ಪದ ಹುಟ್ಟಿದ ಕತೆ


Team Udayavani, Jan 14, 2020, 4:53 AM IST

2

ಗಣಕ ತಂತ್ರಜ್ಞಾನ ಕಣ್ಣು ತೆರೆಯುತ್ತಿದ್ದ ಕಾಲದಲ್ಲಿ ಅದರಲ್ಲಿ ಅತ್ಯಂತ ಗಹನವಾದ ಕೆಲಸ ಮಾಡಿದವರ ಪೈಕಿ ಗ್ರೇಸ್‌ ಹಾಪ್ಪರ್‌ ಎಂಬಾಕೆಯೂ ಒಬ್ಬಳು. ಗಣಿತದ ವಿದ್ಯಾರ್ಥಿನಿಯಾಗಿದ್ದ ಗ್ರೇಸ್‌, ನೌಕಾದಳದಲ್ಲಿಯೂ ಕೆಲಸ ಮಾಡಿ ಆಫೀಸರ್‌ ಪದವಿಗೇರಿದ ಗಟ್ಟಿಗಿತ್ತಿ. ಗಣಕ ವಿಜ್ಞಾನದಲ್ಲಿ ನಡೆಯುತ್ತಿದ್ದ ಕೆಲಸಗಳಲ್ಲಿ ಆಸಕ್ತಿ ಬೆಳೆದು ಕೊನೆಗೆ ಆ ಕ್ಷೇತ್ರಕ್ಕಿಳಿದಳು. ಗಣಕ ಲೋಕದಲ್ಲಿ -quot; ಬಗ್‌ -quot; ಎಂಬ ಪದವನ್ನು ಟಂಕಿಸಿದವಳು ಅವಳೇ. ಈ ಪದ ಗಣಕ ಪದಕೋಶವನ್ನು ಸೇರಿದ ಕತೆ ಸ್ವಾರಸ್ಯವಾಗಿದೆ.

ಒಮ್ಮೆ ಆಕೆ ಕೆಲಸ ಮಾಡುತ್ತಿದ್ದ ಗಣಕದಲ್ಲಿ ಸಮಸ್ಯೆಗಳು ಕಾಣಿಸಿಕೊಂಡವಂತೆ. ಕ್ರಮವಿಧಿ (Algorithm) ಗಳೆಲ್ಲ ಸರಿಯಾಗೇ ಇದ್ದರೂ ಗಣಕ ಮಾತ್ರ ತಪ್ಪುತಪ್ಪಾದ ಉತ್ತರ ತೋರಿಸುತ್ತಿತ್ತು. ತಂತ್ರಾಂಶದಲ್ಲೇನೂ ಸಮಸ್ಯೆಯಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಮೇಲೆ ಗಣಕದ ಒಂದೊಂದೇ ಬಿಡಿಭಾಗಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತ ಹೋದಾಗ, ಅದರ ಒಂದು ಸರ್ಕ್ನೂಟ್‌ನ ಮೂಲೆಯಲ್ಲಿ ಎರಡಿಂಚು ಉದ್ದದ ಒಂದು ಹಾತೆ ಸಿಕ್ಕಿಕೊಂಡಿದ್ದದ್ದು ಕಾಣಿಸಿತು. ಇದರಿಂದ ವಿದ್ಯುತ್‌ ಸರಬರಾಜು ಸರಿಯಾಗಿ ನಡೆಯದೆ, ಸಿಗ್ನಲ್‌ಗ‌ಳಲ್ಲಿ ಏರುಪೇರಾಗಿತ್ತು. ಗಣಕ ತಪ್ಪು ಫ‌ಲಿತಾಂಶಗಳನ್ನು ಕೊಡುತ್ತಿದ್ದದ್ದಕ್ಕೆ ಹಾತೆಯೇ ಕಾರಣ ಎಂದು ಕೊನೆಗೂ ತಿಳಿಯಿತು. ಅದನ್ನು ತೆಗೆದ ಮೇಲೆ ಗಣಕದ ಆರೋಗ್ಯ ಸುಧಾರಿಸಿತು!

ಮರುದಿನ ಆಕೆಯ ಸಂಗಡಿಗರು -quot; ಕಂಪ್ಯೂಟರಿಗೇನಾಗಿತ್ತು? ಏನು ಸಮಸ್ಯೆ?-quot; ಎಂದು ವಿಚಾರಿಸಿದಾಗ ಗ್ರೇಸ್‌ -quot; ಏನಿಲ್ಲ, There was a bug & quot; ಎಂದಳಂತೆ. ಬಗ್‌ ಎಂದರೆ ಕೀಟ ಎನ್ನುವರ್ಥದಲ್ಲಷ್ಟೇ ಆಕೆ ಹೇಳಿದ್ದಳು. ಮುಂದೆ, ತಂತ್ರಾಂಶದಲ್ಲಿ ನುಸುಳಿ, ಗಣಕದಲ್ಲಿ ಅರ್ಥಹೀನ ಉತ್ತರ ಕಾಣಿಸಿಕೊಳ್ಳಲು ಕಾರಣವಾಗುವ ಎಲ್ಲಾ ಬಗೆಯ ತಪ್ಪುಗಳಿಗೂ -quot;ಬಗ್‌ -quot; ಎಂಬ ಹೆಸರೇ ಗಟ್ಟಿಯಾಯಿತು!

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

6-fusion

UV Fusion: ಇಂಡಿ ಪಂಪ್‌ ಮಟ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.