ರಾಮನ್‌ ಸ್ಯಾಕ್ಸೋಫೋನ್‌ ಎಫೆಕ್ಟ್,ಮುಕುಲ್‌ ಶಿವಪುತ್ರ ಗಾನಲಹರಿ


Team Udayavani, Apr 21, 2018, 4:19 PM IST

214553.jpg

ಬೆಂಗಳೂರಿನ ಹೆಸರಾಂತ ಸ್ಯಾಕ್ಸೋಫೋನ್‌ ವಾದಕರಾದ ರಾಮನ್‌ ಅವರ ಕಚೇರಿ ನಗರದಲ್ಲಿ ಏರ್ಪಾಡಾಗಿದೆ. ಅವರು ಭಾರತ ಮಾತ್ರವಲ್ಲದೆ ನೇಪಾಳ, ಮಸ್ಕತ್‌, ಸ್ಕಾಟ್‌ಲೆಂಡ್‌, ಇಂಗ್ಲೆಂಡ್‌ ದೇಶಗಳಲ್ಲಿಯೂ ಸಂಚರಿಸಿ ಸಂಗೀತ ಕಛೇರಿ ನೀಡಿದ್ದಾರೆ. ಕಳೆದ 12 ವರ್ಷಗಳಲ್ಲಿ ಸುಮಾರು 1800 ಪ್ರದರ್ಶನಗಳನ್ನು ನೀಡಿರುವ ಶ್ರೇಯ ಅವರದು. ರಾಮನ್‌ನವರು ಅಂತಾರಾಷ್ಟ್ರೀಯ ಸಂಗೀತಗಾರರ ಮತ್ತು ಸಂಗೀತ ತಂಡಗಳ ಜೊತೆ ಸ್ಯಾಕ್ಸೋಫೋನ್‌ ನುಡಿಸಿದ್ದಾರೆ. ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿರುವ ಇವರ ಕಛೇರಿ ಕೇಳಲು ಇದೊಂದು ಅವಕಾಶ. ರೆಸ್ಟೋರೆಂಟಿನಲ್ಲಿ ಕಾರ್ಯಕ್ರಮ ಏರ್ಪಾಡಾಗಿರುವುದರಿಂದ ಆಹಾರವನ್ನು ಸವಿಯುವುದರ ಜೊತೆ ಜೊತೆಗೇ ಸಂಗೀತವನ್ನೂ ಆಲಿಸಬಹುದು. 
ಎಲ್ಲಿ?: 1ಕಿ1 ರೆಸ್ಟೋರೇಂಟ್‌, ಎಕ್ಸ್‌ಪ್ರೆಸ್‌ ಬಿಲ್ಡಿಂಗ್‌, ಕ್ವೀನ್ಸ್‌ ರಸ್ತೆ
ಯಾವಾಗ?: ಏಪ್ರಿಲ್‌ 25, ರಾತ್ರಿ 8

ಪಂಡಿತ್‌ ಮುಕುಲ್‌ ಶಿವಪುತ್ರ ಗಾನಲಹರಿ

ಕರ್ನಾಟಕದಲ್ಲಿ ಹುಟ್ಟಿ, ವಿಶ್ವವ್ಯಾಪಿ ಹೆಸರು ಮಾಡಿದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಕುಮಾರ ಗಂಧರ್ವ ಅವರ ನೆನಪನ್ನು ಈ ನೆಲ ಯಾವತ್ತೂ ಬಿಟ್ಟುಕೊಡುವುದಿಲ್ಲ. ಅವರ ಬಳಿಕ ಮಗ ಪಂ. ಮುಕುಲ್‌ ಶಿವಪುತ್ರ, ಕರುನಾಡಿನೊಂದಿಗೆ ನಾದದ ಕೊಂಡಿಯನ್ನು ಜೋಡಿಸಿಕೊಂಡಿರುವುದೂ ಗೊತ್ತೇ ಇದೆ. ಅವರೀಗ “ಗಂಧರ್ವಗಾನ’ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ದಕ್ಷಿಣಭಾರತದ ಸಂಗೀತ ಪ್ರೇಮಿಗಳಿಗೆ ಮುಕುಲ್‌ ಹೆಸರು ಚಿರಪರಿಚಿತ. “ಗ್ವಾಲಿಯರ್‌ ಘರಾನಾ’ದಲ್ಲಿ ಹೆಸರು ಮಾಡಿದ ಮುಕುಲ್‌, ತಮ್ಮದೇ ವಿಶಿಷ್ಟ ಶೈಲಿಯಿಂದ ಅಭಿಮಾನಿಗಳನ್ನು ಸೆಳೆದವರು. ಮುಕುಲ್‌ ಜತೆ ಹಾರ್ಮೋನಿಯಂನಲ್ಲಿ ಮಧುಸೂದನ್‌ ಭಟ್‌, ತಬಲದಲ್ಲಿ ಸುನಿಲ್‌ ಜೈಫ‌ಲ್ಕರ್‌ ಮನರಂಜಿಸಲಿದ್ದಾರೆ.

ಎಲ್ಲಿ?: ಜೆಎಸ್ಸೆಸ್‌ ವಿವಿ, 1ನೇ ಮುಖ್ಯರಸ್ತೆ, 8ನೇ ಬ್ಲಾಕ್‌ ಜಯನಗರ
ಯಾವಾಗ?: ಏ.22, ಭಾನುವಾರ, ಸಂ.5, „ ಪ್ರವೇಶ ದರ: 200- 500 ರೂ.
 

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.