ಟಿಪ್ಸ್‌ ಟಾಪ್‌: ಕುಡೀರಪ್ಪಾ ಕುಡೀರಿ…


Team Udayavani, May 5, 2020, 4:21 PM IST

ಟಿಪ್ಸ್‌ ಟಾಪ್‌: ಕುಡೀರಪ್ಪಾ ಕುಡೀರಿ…

ಸಾಂದರ್ಭಿಕ ಚಿತ್ರ

ಬಟ್ಟೆ ನಮ್ಮಿಚ್ಛೆ, ನೋಟ ಪರರಿಚ್ಛೆ ಅನ್ನೋ ಮಾತು ಇದೆ. ಆರೋಗ್ಯದ ವಿಚಾರಕ್ಕೆ ಬಂದಾಗ, ಊಟ ನಮ್ಮಿಚ್ಛೆ ನೋಟ, ಪರರಿಚ್ಛೆ ಅನ್ನೋಕೆ ಆಗೋಲ್ಲ. ತಿಂದೂ ತಿಂದು ದೇಹದ ಎಲ್ಲಾ
ಭಾಗಗಳೂ ದಪ್ಪವಾದರೆ, ನಮಗೇನಿಲ್ಲ. ನೋಡೋರಿಗೆ ವಿಕಾರ ವಾಗಿ ಕಾಣಬಹುದು. ತುಂಬಾ ದಪ್ಪಗಿದ್ದಾರೆ ಎಂಬ ಒಂದೇ ಕಾರಣಕ್ಕೆ, ಎಷ್ಟೋ ಜನಕ್ಕೆ ಮದುವೆ ಕೂಡ ಆಗಿಲ್ಲ
ಅನ್ನೋದು ಗುಟ್ಟಾದ ವಿಚಾರವೇನಲ್ಲ. ಈ ಕಾರಣದಿಂದಲೇ, ತೆಳ್ಳಗಾಗಲು ಎಲ್ಲರೂ ಕ್ಯೂ ನಿಲ್ಲೋದು. ಸಿಂಪಲ್ಲಾಗಿ ಹೊಟ್ಟೆ ಕರಗಿಸುವ ಒಂದಷ್ಟು ಮಾರ್ಗಗಳಿವೆ. ಹೊಟ್ಟೆ ಬರೋಕೆ ಕೇವಲ ಊಟ ಮಾತ್ರ ಕಾರಣವಲ್ಲ, ಜೀವನ ಶೈಲಿ, ಕೊಲೆಸ್ಟ್ರಾಲ್‌ ಪ್ರಮಾಣದ ಜೊತೆಗೆ, ಒತ್ತಡ ಹೆಚ್ಚಾದಂತೆ ಸೌಂದರ್ಯಘಾತುಕ ಹೊಟ್ಟೆ ಬರುತ್ತದೆ.

ಓಂಕಾಳಿನ ನೀರು
ಹೊಟ್ಟೆ ಇಳಿಸುವ ಆಶಯ ಇದ್ದರೆ, ಮೊದಲು ಅಜೀರ್ಣವನ್ನು ಕಡಿಮೆ ಮಾಡಿಕೊಳ್ಳಬೇಕು. ಗ್ಯಾಸ್ಟ್ರಿಕ್‌ ಸಮಸ್ಯೆ ಇದ್ದರೆ, ಹೊಟ್ಟೆ ಯಾವಾಗ ಬೇಕಾದರೂ ದಪ್ಪವಾಗಬಹುದು. ಹೀಗಾಗಿ, ಜೀರ್ಣಕ್ರಿಯೆ ಸರಿಮಾಡಿ ಕೊಳ್ಳಬೇಕು. ಅದಕ್ಕೆ ಓಂ ಕಾಳನ್ನು ಬಳಸಿ. ಇದನ್ನು ಹುರಿದು, ನೀರಲ್ಲಿ ನಾಲ್ಕೈದು ಗಂಟೆ ನೆನೆ ಹಾಕಿ ಬಳಸಬೇಕು. ಹೊಟ್ಟೆಯಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ತಾಕತ್ತು ಇದಕ್ಕಿದೆ.

ಲಿಂಬೆ ನೀರು
ನಿಂಬೆಯಲ್ಲಿ ಸಿಟ್ರಿಕ್‌ ಅಂಶ ಇರುವುದರಿಂದ ಜೀರ್ಣ ಬೇಗ ಆಗುತ್ತದೆ. ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಇದ್ದಾಗಲೇ, ನಿಂಬೆ ಹಿಂಡಿದ ನೀರನ್ನು ಕುಡಿದರೆ, ಹೊಟ್ಟೆಯೊಳಗಿನ ಕೊಬ್ಬು ಇಳಿಯುತ್ತಾ ಹೋಗುತ್ತದೆ. ನಿಂಬೆ ರಸದ ಜೊತೆಗೆ, ಜೇನುತುಪ್ಪ ಬೆರೆಸಿಕೊಳ್ಳ ಬಹುದು. ಇದರಲ್ಲಿ ದೇಹಕ್ಕೆ ಅಗತ್ಯವಿರುವ ಆಂಟಿ ಆಕ್ಸಿಡೆಂಟ್‌ ಇದೆ. ಜೀರಿಗೆ ನೀರಿನ ಸೇವನೆಯಿಂದಲೂ ತೂಕ ಇಳಿಸಿಕೊಳ್ಳ ಬಹುದು. ಇದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಪಿತ್ತ ಸಂಬಂಧಿ ವಾಂತಿ, ತಲೆತಿರುಗುವಿಕೆ ಎಲ್ಲವೂ ಇದರಿಂದ ದೂರವಾಗುತ್ತದೆ. ಗ್ಯಾಸ್ಟ್ರಿಕ್‌ ಅನ್ನು ಕಡಿಮೆಗೊಳಿಸುವ ತಾಕತ್ತು ಇದಕ್ಕಿದೆ. ಗ್ರೀನ್‌ ಟೀ, ತೂಕ ಇಳಿಸಲು ಬಳಕೆಯಾಗುವ ಇನ್ನೊಂದು ಪೇಯ.

ಟಾಪ್ ನ್ಯೂಸ್

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.