ಅತಿಯಾಗಿ ಕಾಡಬೇಡಾ ಕಣೋ…


Team Udayavani, Jan 7, 2020, 5:05 AM IST

love-shutterstock_1032535702

ಜಾತ್ರೆಯ ತೇರು ಶೃಂಗರಿಸಿಕೊಂಡಂತೆ ನಾನು ನಮ್ಮ ಮನೆಯ ದಾರಿ ತಿರುವಿನಲ್ಲಿ ನಿಂತು, ಕಾದಿದ್ದು ನಿನಗಾಗಿಯೇ ಗೆಳೆಯ.ಅದೇನೋಪ್ಪಾ… ನಿನ್ನ ಬಿಸಿಉಸಿರ ಶಾಖಕ್ಕೆ ಕರಿಗಿಬಿಡುತ್ತೇನೆ.

ನನ್ನ ಗಂಡುಬೀರಿತನವು ನಿನ್ನ ಪರಿಚಿತ ಸ್ಪರ್ಶದಲ್ಲಿ ಕಳೆದು ಹೋಗಿಬಿಡುತ್ತದೆ. ಕ್ಷಣದಲ್ಲಿ ನಾನು ನೀನಾಗುತ್ತೇನೆ ಗೊತ್ತಾ! ನಂತರ ಆ ಸ್ಪರ್ಶವನ್ನೇ ಮತ್ತೆ ಮತ್ತೆ ಬಯಸುತ್ತದೆ ಈ ಮನಸು. ಈ ಸಾಂಗತ್ಯ ಕನಸಲ್ಲೂ, ನನಸಲ್ಲೂ ಬೇಕು ಅನಿಸುತ್ತದೆ.ಇಂಥ ನನ್ನ ಕನವರಿಕೆ ಮುಗಿಲಿನಷ್ಟು .ಪ್ರೀತಿಯ ಮೋಹವಿದೆ ನಿನ್ನಲ್ಲಿ , ಅತಿಯಾದ ಹುಚ್ಚುತನವಿದೆ ನನ್ನಲ್ಲಿ. ನಾನು ಯಾಕೆ ಬಯಸಿದೆ ನಿನ್ನನ್ನು? ಹೀಗಂತ ಸುಮಾರು ಸಲ ಅನಿಸಿದ್ದಿದೆ. ಆದರೆ, ಇದಕ್ಕೆ ಉತ್ತರವಿಲ್ಲ. ದಿನ ಬೆಳಗು ಹರಿಯುವುದು ನಿನ್ನ ಹೆಸರ ಗುನುಗುವಿಕೆಯಿಂದಲೇ. ಅದು ಹೇಗೂ ಬಂದೆ ನೀನು ನನ್ನ ಬಾಳಿಗೆ?
ಏ ಕಾಶ್‌ ಕಭಿ ಏಸಾ ಹೋತಾ
ಕೆ ದೋ ದಿಲ್‌ ಹೋತೆ ಸೀನೇ ಮೇಂ….
ಇಕ್‌ ಟೂಟ್‌ ಭಿ ಜಾತಾ ಇಷಕ್‌
ಮೆ ತೋ, ತಕಲೀಫ್ ನ ಹೋತಿ ಜೀನೆ ಮೇಂ…..
ಇದರ ಭಾವದಲ್ಲಿ ಆಗಾಗ ತೇಲಿ ಬಿಡುತ್ತೇನೆ; ಹುಚ್ಚಿಯಂತೆ. ರಾತ್ರಿ ಚಂದ್ರನೊದಿಗೆ ಮಾತಿಗಿಳಿಯುತ್ತೇನೆ. ಅಮವಾಸ್ಯೆ ಬಂದರೆ ಅವನಿಲ್ಲದ ಬೇಸರದಲಿ ಜಗಳ ಮಾಡುತ್ತೇನೆ; ಕನ್ನಡಿಯೊಂದಿಗೆ.

ನಿನ್ನ ಬಗೆಗಿನ ನನ್ನ ಅತೃಪ್ತಿ ಈ ಜನುಮಕ್ಕೆ ಮುಗಿಯಲಾರದ್ದು. ನೀನು ಹಿಂಗೆಲ್ಲ ಕಾಡಬೇಡಾ ಕಣೋ. ಅತಿಯಾಗಿ ಕಾಡಿಸಬೇಡಾ ಹೀಗಂತ…ಆ ದೇವರಲ್ಲಿ ಬೇಡಿಕೊಳ್ಳದ ನಾನು ನಿನ್ನಲ್ಲಿ ಬೇಡಿ ಕೊಳ್ಳುತ್ತಿರುವೆ.

-ಪ್ರವೀಣಕುಮಾರ ಸುಲಾಖೆ

ಟಾಪ್ ನ್ಯೂಸ್

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.