ಅದೃಶ್ಯರ ಅದೃಷ್ಟ ಚೀನಿಕಾಯಿ


Team Udayavani, Apr 23, 2018, 11:52 AM IST

adrushya.jpg

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ಚೀನಿಕಾಯಿ ಬೆಳೆಯುವವರು ಕಾಣಸಿಗುವುದು ಅಪರೂಪ. ಇಲ್ಲಿನ ಮರಿಗೇರೆಯ ಅದೃಶ್ಯ ಶಂಕರಪ್ಪ ಮುಶಣ್ಣನವರ್‌ ಇಪ್ಪತ್ತು ಗುಂಟೆಯಲ್ಲಿ ಪ್ರಾಯೋಗಿಕವಾಗಿ ಚೀನಿಕಾಯಿ ಬೆಳೆದು ಗೆದ್ದಿದ್ದಾರೆ.

ಅಂಗಡಿಯೊಂದರಿಂದ ಬೀಜ ತಂದು ಅಕ್ಟೋಬರ್‌ನಲ್ಲಿ ತನ್ನ ಖಾಲಿ ಬಿಟ್ಟಿದ್ದ ಹೊಲದಲ್ಲಿ ಬಿತ್ತಿದ್ದಾರೆ. ಎರಡು ದಿನಕ್ಕೊಂದು ಬಾರಿಯಂತೆ ನೀರು ಹಾಯಿಸಿದ್ದಾರೆ. ಒಂದು ವಾರವಾಗುವಷ್ಟರಲ್ಲಿ ಬೀಜ ಮೊಳಕೆ ಬಂದಿವೆ. ಅದೇ ವೇಳೆಗೆ ಸ್ವಲ್ಪ ಕೊಟ್ಟಿಗೆ ಗೊಬ್ಬರವನ್ನು ಬುಡಗಳಿಗೆ ಹಾಕಿದ್ದಾರೆ. ಎರಡನೆ ತಿಂಗಳಿಗೆ ಹೂ ಬಿಟ್ಟು ಫ‌ಸಲು ಬಂದಿದೆ.

ಬಳ್ಳಿ ಪೂರ್ತಿ ಸುಮಾರು ಹತ್ತರಿಂದ ಹದಿನೈದು ಕೆ.ಜಿ.ಯಷ್ಟು ತೂಗಬಲ್ಲ ಚೀನಿಕಾಯಿಗಳು ಬಂದಿವೆ. ಒಂದೆರಡು ಬಾರಿ ಕೊಟ್ಟಿಗೆ ಗೊಬ್ಬರ, ವಾರಕ್ಕೊಮ್ಮೆ ನೀರು ಹಾಯಿಸುವುದನ್ನು ಬಿಟ್ಟರೆ ಬೇರೇನು ಕೆಲಸವನ್ನೂ ಇವರು ಮಾಡಿಲ್ಲ. ಇವರ ನಿರೀಕ್ಷೆಗೂ ಮೀರಿ ಇಳುವರಿ ಕೈಸೇರಿದೆ. ಕೆ.ಜಿ.ಗೆ ರೂ. 7ರಂತೆ ಸುಮಾರು ಹದಿನೈದು ಸಾವಿರ ರೂಪಾಯಿ ಕಾಯಿಯನ್ನು ಇವರು ಮಾರಾಟ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಒಂದು ಎಕರೆಯಲ್ಲಿ ಚೀನಿಕಾಯಿ ಬೆಳೆಯುವ ಯೋಚನೆ ಇವರದ್ದು. ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ತರಕಾರಿ ಇದಾಗಿದ್ದು ಸರ್ವಋತುಗಳಲ್ಲೂ ಇದಕ್ಕೆ ಬಹುಬೇಡಿಕೆಯಿದೆ. ಪಲ್ಯ, ಸಾಂಬಾರಿನಲ್ಲಿ ಉಪಯೋಗಿಸುವ ಚೀನಿಕಾಯಿ ಬೆಳೆದು ಅದರಿಂದ ಕೈತುಂಬಾ ಆದಾಯ ಗಳಿಸಬಹುದೆಂಬುವುದನ್ನು ಇವರು ತೋರಿಸಿ ಕೊಟ್ಟಿದ್ದಾರೆ.

ಮೊದಲ ಬೆಳೆಗೆ ಯಾವುದೇ ರೋಗಗಳು ಬಾಧಿಸಿಲ್ಲ. ಗೊಬ್ಬರ ಕೂಡಾ ಇವರ ಬಳಿಯೇ ಇದ್ದುದರಿಂದ ತಗುಲಿದ ಖರ್ಚು ಅತಿ ಕಡಿಮೆ. ಎಲ್ಲವನ್ನೂ ಹೊರಗಿನಿಂದ ಖರೀದಿಸಿ, ಕೂಲಿಯಾಳುಗಳನ್ನಿಟ್ಟು ದುಡಿಸಿದರೆ ಈ ಬೆಳೆಯಿಂದ ಲಾಭ ಸಿಗಲಾರದು ಎಂಬುದು ಅದೃಶ್ಯರವರ ಅನುಭವದ ಮಾತು.

* ಚಂದ್ರಹಾಸ ಚಾರ್ಮಾಡಿ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.