ನಾನ್‌ ಸ್ಟಿಕ್‌ ಪಾನ್‌


Team Udayavani, Jun 8, 2020, 5:15 AM IST

dirga tips

* ನಾನ್‌ ಸ್ಟಿಕ್‌ ಪಾತ್ರೆಗಳಲ್ಲಿ ಆಹಾರ ಪದಾರ್ಥವನ್ನು ಫ್ರೈ ಮಾಡುವಾಗ, ಅಥವಾ ಇನ್ಯಾವುದೇ ಸಂದರ್ಭದಲ್ಲಿ ಒಳಗೆ ಕೈಯಾಡಿಸಲು ಸ್ಟೀಲ್‌ ಅಥವಾ ಇನ್ಯಾವುದೇ ಲೋಹದ ಸೌಟುಗಳನ್ನು ಬಳಸುವುದು ಸರಿಯಲ್ಲ. ಅದರ  ಚೂಪಾದ ಭಾಗದಿಂದ, ಪಾತ್ರೆಗೆ ಹಾನಿಯುಂಟಾಗುತ್ತದೆ. ಹೀಗಾಗಿ ಮರ, ಪ್ಲಾಸ್ಟಿಕ್‌, ಸಿಲಿಕೋನ್‌- ಈ ಯಾವುದೇ ಬಗೆಯ ಸೌಟುಗಳನ್ನು ಬಳಸುವುದು ಉತ್ತಮ.

* ಕೆಲ ಸಂಸ್ಥೆಗಳು, ತಮ್ಮ ನಾನ್‌ ಸ್ಟಿಕ್‌ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ಎಣ್ಣೆ ಹಾಕುವ ಅಗತ್ಯ ಇಲ್ಲ ಎಂದು ಹೇಳುತ್ತವೆ. ಹಾಗಿದ್ದರೂ, ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕುವುದು ಪಾತ್ರೆಯ ಬಾಳಿಕೆಯ ದೃಷ್ಟಿಯಿಂದ ಒಳ್ಳೆಯದು.  ಇದರಿಂದ ನಾನ್‌ ಸ್ಟಿಕ್‌ ಪದರ ಉಳಿಯುತ್ತದೆ. ಕೆಲವೊಮ್ಮೆ, ಪಾನ್‌ ಕೂಡಾ ಅಳಿದುಳಿದ ಆಹಾರ ಪದಾರ್ಥಕ್ಕೆ ಅಂಟಿಕೊಂಡು, ನಾನ್‌ಸ್ಟಿಕ್‌ ಕೋಟಿಂಗ್‌ ಪದರವನ್ನು ಹಾಳುಗೆಡವಿದ ಉದಾಹರಣೆಗಳಿವೆ.

* ನಾನ್‌ಸ್ಟಿಕ್‌ ಪಾನ್‌ಗಳು ಅತೀ ಬಿಸಿಯನ್ನು ತಡೆದುಕೊಳ್ಳಲಾರವು. ಹೀಗಾಗಿ, ಕಡಿಮೆ ಉರಿಯಲ್ಲಿ ಆಹಾರ ಪದಾರ್ಥವನ್ನು ಬೇಯಿಸಬೇಕು. * ಆಹಾರ ಪದಾರ್ಥಗಳನ್ನು ಈ ಪಾತ್ರೆಗಳಲ್ಲಿ ಹಾಕಿ ಇಡಬಾರದು. ನಾನ್‌ಸ್ಟಿಕ್‌ ಪಾತ್ರೆಗಳನ್ನು  ಅಡುಗೆ ಮಾಡಲಷ್ಟೇ ಬಳಸಬೇಕು. ಆಹಾರ ತಯಾರಾದ ನಂತರ, ಬೇರೊಂದು ಪಾತ್ರೆಗೆ ವರ್ಗಾಯಿ ಸಬೇಕು.

* ಅಡುಗೆ ತಯಾರಾಗಿ, ಆಹಾರ ಪದಾರ್ಥವನ್ನು ಬೇರೊಂದು ಪಾತ್ರೆಗೆ ವರ್ಗಾಯಿಸಿದ ನಂತರ, ಒಡನೆಯೇ ತೊಳೆಯುವ ಸಲುವಾಗಿ ಪಾತ್ರೆಯನ್ನು ನೀರಿನಲ್ಲಿ ಮುಳುಗಿಸಬಾರದು. ಬಿಸಿಯಾಗಿರುವ ಪಾತ್ರೆ ತಣ್ಣಗಾಗಲು ಬಿಡಬೇಕು. ನಂತರವೇ ನೀರಿನಲ್ಲಿ ತೊಳೆಯಲು ಇಡಬೇಕು. ಸಡನ್‌ ತಾಪಮಾನ ಬದಲಾವಣೆಯಿಂದಲೂ ನಾನ್‌ ಸ್ಟಿಕ್‌ ಕೋಟಿಂಗ್‌ಗೆ ಧಕ್ಕೆ ತಗುಲಬಹುದು.

* ಬಟ್ಟೆ ತೊಳೆಯುವ ಸಾಬೂನು ಸ್ಟ್ರಾಂಗ್‌ ರಾಸಾಯನಿಕವನ್ನು ಹೊಂದಿರುತ್ತದೆ. ಹೀಗಾಗಿ, ಅದನ್ನು ನಾನ್‌ಸ್ಟಿಕ್‌ ಪಾತ್ರೆ ತೊಳೆಯಲು ಬಳಸಬಾರದು. ಅದಕ್ಕೆ ಬದಲಾಗಿ, ಸೋಪ್‌ ನೀರನ್ನು ಹಾಕಿ ಕೈಯಿಂದಲೇ ಉಜ್ಜಿ, ತೊಳೆದು  ಒಣಗಿಸಿದರೆ ಉತ್ತಮ.

* ಈ ಪಾತ್ರೆಗಳನ್ನು ಕೈ ಯಿಂದಲೇ ತೊಳೆಯುವುದು ಸೂಕ್ತ. ಲೋಹದ ಸ್ಕ್ರಬ್‌, ಬ್ರಶ್‌ ಬಳಸಬಾರದು. ಪ್ಲಾಸ್ಟಿಕ್‌ ಬ್ರಶ್‌ ಅಥವಾ ಸ್ಪಾಂಜಿನಿಂದ ಶುಚಿಗೊಳಿಸುವುದು ಇನ್ನೂ ಒಳ್ಳೆಯದು.

ಟಾಪ್ ನ್ಯೂಸ್

13

Byndoor: ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

11-

Sulya: ಕಾರು-ಬೈಕ್‌ ಅಪಘಾತ; ಸವಾರನಿಗೆ ಗಾಯ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರದ ಜನರು

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರಿದ ಜನರು

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

13

Byndoor: ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

11-

Sulya: ಕಾರು-ಬೈಕ್‌ ಅಪಘಾತ; ಸವಾರನಿಗೆ ಗಾಯ

Raichur; ಚುನಾವಣೆ ನಿರತ ಬಿಎಲ್‌ಒ ಸಾವು

Raichur; ಚುನಾವಣೆ ಕರ್ತವ್ಯನಿರತ ಬಿಎಲ್‌ಒ ಸಾವು

10-

Koratagere: ಪಟ್ಟಣಕ್ಕೆ 10 ದಿನಕ್ಕೊಮ್ಮೆ ನೀರು ಸರಬರಾಜು

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.