ಏನೋ ಕೇಳ್ಬೇಕು, ಆದ್ರೆ ಭಯ…


Team Udayavani, May 7, 2019, 7:53 PM IST

eno

ನಿನ್ನ ಕುಡಿ ಹುಬ್ಬು, ವಾರೆಗಣ್ಣಿನ ನೋಟ, ಕಿರುನಗೆಯನ್ನು ನೆನಪಿಸಿಕೊಂಡರೂ ನನ್ನ ಮನಸ್ಸು ಹಕ್ಕಿಯಂತೆ ಹಾರುತ್ತದೆ. ನಿನ್ನ ಕಾಲ್ಗೆಜ್ಜೆಯ ನಾದ, ನನ್ನೆದೆಯ ತುಂಬಾ ಮಾರ್ದನಿಸುವಾಗ ಹೃದಯದಲ್ಲೇನೋ ಅರಿಯದ ಚಟುವಟಿಕೆ.

ಕಂಡ ಕಂಡ ಹುಡುಗಿಯರನ್ನೆಲ್ಲಾ ಅಕ್ಕ ತಂಗಿಯರೆಂದು ಕರೆಯುತ್ತಿದ್ದ ನನ್ನ ಬಾಯಿಗೆ ಬೀಗ ಬಿದ್ದಿದ್ದು ನಿನ್ನನ್ನು ನೋಡಿದಾಗಲೇ. ನಿನ್ನ ಮಾರುದ್ದದ ಜಡೆಯೇ ನನ್ನ ಹೃದಯವನ್ನು ಕಟ್ಟಿ ಹಾಕಿತ್ತು. ಹೇಗಾದರೂ ಮಾಡಿ ನಿನ್ನ ಸ್ನೇಹ ಸಂಪಾದಿಸಬೇಕು ಅಂದುಕೊಂಡವನಿಗೆ ನೆನಪಾಗಿದ್ದು ಫೇಸ್‌ಬುಕ್‌.

ಅಂದು ರಾತ್ರಿ ದಿಂಬಿಗೆ ತಲೆ ಕೊಟ್ಟು ಫೇಸ್‌ಬುಕ್‌ನಲ್ಲಿ ನಿನ್ನ ಹೆಸರನ್ನು ಟೈಪ್‌
ಮಾಡುವಾಗ ಬೆರಳ ತುದಿಯೂ ಪುಳಕಗೊಂಡಿತ್ತು. ನಿನ್ನ ಫೋಟೊಗಳನ್ನು ನೋಡುತ್ತಾ, ಬೆಳಗಾಗಿದ್ದೇ ತಿಳಿಯಲಿಲ್ಲ. ಅಂತೂ, ಪ್ರೇಮ ಜಾಗರಣೆಯ ಕೊನೆಯ ಹಂತವಾಗಿ, ಮೆಸೆಂಜರ್‌ ಮೂಲಕ ಸಂದೇಶವೊಂದನ್ನು ನಿನಗೆ ಕಳುಹಿಸಿ ನಿಟ್ಟುಸಿರುಬಿಟ್ಟೆ. ಅಚ್ಚರಿ ಎಂಬಂತೆ, ಕೆಲವೇ ಕ್ಷಣಗಳಲ್ಲಿ ನೀನು ಪ್ರತಿಕ್ರಿಯೆ ನೀಡಿಬಿಟ್ಟೆ! ಆಗ ನಾನು ಕುಣಿದು ಕುಪ್ಪಳಿಸುವುದೊಂದೇ ಬಾಕಿ.

ಸಂದೇಶದಿಂದ ಶುರುವಾದ ಪರಿಚಯ, ಪ್ರೀತಿಯ ಮೊಳಕೆಯೊಂದನ್ನು ನನ್ನ
ಮನಸಲಿ ಚಿಗುರೊಡೆಸಿದೆ. ಪ್ರಪೋಸ್‌ ಮಾಡುವ ಆಸೆಯಿದ್ದರೂ, ಅದಕ್ಕೆ ನಿನ್ನ
ಪ್ರತಿಕ್ರಿಯೆ ಹೇಗಿರಬಹುದೆಂಬ ಆತಂಕ ಕಾಡುತ್ತಿದೆ. ನಿತ್ಯ ನೀನು ಎದುರಾದಾಗ ಉಸಿರು ಕಟ್ಟಿದಂತಾಗುತ್ತದೆ. ಹೇಳಿಬಿಡು ನೀ ಒಮ್ಮೆ ನಿನ್ನ ಮನದ ಒಳಗುಟ್ಟು. ಏನೆಂದು ಕರೆಯಲಿ ನಾ ನಿನ್ನ? ಪ್ರೇಯಸಿ ಎನ್ನಲೇ ಅಥವಾ ಗೆಳತಿ ಎನ್ನಲೇ? ಏನನ್ನಲಿ ಹೇಳಿಬಿಡು ಹುಡುಗಿ…

– ಪ್ರವೀಣ್‌ಕುಮಾರ್‌ ಸಲಗನಹಳ್ಳಿ

ಟಾಪ್ ನ್ಯೂಸ್

Terror 2

26/11 ದಾಳಿಕೋರರಿಗೆ ತರಬೇತಿ ನೀಡಿದ್ದ ಅಬ್ದುಲ್ ಸಾಲಾಮ್ ಭುಟ್ಟಾವಿ ಮೃತ್ಯು

1-wewqe

WFI chief ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯ ವರದಿಗಳು ಸುಳ್ಳು

rahul gandhi

US ನಲ್ಲಿ ರಾಹುಲ್ ಗಾಂಧಿ ವಿರುದ್ಧ ಖಾಲಿಸ್ತಾನ್ ಬೆಂಬಲಿಗರ ಆಕ್ರೋಶ; ಭಾಷಣಕ್ಕೆ ಅಡ್ಡಿ

ರಾಹುಲ್‌ ಬೋಸ್‌ ಮತ್ತೆ ಕನ್ನಡದತ್ತ..

Actor Rahul Bose:ರಾಹುಲ್‌ ಬೋಸ್‌ ಮತ್ತೆ ಕನ್ನಡದತ್ತ..

TDY-10

83ರ ದಿಗ್ಗಜ ನಟನ 29ರ ಪ್ರೇಯಸಿ ಗರ್ಭಿಣಿ: 4ನೇ ಬಾರಿ ತಂದೆಯಾಗಲಿದ್ದಾರೆ Al Pacino

1-sdsad

Guarantee; ಮಂತ್ರಿ ಪರಿಷತ್ ಸಭೆ: ಸಿದ್ದರಾಮಯ್ಯ ಅವರಿಗೆ ಪರಮಾಧಿಕಾರ

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ: ಚಿತ್ರಗಳ ಯಶಸ್ಸಿಗೆ ಪ್ರಾರ್ಥನೆ

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ: ಚಿತ್ರಗಳ ಯಶಸ್ಸಿಗೆ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಯಲ್ಲಾಪುರ:ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ನೆಲೆಸಬೇಡಿ- ಡಾ| ವಿಜಯ ಸಂಕೇಶ್ವರ

ಯಲ್ಲಾಪುರ:ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ನೆಲೆಸಬೇಡಿ- ಡಾ| ವಿಜಯ ಸಂಕೇಶ್ವರ

Terror 2

26/11 ದಾಳಿಕೋರರಿಗೆ ತರಬೇತಿ ನೀಡಿದ್ದ ಅಬ್ದುಲ್ ಸಾಲಾಮ್ ಭುಟ್ಟಾವಿ ಮೃತ್ಯು

1-wewqe

WFI chief ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯ ವರದಿಗಳು ಸುಳ್ಳು

ಅಧಿಕಾರಿಗಳಿಂದ ಮತ ಎಣಿಕೆಯಲ್ಲಿ ಪಕ್ಷಪಾತ ಆರೋಪ

ಅಧಿಕಾರಿಗಳಿಂದ ಮತ ಎಣಿಕೆಯಲ್ಲಿ ಪಕ್ಷಪಾತ ಆರೋಪ

rahul gandhi

US ನಲ್ಲಿ ರಾಹುಲ್ ಗಾಂಧಿ ವಿರುದ್ಧ ಖಾಲಿಸ್ತಾನ್ ಬೆಂಬಲಿಗರ ಆಕ್ರೋಶ; ಭಾಷಣಕ್ಕೆ ಅಡ್ಡಿ