ವರ್ಣ ಕುಟೀರ

ಚಿತ್ರಕಲಾ ಪರಿಷತ್‌ನಲ್ಲಿ ಕರಕುಶಲ ಕಲರವ

Team Udayavani, Jul 20, 2019, 5:00 AM IST

p-14

ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಕುಟೀರ ನಿರ್ಮಾಣವಾಗಿದೆ. ಹಾಗಂತ, ಅಲ್ಯಾರೋ ಋಷಿಮುನಿಗಳು ಧ್ಯಾನಕ್ಕೆ ಕುಳಿತಿದ್ದಾರೆ ಅಂದುಕೊಳ್ಳಬೇಡಿ. ನಾವು ಹೇಳುತ್ತಿರೋದು, ಪರ್ಣ ಕುಟೀರವಲ್ಲ. ಅಲ್ಲಿರುವುದು ವರ್ಣ ಕುಟೀರ. ಸಿಕೆಪಿಯಲ್ಲಿ, ಕರ್ನಾಟಕ ಕರಕುಶಲ ಮಂಡಳಿ ವತಿಯಿಂದ ಕರಕುಶಲ ವಸ್ತುಗಳ ಮಾರಾಟ ಹಾಗೂ ಪ್ರದರ್ಶನ- ಕುಟೀರ-2019’ ನಡೆಯುತ್ತಲಿದೆ. ಈ ಬಾರಿಯ ಉತ್ಸವದಲ್ಲಿ ದೇಶಾದ್ಯಂತದ 40 ಕರಕುಶಲ ಸಂಸ್ಥೆಗಳು ಭಾಗವಹಿಸಿದ್ದು, ಉತ್ತಮ ಗುಣಮಟ್ಟದ, ಸಾಂಪ್ರದಾಯಿಕ ಮತ್ತು ಸಮಕಾಲೀನ ಶೈಲಿಯ ಉತ್ಪನ್ನಗಳು ಮತ್ತು ಆಕ್ಸೆಸರಿಗಳು ಮಾರಾಟಕ್ಕಿವೆ.

ಏನು ವಿಶೇಷ?
ಫಾಡ್‌ ಮತ್ತು ಪಿಚ್‌ವಾಯ್‌ ಪೇಂಟಿಂಗ್‌ಗಳು, ಗೊಂಡ್‌ ಚಿತ್ರಕಲೆಗಳು, ನಾಗಾಲ್ಯಾಂಡ್‌ನ‌ ಟ್ರೆಬಲ್‌ ಜ್ಯುವೆಲ್ಲರಿಗಳು, ರಾಷ್ಟ್ರೀಯ ಪ್ರಶಸ್ತಿ ವಿಜೇತ ಕಲಾವಿದರ ಕಲಂಕಾರಿ ಬಟ್ಟೆಗಳು, ಆಂಧ್ರದ ಇಕ್ಕತ್‌ ಮತ್ತು ಹ್ಯಾಂಡ್‌ಲೂಮ್‌ ವಸ್ತ್ರಗಳು, ಗುಜರಾತ್‌ನ ಅಜ್ರಕ್‌ ಯಾರ್ಡಿಜ್‌, ಬಿದಿರು ಮತ್ತು ಹುಲ್ಲಿನ ಗೃಹಾಲಂಕಾರ ವಸ್ತುಗಳು ಮತ್ತು ಆಕ್ಸೆಸರಿಗಳು, ಗುಜರಾತ್‌ನ ಮತಾನಿಪಚಡಿ, ಪಶ್ಚಿಮ ಬಂಗಾಳದ ಮಸ್‌ಲ್ಯಾಂಡ್‌ ಮ್ಯಾಟ್‌ಗಳು, ರಾಜಸ್ಥಾನದ ಮಿನಿಯೇಚರ್‌ ಪೇಂಟಿಂಗ್‌ಗಳು, ಆಪ್ಲಿಕ್‌ ಕಲೆಯ ಹೊದಿಕೆಗಳು, ಟೆರ್ರಾಕೋಟಾ, ಸೆರಾಮಿಕ್‌ ಮಡಕೆಗಳು, ಭುಜ್‌ನ ಶಾಲ್‌ಗ‌ಳು, ಒರಿಸ್ಸಾದ ಪಠಚಿತ್ರ ಮತ್ತು ಇಕತ್‌ ವಸ್ತ್ರಗಳು, ಪುಂಜಾ ದರೀಸ್‌ ಹೀಗೆ, ಹಿಂದಿಗಿಂತಲೂ ವೈವಿಧ್ಯಮಯ ಕರಕುಶಲ ವಸ್ತುಗಳು ಈ ಬಾರಿಯ ಮೇಳದಲ್ಲಿ ಮೇಳೈಸಿವೆ. ಕರಕುಶಲಕರ್ಮಿಗಳಿಗೆ ಮಾರುಕಟ್ಟೆಯನ್ನು ಒದಗಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡುವುದು ಹಾಗೂ ಗ್ರಾಹಕರು-ಕರಕುಶಲ ಕರ್ಮಿಗಳ ನಡುವೆ ಸೇತುವೆಯಾಗುವುದು ಕುಟೀರದ ಉದ್ದೇಶ.

ಎಲ್ಲಿ?: ಗ್ಯಾಲರಿ 3-4, ಕರ್ನಾಟಕ ಚಿತ್ರಕಲಾ ಪರಿಷತ್‌, ಕುಮಾರಕೃಪಾ ರಸ್ತೆ
ಯಾವಾಗ?: ಜು.20-25, ಬೆಳಗ್ಗೆ 10.30-7.30

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.