ಗಾರ್ಡ್‌ ಯುವರ್‌ ಗಾರ್ಡನ್‌

ವಾಟ್‌ ಈಜ್‌ ಟು ಡೇ...

Team Udayavani, May 12, 2020, 5:26 AM IST

ಗಾರ್ಡ್‌ ಯುವರ್‌ ಗಾರ್ಡನ್‌

ಲಾಕ್‌ಡೌನ್‌ ಸಮಯದಲ್ಲಿ ಮನೆಯಿಂದ ಹೊರಗೆ ಹೋಗೋಕೆ ಆಗೋಲ್ಲ ಅನ್ನೋದೇನೋ ಸತ್ಯ. ಆದರೆ, ಮನೆಯಲ್ಲೇ ಕೂತಿದ್ದೂ ಒಂದಷ್ಟು ಕೆಲಸಗಳನ್ನು ಮಾಡಬಹುದು. ಏನದು ಅಂದ್ರಾ? ಕುಂಡ ಕೃಷಿ. ಹೌದು, ನಿಮ್ಮ ಮನೆಯ ಮೇಲೆ ಟೆರೇಸ್‌ ಇದ್ದರೆ, ಅಲ್ಲಿ ಸಣ್ಣ ಪುಟ್ಟ ಗಿಡಗಳನ್ನು ಹಾಕಿರ್ತೀರಿ ಅಲ್ವೇ? ಇದರ ಜೊತೆಗೆ, ಮನೆಗೆ ಬೇಕಾದ ತರಕಾರಿಗಳನ್ನೂ ಬೆಳೆಯಬಹುದು. 15-20 ದಿನಗಳಲ್ಲಿ ಬೆಳೆಯಬಹುದಾದ ಅನೇಕ ತರಕಾರಿ, ಸೊಪ್ಪುಗಳಿವೆ. ಟೆರೇಸ್‌ ಗಾರ್ಡನ್‌ ಮಾಡುವುದಾದರೆ, ರಾಸಾಯನಿಕ ರಹಿತ ಕೃಷಿ ಪದಟಛಿತಿ ಅನುಸರಿಸುವ ನಿರ್ಧಾರ ಮಾಡಿ.

ಒಂದು ಟೈಂ ಟೇಬಲ್‌ ಮಾಡಿಕೊಳ್ಳಿ. ದಿನವೂ ಸ್ವಲ್ಪ ಸಮಯವನ್ನು ಟೆರೇಸ್‌ ಗಾರ್ಡನ್‌ನಲ್ಲಿ ಕಳೆಯಲು ನಿರ್ಧರಿಸಿ. ಹೀಗೆ ಮಾಡಿದರೆ, ಶುದಟಛಿ ಗಾಳಿ ಸೇವನೆಗೆ ಅವಕಾಶ ಸಿಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳನ್ನು ಜೊತೆಗೆ ಕರೆದೊಯ್ಯಲು ಮರೆಯಬೇಡಿ. ಹೀಗೆ ಮಾಡಿದರೆ, ಮಕ್ಕಳಿಗೂ ಕೃಷಿಯ ಬಗ್ಗೆ ಅಭಿರುಚಿ ಮೂಡಿಸಿದಂತಾಗುತ್ತದೆ. ಕುಟುಂಬ ಸಮೇತರಾಗಿ ಹೋದರಂತೂ, ಅದರ ಸಂಭ್ರಮವೇ ಬೇರೆ. ಮುತುವರ್ಜಿ ವಹಿಸಿ ಟೆರೇಸ್‌ ಕೃಷಿ ಮಾಡಿದರೆ, ಮೆಂತ್ಯ ಕೊತ್ತಂಬರಿ ಸೊಪ್ಪು, 15-20 ದಿನಕ್ಕೆ ಕೈಗೆ ಬರುತ್ತವೆ. ಸಸಿ ರೆಡಿ ಇದ್ದರೆ, ಟೊಮೇಟೊ, ಬದನೆಕಾಯಿ ಗಿಡಗಳನ್ನೂ ನೆಡಬಹುದು. ನರ್ಸರಿಗಳಲ್ಲಿ ಸಿದ್ಧವಿರುವ ಕಾಕಡ, ಸೇವಂತಿ ಇತರೆ ಹೂವಿನ ಗಿಡಗಳು ಸಿಗುತ್ತವೆ.

ಅವನ್ನು ತಂದು ಬೆಳೆಸಿದರೆ, ದೇವರ ಪೂಜೆಗೆ ನಾವೇ ಬೆಳೆದ ಹೂವು ದೊರೆತಂತಾಗುತ್ತದೆ. ಮಾವು, ಸೀತಾಫ‌ಲ ಕೃಷಿಯನ್ನೂ ಟೆರೇಸ್‌ನಲ್ಲಿ ಮಾಡಬಹುದು. ಮಾವಿನ ಹಣ್ಣು ಸಿಗಲು ವರ್ಷವಾಗಬಹುದು. ಆದರೆ, ಈಗ ಗಿಡ ನೆಟ್ಟರೆ, ಅದು ಕಣ್ಣೆದುರೇ ಬೆಳೆದು ನಿಲ್ಲುವುದನ್ನು ನೋಡುವ ಅದೃಷ್ಟ ನಮ್ಮದಾಗುತ್ತದೆ. ಅಯ್ಯೋ, ನಮ್ಮದು ಬಾಡಿಗೆ ಮನೆ. ಅಲ್ಲಿ ಹೇಗೆ ಟೆರೇಸ್‌ ಗಾರ್ಡನ್‌ ಮಾಡುವುದು ಅನ್ನಬೇಡಿ. ಬಾಡಿಗೆ ಮನೆಯಾದರೂ, ಅಲ್ಲಿಯೂ ಟೆರೇಸ್‌ ಇರುತ್ತದೆ. ಅದರಲ್ಲಿ ಸ್ವಲ್ಪ ಭಾಗವನ್ನಾದರೂ ಕೃಷಿಕಾರ್ಯಕ್ಕೆ ಬಳಸಿ. ನೀವಿರುವ ಕೈಸಾಲೆ, ಮನೆಯ ಮುಂದೆ, ವರಾಂಡದಲ್ಲಿ ಕೂಡ ಇದನ್ನು ಟ್ರೈ ಮಾಡಬಹುದು.

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.