂ ಹೆಚ್ಚು ಕರಕುಶಲಕರ್ಮಿಗಳ ತಂಡವು, ತಾವು ತಯಾರಿಸಿರುವ ಕರಕುಶಲ ವಸ್ತು ಹಾಗೂ ಕೈಮಗ್ಗದ ಬಟ್ಟೆಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಿದ್ದಾರೆ.

ಹತ್ತು ದಿನ ನಡೆಯುವ ಈ ಬೃಹತ್‌ ಮೇಳದಲ್ಲಿ 19 ರಾಜ್ಯಗಳ ಕರಕುಶಲಕರ್ಮಿಗಳ ಮಳಿಗೆ ಇರಲಿದ್ದು,
ಕಲಾಕೃತಿ, ಕರಕುಶಲ ವಸ್ತುಗಳು, ವಸ್ತ್ರಗಳು, ಗೃಹಾಲಂಕಾರ ವಸ್ತುಗಳು ಹಾಗೂ ಪೀಠೊಪಕರಣಗಳು ಲಭ್ಯ.

ಗುಜರಾತ್‌, ಅಫ್ಘಾನಿಸ್ತಾನ,ರಾಜಸ್ಥಾನ… ಈಗ ಎಲ್ಲ ಕಡೆಯೂ ಮರುಬಳಕೆಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ. ನಿಮಗೂ ಅಂಥ ವಸ್ತುಗಳು ಬೇಕೆನಿಸಿದರೆ, “ಚತುರ್‌ ಚಿಡಿಯಾ’ ಮಳಿಗೆಗೆ ಭೇಟಿ ಕೊಡಿ. ಇದು ಗುಜರಾತ್‌ ಮೂಲದ ಬ್ರ್ಯಾಂಡ್‌ ಆಗಿದ್ದು, ಬಿದಿರು, ಬಟ್ಟೆ, ಜೇಡಿಮಣ್ಣು, ಕಾಗದದಂಥ ಮರುಬಳಕೆಯ ವಸ್ತುಗಳನ್ನು ಬಳಸಿ ತಯಾರಿಸಿಸಲ್ಪಟ್ಟ ವಸ್ತುಗಳು ಇಲ್ಲಿ ಲಭ್ಯ. ಸಾಂಪ್ರದಾಯಕ ಅಫ್ಘಾನಿ ಬಟ್ಟೆಗಳನ್ನು ಇಷ್ಟಪಡುವವರಿಗಾಗಿ, ಅಫ್ಘಾನಿಸ್ತಾನದ ಅಬ್ದುಲ್‌ ಗಫ‌ೂರ್‌ ಅವರು ಬುಡಕಟ್ಟು ಜನರ ಸಾಂಪ್ರದಾಯಿಕ ಆಭರಣಗಳು, ವಿವಿಧ ಬಣ್ಣಗಳ ಸ್ಟೋಲ್‌ಗ‌ಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಮಧ್ಯಪ್ರದೇಶದ ಪುರಾತನ ಬುಡಕಟ್ಟು ಜನಾಂಗದವರು ರಚಿಸುತ್ತಿದ್ದ, ಜನಪದ ಪೇಂಟಿಂಗ್‌ಗಳಾದ ಗೊಂಡ್‌ ಮತ್ತು ಭಟ್ಟಿಗಳ ಮಳಿಗೆಗಳೂ ಇಲ್ಲಿವೆ. ಸವಾಯಿ ಮಧೋಪುರ್‌ನ ದಸ್ತ್ಕಾರ್‌ ರಣಥಂಬೋರ್‌ ದೊರೆಯಲಿದ್ದು, ಇದು ರಾಜಸ್ಥಾನ ಮೂಲದ ಗೃಹಾಲಂಕಾರ ವಸ್ತುವಾಗಿದೆ.

ಬೊಂಬೆ ಹೇಳುತೈತೆ..
ಬೊಂಬೆ ಬೇಕೆನ್ನುವವರಿಗೆ ಚನ್ನಪಟ್ಟಣದ ಮಾಯಾ ಆರ್ಗಾನಿಕ್‌, ರಾಜಸ್ಥಾನದ ಜೋಧ್‌ಪುರದ “ದಿ
ವುಡ್‌ ಪೀಕರ್ಸ್‌’ ಮಳಿಗೆಗಳಿವೆ. ಜೊತೆಗೆ ಪ್ರಾಚೀನ ವಸ್ತುಗಳು, ಲೋಹದ ಆಭರಣಗಳು, ಮಡಕೆಗಳು,
ಬೋರ್ಡ್‌ ಗೇಮ್‌ಗಳು, ಕಲಾಕೃತಿಗಳನ್ನೂ ಖರೀದಿಸಬಹುದು. ಗ್ರಾಹಕರು ಹಾಗೂ ಕರಕುಶಲಕರ್ಮಿಗಳಿಗೆ ನೇರ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿರುವ ಸಂಪೂರ್ಣ ಸಂತೆಯ ರಂಗಿನಲ್ಲಿ ನೀವೂ ಭಾಗಿಯಾಗಿ. 

ಎಲ್ಲಿ?: ಯುನೈಟೆಡ್‌ ಥಿಯಾಲಾಜಿಕಲ್‌ ಕಾಲೇಜು, ಬೆನ್ಸನ್‌ ಟೌನ್‌
 ಯಾವಾಗ?: ಜೂನ್‌ 23- ಜುಲೈ 1,ಬೆಳಗ್ಗೆ 11-ರಾತ್ರಿ 8
 ಸಂಪರ್ಕ: 9742204002
 ಪ್ರವೇಶ ದರ: ಉಚಿತ 

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.